
ದಿನಾಂಕ 5- 4 – 2024ರ ಶುಕ್ರವಾರ ಇಎಲ್ ಸಿ ಘಟಕವು ಎನ್ಎಸ್ಎಸ್ ಸಹಯೋಗದಲ್ಲಿ ಗೀತಗಾಯನದ ಮೂಲಕ ಯುವ ಮತದಾರರಿಗೆ ಮತದಾನದ ಹಕ್ಕನ್ನು ಏಪ್ರಿಲ್ 26ರಂದು ಮಾಡಲೇ ಬೇಕೆಂದು ಕರೆ ನೀಡಲಾಯ್ತು – ವರ್ಲ್ಡ್ ಮ್ಯೂಸಿಕ್ ಕನ್ಸರ್ವೆಟರ – ಮಲ್ಲೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಗಿರೀಶ ಪಿ ಹೆಚ್ ರಚಿಸಿದ ಆಶುಕವಿತೆಯನ್ನು ಹಾಡಿಸಲಾಯ್ತು – ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠರವರು ಮನೆಯಲ್ಲಿನ ಎಲ್ಲಾ ಮತದಾರರನ್ನು ಪ್ರೋತ್ಸಾಹಿಸಿ ಎ೦ದು ಕರೆ ನೀಡಿದರು.ಕು.ನಿಖಿತಾ. ಕು.ರಿಷಿಕಾ – ಕುಕಾವ್ಯಾ ಕುಂ. ಐಶ್ವರ್ಯ – ಕು. ಶರ್ಮಿಳಾ ಶ್ರೀಗಿರೀಶ ವೈ ಶ್ರೀನರಸಿಂಗ್ ರಾವ್ ಗುಮಾಸ್ತೆ ಯುವ ಮತದಾರರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.