: ಸೂರ್ಯ ನಾರಾಯಣ ರೆಡ್ಡಿ. ಸೂರ್ಯ ಇನ್ಸೂರೆನ್ಸ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಾನವ ಹಕ್ಕುಗಳ ಹಿತರಕ್ಷಣ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷರು ಪಬ್ಲಿಕ್ ಪವರ್ ಪತ್ರಿಕೆಯ ಪ್ರೋತ್ಸಾಹಕರು. ಹಾಗೂ ಸಮಾಜಸೇವಕರು ಇವರಿಗೆ ಹಲವು ಕಂಪನಿಗಳು ಸ್ನೇಹಿತರು ಬಂದು ಭೇಟಿಯಾಗಿ ಸಿಹಿ ತಿನಿಸಿ ಹುಟ್ಟು ಹಬ್ಬದ ಶುಭ ಕೋರಿದರು





