
ಕೋಲಾರ.
ಈ ಕಾರ್ಯಕ್ರಮದಲ್ಲಿ ಗುಪ್ತ ಶಾಲೆಯ ಪ್ರಾಂಶುಪಾಲರಾದ ಜೈ ಜೈ ಶ್ರೀ ಮತ್ತು ಮೋಹನ್ ಶಾಲೆಯ ಶಿಕ್ಷಕಿಯಾದ ಚಂದ್ರಕಲಾ ಮಾತನಾಡಿ ಈ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಕ್ಕಳು ಹಣ್ಣು ತರಕಾರಿ ಸಿಹಿ ತಿಂಡಿಗಳು ಜ್ಯೂಸು ಇತ್ಯಾದಿಪ ದಾರ್ಥಗಳನ್ನು ಮಾರಿ ಅದರಿಂದ ಲಾಬಗಳಿಸಿ ಸ್ವಲ್ಪ ಮಟ್ಟಿನ ಲಾಭಗಳಿಸಿದ್ದರು ಲಾಭದ ಆ ಉದ್ದೇಶವೇನೆಂದರೆ ಗ್ರಾಹಕರಿಂದ ಯಾವ ರೀತಿ ವ್ಯಪಾರ ಮಾಡಬೇಕು ಮತ್ತು ಮಾರಾಟ ಮಾಡಿದ ವಸ್ತುಗಳನ್ನು ಲಾಭ ಹೇಗೆ ಗಳಿಸಬೇಕು ಎಂದು ಮಕ್ಕಳ ಗಮನಕ್ಕೆ ಬರಲಿ ಎಂದು ಮಕ್ಕಳ ಸಂತೆ ಹಮ್ಮಿಕೊಂಡಿದ್ದೀವಿ ಮತ್ತು ಸಿಹಿ ತಿಂಡಿ ತರಕಾರಿಗಳಲ್ಲಿ ಮಕ್ಕಳು ಮಾರಾಟ ಮಾಡಿ 20 ರೂ 30 ಬಂದಂತ ಲಾಭವನ್ನು ಇದೇ ಕೋಲಾರ ನಗರದಲ್ಲಿರುವ ಅನಾಥ ಆಶ್ರಮಕ್ಕೆ ನಾವು ಡೂನೇಟ್ ಮಾಡುತ್ತಿದ್ದೇವೆ ಮತ್ತು ನಮ್ಮ ಶಿಕ್ಷಕರು ಸ್ವಲ್ಪ ಸಹಾಯ ದಾನವನೋ ವಿತರಿಸುತ್ತೇವೆ ಎಂದು ಹೇಳಿದ್ದರು ಇದೇ ಸಂದರ್ಭದಲ್ಲಿ ಶಿಕ್ಷಕರಾದ .ಕಮಲೇಶ್ವರಿ. ಪಾರ್ವತಮ್ಮ. ಹರ್ಷ. ಪ್ರಭಾವತಿ. ವರಲಕ್ಷ್ಮಿ. ಜಯಶ್ರೀ. ಮಿಸ್ ಬಾ. ದಿವ್ಯ. .ಶಾಲಿನಿ. ಸುಶ್ಮಿತಾ. ಕಿಶೋರ್. ಇರ್ಫಾನ ಮತ್ತಿತರು ಪಾಲ್ಗೊಂಡಿದ್ದರು