ಯಲಹಂಕ ಸುದ್ದಿ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಜಕ್ಕೂರು ವಾರ್ಡ್ ನಂಬರ್. 5 ಕೋಗಿಲು ಬಡಾವಣೆ. ದಿನಾಂಕ 5/6/2024 ರಂದು ಬಂಡೆ ಮುಖ್ಯರಸ್ತೆ ಅಂಬೇಡ್ಕರ್ ಭವನದಲ್ಲಿ ನಡೆದಿರುವ ಸಭೆಯಲ್ಲಿ ಎಲ್ಲಾ ಸಂಘದ ಮುಖಂಡರುಗಳು ಮತ್ತು ಅಂಬೇಡ್ಕರ್ ನಗರದ ನಿವಾಸಿಗಳು ಬಹಳ ಗಂಭೀರವಾಗಿ ಚರ್ಚೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ಮುಖ್ಯವಾಗಿ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಕೂಲಂಕುಶವಾಗಿ. ಚರ್ಚಿಸಿ ಭೂ ಮಾಲೀಕರಿಗೆ ವಂಚಿತರಾಗಿದ್ದ ಪೌರಕಾರ್ಮಿಕರು ಇನ್ನ ಮೇಲೆ ಯಾವುದೇ ರೀತಿ ಅಂತಹ ಭೂಗಳ್ಳರಿಗೆ ಹೆದುರುವ ಅವಶ್ಯಕತೆ ಇಲ್ಲ 2007 ರಿಂದ 2024 ವರೆಗೂ ಲಕ್ಷಾಂತರ ರೂಪಾಯಿ ಪೌರಕಾರ್ಮಿಕರಗೆ ಹೆದರಿಸಿ ಬೆದರಿಸಿ ಭೂಮಾಲಿಕರು ಮೋಸ ಮತ್ತು ದೌರ್ಜನ್ಯ ದಬ್ಬಾಳಿಕೆ ಮಾಡಿ ಲಕ್ಷಾಂತರ ರೂಪಾಯಿಗಳು ಲೂಟಿ ಮಾಡುತ್ತಿದ್ದಾರೆ ಅನೇಕ ಬಾರಿ. ಹೋರಾಟ ಮಾಡಿ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿದ್ದು ಅವರನ್ನು ಸಂಪರ್ಕಿಸಿ. ವಿಷಯ ತಿಳಿಸಿದೆ ಆದರೂ ನಮಗೆ ನ್ಯಾಯ ಸಿಗುತ್ತಿಲ್ಲ ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಗಳು ಮತ್ತು ಸರ್ಕಾರದವರು ಈ ಜಮೀನನ್ನು ಪರಿಶೀಲಿಸಿ ಪೌರಕಾರ್ಮಿಕರಿಗೆ ಹಕ್ಕುಪತ್ರ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ ಇಂತಿ ನಿಮ್ಮ ಅನ್ಯಾಯಕ್ಕೆ ಒಳಗಾದ ಪೌರಕಾರ್ಮಿಕರು ಮತ್ತು ಡಾ|| ಬಿ ಆರ್ ಅಂಬೇಡ್ಕರ್ ದಲಿತರ ಪೌರಕಾರ್ಮಿಕರ ಮಹಾಸಂಘಗದ ರಾಜ್ಯಾಧ್ಯಕ್ಷರು ಗಂಗಾಧರ್ ಎನ್ ಪ್ರಧಾನ ಕಾರ್ಯದರ್ಶಿ ಮೂರ್ತಿ ದಿನೇಶ್ ಗೌರವಾಧ್ಯಕ್ಷರು ಉಪಾಧ್ಯಕ್ಷರು ವೆಂಕಟರಾಣಪ್ಪ ಸಂಘದ ಮುಖಂಡ ರಾಮಾಂಜಿನಪ್ಪ ಅಂಬೇಡ್ಕರ್ ನಗರದ ಅಧ್ಯಕ್ಷರು ಓಬಳೇಶ್ ಮಹಿಳಾ ಘಟಕದ ಅಧ್ಯಕ್ಷರು ಲಕ್ಷ್ಮಿ ಮತ್ತು ಮಮತಾ ಅಂಬಿಗ ಅಕ್ಕ ಯೂಥ್ ಮುಖಂಡರಾದಂತ ಸೀನಪ್ಪ ರಾಮಯ್ಯ ಚಿನ್ನಪ್ಪ ಶ್ರೀನಿವಾಸಲು ಬಿ ನರಸಿಂಹ ಬಸವರಾಜು ಕುಮಾರ್ ಎಸ್ ಮುತ್ಯಾಲ ವರ್ಮ ಜೆ ನರಸಿಂಹಲು ಯಂಗಾಮುನಿ ಉಪಸ್ಥಿತಿದರು

Leave a Reply

Your email address will not be published. Required fields are marked *