
ದಿನಾಂಕ 16-7, 2024ರಂದು 12.30 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಿತಿ – ಇಎಲ್ ಸಿ – ಎಸ್ ಎಸ್ ಎಸ್ – ಇತಿಹಾಸ ವಿಭಾಗ – ಕನ್ನಡ ಸಂಘದ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಎಲ್ ಲೈಟ್ ಅಕಾಡೆಮಿ ವಿಜಯನಗರ ಬೆಂಗಳೂರು ಈ ಸಂಸ್ಥೆಯವರು ಎರ್ಪಡಿಸಿದ್ದರು.. ಸಂಸ್ಥೆಯ. ಮುಖ್ಯಸ್ಥರಾದ ಶ್ರೀ ರವೀಂದ್ರ ಅವರು ಮಾತನಾಡಿ ತರಬೇತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ಣ ಮಾಹಿತಿ ಮಾತ್ರ ಅಲ್ಲ -55 ಪ್ರಶ್ನೆಪತ್ರಿಕೆಗಳ ತರಬೇತಿಯೊಂದಿಗೆ ಜೀವನದಲ್ಲಿ ತಾವು ತೃಪ್ತಿಯ ಬದುಕಿನತ್ತ ತೆಗೆದುಕೊಂಡು ಹೋಗುವ ಮಾರ್ಗಸೂಚಿಯನ್ನು ತಿಳಿಸಿದರು. ಬಿ ಎ -ಬಿ ಎಸ್ಸಿ -ಬಿಕಾಂ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು. ಶ್ರೀಗಿರೀಶ ವೈ ಕುಮಾರಿ ನಿಖಿತಾ – ಶ್ರೀಗಿರೀಶ ಪಿ ಹೆಚ್ -ಎನ್ ಲೈಟ್ ಅಕಾಡೆಮಿಯ ತರಬೇತಿದಾರರು – ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ದಿವ್ಯಶ್ರಿ – ಗಣಕಶಾಸ್ರ ವಿಭಾಗದ ಪ್ರಾಧ್ಯಾಪಕರು – ಎಂಇಎಸ್ ಕಾಲೇಜು ರಾಜಾಜಿನಗರ ಇವರು ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವುದೇ ಆತ್ಮ ವಿಶ್ವಾಸದ ಪರೀಕ್ಷೆ :ಎಲ್ಲರೂ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ ಎ೦ದು ಶುಭ ಕೋರಿದರು