Post navigation ಪಬ್ಲಿಕ್ ಪವರ್. ***************ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರು ಡಾ. ಶೀಲಾದೇವಿ ಎಸ್ ಮಳಿಮಠ. ಕಾಲೇಜು ಶಿಕ್ಷಣ ಇಲಾಖೆಯ ಇಎಲ್ ಸಿ ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾವಾರು ಸಂಚಾಲಕರು/ ನೋಡಲ್ ಅಧಿಕಾರಿಯಾಗಿ ನೇಮಕ ಪಬ್ಲಿಕ್ ಪವರ್. *”*””””””””””””ದಿನಾಂಕ 25-11. 2023ರ ಶನಿವಾರ 11.00 ಗಂಟೆಗೆ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎಸ್ ಎಸ್ ಎಸ್ ಘಟಕವು ಪ್ರಾಂಶುಪಾಲರಾದ ಡಾ.ಶೀಲಾದೇವಿಎಸ್ ಮಳೀಮಠರವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೊ ವೈ.ಗಿರೀಶ ಅವರ ನೇತೃತ್ವದಲ್ಲಿ ನಮ್ಮ ಬೆಂಗಳೂರು ನಮ್ಮ ಕಂಬಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಐತಿಹಾಸಿಕ ದೇಸಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪಾಲ್ಗೊಂಡು ಕಂಬಳದ ಮೂಲಕ ಸ್ವಯಂ ಸೇವಾ ಪ್ರಕ್ರಿಯೆ -ಪ್ರಾಣಿ ಪರಿಸರದ ಪ್ರೀತಿ – ಸ್ಪರ್ಧೆಯ ವಿವಿಧ ಮುಖಗಳನ್ನು ತಿಳಿಯುವುದರ ಮೂಲಕ ಕೋಣ – ಅವುಗಳ ವೈವಿಧ್ಯತೆ ಅವುಗಳ ಆಹಾರ – ಕೋಣಗಳ ತರಬೇತಿ – ಕೋಣಗಳ ವ್ಯಾಯಾಮ -ಇತ್ಯಾದಿಗಳ ಬಗ್ಗೆ ತಮ್ಮ ಸೇವಾ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿಕೊಂಡರು