ದಿನಾಂಕ 2 10 2023 ಯಲಹಂಕ ಕೋಗಿಲು ರಸ್ತೆಯಲ್ಲಿರುವ ಆಕ್ಸಫರ್ಡ್ ಶಾಲೆಯ ಗಾಂಧಿ ತತ್ವದ ಚಿತ್ರಕಲಾವನ್ನು ಏರ್ಪಡಿಸಲಾಯಿತು.

ಆಕ್ಸಫರ್ಡ ಶಾಲಾ ಪ್ರಾಂಶುಪಾಲರಾದ ಪ್ರಮೀಳ ರಾಜೇಶ್ ಅವರ ಮಾರ್ಗದರ್ಶನದಂತೆ ಭವಿಷ್ಯದಲ್ಲಿ ಮಕ್ಕಳಲ್ಲಿ ಸತ್ಯ ನ್ಯಾಯ ನೀತಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸ್ವಚ್ಛತೆ ಮತ್ತು ಶ್ರಮ ದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಿಳಿದು ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಕ್ಕಳಲ್ಲಿರುವ ಕೌಶಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ
ಪ್ರಾಂಶುಪಾಲರು ಆಕ್ಸಫರ್ಡ್ ಶಾಲೆಯ ಆವರಣದಲ್ಲಿ ಗಾಂಧಿ ತತ್ವದ ಚಿತ್ರಕಲಾ ಸಂತೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರೊಂದಿಗೆ ಗಾಂಧೀಜಿಯಲ್ಲಿನ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದರಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *