.. ದಿನಾಂಕ 5-10 2023ರ ಗುರುವಾರ 2, 30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿತ್ತು. ನೆಲ ಸೊಗಡು ಜಾನಪದ ಸಂಸ್ಥೆಯ ಸಂಸ್ಥಾಪಕರಾದ ಡಾ. ಲಕ್ಷ್ಮಣ ರವರು ಜಾನಪದ ನೃತ್ಯ ಹಾಗೂ ಜಾನಪದ ಗೀತೆಗಳಿಂದ ಚಟುವಟಿಕೆ ಪ್ರಾರಂಭಿಸಿದರು. ದಸರಾ ಕೂಟದಲ್ಲಿ ನೃತ್ಯ ಪ್ರದರ್ಶಿಸಲು ಶ್ರಮಿಸಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲೆ ಡಾ ಶೀಲಾದೇವಿಎಸ್ ಮಳಿಮಠರವರು ನೃತ್ಯ ನಮ್ಮ ದೈಹಿಕ – ಮಾನಸಿಕ-ಆಧ್ಯಾತ್ಮಿಕ ವ್ಯಕ್ತಿತ್ವದ ಸಂಕೇತ-ಕಲೆಯ ಮೂಲಕವೂ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಎ೦ದು ಪ್ರೋತ್ಸಾಹಕ ನುಡಿಗಳನ್ನಾಡಿದರು. – ಸಾಂಸ್ಕೃತಿಕ ಘಟಕದ ಸಂಚಾಲಕರಾದ ಶ್ರೀಮತಿ ರೂಪಶ್ರೀ – ಗಿರೀಶಪಿಎಚ್.ಗಿರೀಶ್ ವೈ ವಿದ್ಯಾರ್ಥಿ ಸಂಚಾಲಕಿ ಶುತಿ ಉಪಸ್ಥಿತರಿದ್ದರು. ಬಹು ಮುಖ ವ್ಯಕ್ತಿತ್ವ ನಿರ್ಮಾಣಕ್ಕೆ ಈ ಚಟುವಟಿಕೆ ದಾಖಲಾಯ್ತು

