: ದಿನಾಂಕ 3-4- 2004 ರ ಬುಧವಾರ 12-00 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇಎಲ್ ಸಿ ಘಟಕವು ಬೋಧಕ ಬೋಧಕೇತರ ಸಿಬ್ಬಂದಿವರ್ಗದವರಿಗೆ ಮತದಾನದಂದು ಮತಚಲಾಯಿಸಬೇಕೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಯ್ತು ಸಂಚಾಲಕರಾದ ಕು. ನಿಖಿತಾ ಜಾಗೃತಿಯನ್ನು ಕುರಿತು ವಿವರಣೆ ನೀಡಿದರು. ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್. ಮಳಿ ಮಠ ಅವರು ರಜೆ ಪಡೆಯದೆ ಪ್ರವಾಸಕ್ಕೆ ಹೋಗದೇ ಮತದಾನ ಮಾಡಲೇ ಬೇಕೆಂಬ ಮತದಾನದ ಕರೆ ನೀಡಿದರು. ಗ್ರೀಗಿರೀಶ ವೈ ಶ್ರೀಗಿರೀಶ ಪಿ ಹೆಚ್-ಶ್ರೀ ಗೋವಿಂದ ಎಂ ಶ್ರೀನರಸಿಂಗರಾವ್ ಗುಮಾಸ್ತೆ ಶ್ರೀ ಆನಂದಮೂರ್ತಿ – ಕು.ಶರ್ಮಿಳಾ ಎಸ್ ಗಡ್ಡಿ – ಕುಐಶ್ವರ್ಯ – ಕು.ಕಾವ್ಯಾ – ಎ೦ – ಉಪಸ್ಥಿತರಿದ್ದು, ಮತದಾನದ ಜಾಗೃತಿಯ ಅರಿವು ಪಡೆದುಕೊಂಡರು,

Leave a Reply

Your email address will not be published. Required fields are marked *