
ದಿನಾಂಕ 15 – 12 – 2023ರ ಶುಕ್ರವಾರದಂದು ಮಿನಿಸ್ಟ್ರಿ ಆಫ್ ಕಲ್ಲರ ಹಾಗೂ ಪರಣ್ ಎಕ್ಸಿಲೆನ್ಸ್ಟ ಸೆಂಟರ್ ನವರು ಆಯೋಜಿಸಿದ್ದ “ಮಗದ ಸಾಮ್ರಾಜ್ಯದ ಸಾಂಸ್ಕೃತಿಕ ಚಿತ್ರಣ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀಗಿರೀಶ ವೈ ಅವರು ಒಟ್ಟು ಹನ್ನೆರಡು ಇತಿಹಾಸ ವಿಷಯದ ವಿದ್ಯಾರ್ಥಿಗಳೊಂದಿಗೆ ಸಕ್ರಿಯಾವಾಗಿ ಭಾಗವಹಿಸಿ ಸಂವಾದ ಕಾರ್ಯಕ್ರಮದಲ್ಲಿ ಸಂವಹನಡೆಯಿಸಿ ಸಾಧನೆ ಗಳಿಸಿದ್ದಾರೆ. ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ಇತಿಹಾಸ ವಿಭಾಗವನ್ನು ಪ್ರಶಂಸಿಸಿದರು ಹಾಗೂ ಇಂತಹ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಭಾಗವಹಿಸುವುದರ ಮೂಲಕ ಭಾಷಾ ಕೌಶಲ್ಯ ಹಾಗೂ ಸಮೂಹ ಸಂಸ್ಕೃತಿ ಪ್ರಗತಿ ಹೊಂದುತ್ತದೆ. ಎಂದು ಅಭಿಪ್ರಾಯಪಟ್ಟರು