
ದಿನಾಂಕ 20-1-2024ರ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಮಂದಿರದಲ್ಲಿ 4 ಗಂಟೆಗೆ ಆಯೋಜಿಸಿದ್ದಮನೆಯಂಗಳದಲ್ಲಿ ಮಾತುಕತೆ ಶ್ರೀ ಪಿಚ್ಚಳ್ಳಿ ಶ್ರೀನಿವಾಸ ಅವರೊಡನೆ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಸಂಯೋಜಕರಾದ ಶ್ರೀಗಿರೀಶ ವೈ- ಕು.ರುಷಿಕಾ – ಇಎಲ್ ಸಿಯ ಸಂಯೋಜಕರಾದ ಕು. ನಿಖಿತಾ – ತಾಂತ್ರಿಕ ಸಹಕಾರದ ಸದಸ್ಯರು ಕು. ಐಶ್ವರ್ಯ. ಕನ್ನಡ ಸಂಘದ ಮಹಾಮನೆಯ ಸಂಚಾಲಕರಾದ ಶ್ರೀಗಿರೀಶ ಪಿ ಹೆಚ್- ಒಟ್ಟು 2೦ ವಿದ್ಯಾರ್ಥಿಗಳು -ವಿದ್ಯಾರ್ಥಿ ಅಂಬಾಸಿಡರ ಆದಕು.ಮಂಜುನಾಥ ಬಿಕಾಂ – ಕು.ಸೋನು- ಬಿಎ ಇತರ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಸಂವಾದವನ್ನು ಕೈಗೊಂಡು ಯಶಸ್ವಿಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠ ಇವರ ಶೈಕ್ಷಣಿಕ ದೂರದೃಷ್ಟಿಯಿಂದ ಎಲ್ಲಾ ಸಮಿತಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ತರಗತಿಗಳಿಂದಾ ಚೆಯೂ ವ್ಯಕ್ತಿತ್ವ ನಿರ್ಮಾಣ ಮಾಡಲುಸಾಧ್ಯವಿದೆಎಂಬ ಸತ್ಯವನ್ನು ಕ್ರಿಯಾಶೀಲಗೊಳಿಸುತ್ತಿರುವುದು ಶ್ಲಾಘನೀಯವಾದದ್ದು,