ಹುಬ್ಬಳ್ಳಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಉಣಕಲ್ಲ ಸಿದ್ದಕಲ್ಯಾಣ ನಗರದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸ್ವರೂಪಿ ಗಣೇಶನಿಗೆ ವಿಶೇಷ ಬಹುಮಾನ ಪಡೆದ ಸಂತೋಷದ ಕ್ಷಣಗಳು. ಈ ಸಂದರ್ಭದಲ್ಲಿ ಸಿದ್ದಕಲ್ಯಾಣ ನಗರ ಗಣಪತಿ ದೇವಸ್ಥಾನದ ಯುವಕ ಮಂಡಳಿಯ ಅಧ್ಯಕ್ಷ ಹಾಗೂ ಸರ್ವಧರ್ಮ ಸಮಾಜಸೇವಕ ರಮೇಶ ಮಹಾದೇವಪ್ಪನವರ, ಮೋಹನ್ ಲಿಂಬಿಕಾಯಿ, ಅಲ್ತಾಫ್ ಕಿತ್ತೂರು, ಮಂಜುನಾಥ ಕಮ್ಮಾರ, ನರ್ಸಿಂಗ್ ಗ್ರಾಜ್ ಜಡಿ, ರಾಜು ಈಜಾರೆ ಇದ್ದರು.
