ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಭೂಮಿ ಗುದ್ದಲಿ ಪೂಜೆ ಶಾಸಕರಾದ ಶರಣು ಸಲಗರ್ ರವರಿಂದ

ಬೀದರ್ ಜಿಲ್ಲೆ. ಬಸವಕಲ್ಯಾಣ ತಾಲೂಕು ಕಿಟ್ಟ ಗ್ರಾಮದಲ್ಲಿ. ದಿನಾಂಕ. 31. 07. 2024 ರಂದು ಲೋಕೋಪಯೋಗಿ ಇಲಾಖೆ ಯೋಜನೆಯಡಿ. ಕಿಟ್ಟ ಗ್ರಾಮದಲ್ಲಿ ಆರು ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಸುಮಾರು ಎರಡು ಕೋಟಿ 75 ಲಕ್ಷ ರೂಪಾಯಿಗಳು ಅಂದಾಜು ವೆಚ್ಚದಲ್ಲಿ ಕಾಮಗಾರಿ ಗುದ್ದಲಿ ಪೂಜೆಯನ್ನು ನೆಚ್ಚಿನ ಶಾಸಕರು ಮುತ್ತು ನಾಯಕರಾದ ಶರಣು ಸಲಗರ್ ರವರಿಂದ ಗುದ್ದಲಿ ಭೂಮಿ ಪೂಜೆ ನೆರವೇರಿತು. ಇದೇ ರೀತಿ ಇನ್ನೂ ಅನೇಕ ಈ ಗ್ರಾಮಕ್ಕೆ. ಹೊಸ ಹೊಸ ಯೋಜನೆಗಳು ನೆರವೇರಲಿ ಎಂದು ಗ್ರಾಮಸ್ಥರ ಆಶಯ. ಈ ಸಂದರ್ಭದಲ್ಲಿ ಕಿಟ್ಟ ಮಠದ ಸಂಸ್ಥಾಪಕ. ಅಪ್ಪರವರು. ಕಿಟ್ಟ ಗ್ರಾಮದ ಅಧ್ಯಕ್ಷರಾದ ಸಂಜು ರೆಡ್ಡಿ. ಮಾಜಿ ಅಧ್ಯಕ್ಷರಾದ ಸಕ್ಕೂಬಾಯಿ ಬಿರಾದಾರ್ ಇದೇ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ. ಡಾಕ್ಟರ್ ಆನಂದ ರವರು. ಪಿಡಿಒ ರಿಜ್ವಾನ ವೀರಾರೆಡ್ಡಿ ಬಾಬುರೆಡ್ಡಿ ಪಾಟೀಲ. ಗುರುರಾಜ್ ಪರತಾ ಪುರೆ ಚೆನ್ನಪ್ಪ ಪರತಾಪರೆ. ರವಿ ಗುದ್ದಿಗೆ ರಾಮಲಿಂಗ ಪಟ ವಾಡೆ ಹಾಗೂ. ಆಶಾ ಕಾರ್ಯಕರ್ತರು. ಅಂಗನವಾಡಿ ಕಾರ್ಯಕರ್ತರು ಇನ್ನು ಅನೇಕ ಸದಸ್ಯರು. ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದು ಶರಣು ಸರ್ ರವರಿಗೆ ಗ್ರಾಮಸ್ಥರಿಂದ. ಧನ್ಯವಾದಗಳು ತಿಳಿಸಿದರು

ವರದಿ.
ಆಶಾ ಪುಷ್ಪಾವತಿ
ಕಿಟ್ಟಾಗ್ರಾಮ

Leave a Reply

Your email address will not be published. Required fields are marked *