ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ(ಪ್ರಭಾರ)ರಾಗಿ ಆಯ್ಕೆ ಯಾಗಿರುವ ಪದ್ಮಾವತಿ ಎ.ವೆಂಕಟರಾಜು ರವರನ್ನು ಗ್ರಾಮದ ಮುಖಂಡರು ಹಾಗೂ ಗ್ರಾ.ಪಂ‌.ಸದಸ್ಯರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಜಗನ್ನಾಥ್, ಮುಖಂಡರಾದ ಎಂ.ಅಮರ ನಾರಾಯಣ, ಎಂ.ಅನಿಲ್ ಕುಮಾರ್‌, ಗ್ರಾ.ಪಂ. ಸದಸ್ಯರಾದ ಬಿ.ಜಿ.ನಟರಾಜ್ ಎ.ಕೆಂಪೇಗೌಡ, ಹೇಮಲತ, ಗಿರಿಜಮ್ಮ, ವೀಣಾ ಎಂ.ಶಿವಣ್ಣ, ಬಿ.ಎಸ್. ಪಿಳ್ಳೇಗೌಡ, ಬಿ.ಸಿ.ನಾಗರಾಜ್, ಬಿ.ಎಸ್. ಪ್ರಭುಸ್ವಾಮಿ, ಬಿ.ಧನಂಜಯ, ಬಿ.ಎಸ್.ಸುಧೀಂದ್ರ, ಸೈಯದ್ ಶಬ್ಬೀರ್, ಮುನಿನಾರಾಯಣಪ್ಪ, ಆಂಜಿನಮ್ಮ ಸಲ್ಲಪ್ಪ, ನೂರುಲ್ಲಾ, ಮಹಮದ್ ಉಸ್ಮಾನ್ ಘನಿ, ಹಮೀದಾ, ದಸ್ತಗೀರ್ ಸಾಬ್, ಅಹಮದ್ ಆಲಿ, ಲಕ್ಷ್ಮಮ್ಮ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *