




ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಪಿ.ರಾಹುಲ್ ರವರನ್ನು ಸಚಿವ ಕೃಷ್ಣಬೈರೇಗೌಡ ಮಂಗಳವಾರ ತಮ್ಮ ಗೃಹಕಚೇರಿಯಲ್ಲಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ದಾನೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಶಿಡ್ಲಘಟ್ಟ ವಿ.ಸ.ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಮಾರೇನಹಳ್ಳಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಮಾಜಿ ಅಧ್ಯಕ್ಷರಾದ ಡಿ.ಎಂ.ಚೌಡಪ್ಪ, ಹೊಸಹಳ್ಳಿ ಮುನಿರಾಜಪ್ಪ, ಆಂಜಿನಮ್ಮ ನಾಗರಾಜ್, ಶೃತಿ ಮೂರ್ತಿ, ಉಪಾಧ್ಯಕ್ಷೆ ನಂಜಮ್ಮ ಬಲ್ಲಯ್ಯ, ಬೆಂ.ನಗರ ಜಿಲ್ಲಾ ಕೆ.ಡಿ.ಪಿ.ಸದಸ್ಯ ಬಿ.ಕೆ.ನಾರಾಯಣ ಸ್ವಾಮಿ, ಯಡಿಯೂರು ಡೈರಿ ಅಧ್ಯಕ್ಷ ಶಾಂತಕುಮಾರ್, ಕಾಂಗ್ರೆಸ್ ಮುಖಂಡರಾದ ಮರಳುಕುಂಟೆ ಮುನಿರಾಮಣ್ಣ(ಎಂ.ಆರ್.), ಜಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಎಸ್ಸಿ ಬ್ಲಾಕ್ ಅಧ್ಯಕ್ಷ ಮರಳುಕುಂಟೆ ರಮೇಶ್, ಗೋಪಾಲಪುರ ಡೈರಿ ಅಧ್ಯಕ್ಷ ಮುನಿರಾಜು, ಮರಳುಕುಂಟೆ ಸುರೇಶ್, ದಾಸನಾಯಕನಹಳ್ಳಿ ಗೋಪಾಲ್, ಮಂಜುನಾಥ್ (ಪೊಲೀಸ್), ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜಗನ್ನಾಥ್, ಹಾಲಿ ಅಧ್ಯಕ್ಷ ಕೆಂಪೇಗೌಡ, ಟಿ.ಎಸ್.ನವೀನ್ ಕುಮಾರ್, ಜೈಕುಮಾರ್, ಮೈಲನಹಳ್ಳಿ ರಾಜಕುಮಾರ್, ಬೆಟ್ಟಹಲಸೂರು ಗ್ರಾ.ಪಂ. ಅಧ್ಯಕ್ಷರಾದ ಬಿ.ಎಂ.ನಾಗೇಶ್, ಬಿ.ಕೆ.ಮಂಜುನಾಥ್ ಗೌಡ, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ರವೀಂದ್ರನಾಥಗೌಡ, ಮೋಹನ್ ಸಿದ್ಧರಾಜು, ಬಾಲರಾಜ್, ಮಾರೇನಹಳ್ಳಿ ಸೋಮಶೇಖರ್, ಚಾಗಲೇಟಿ ಚಿಕ್ಕಪ್ಪಯ್ಯ, ಮಾರೇನ ಹಳ್ಳಿ ಗ್ರಾ.ಪಂ.ಸದಸ್ಯರಾದ ಗೀತಾ ಆನಂದಕುಮಾರ್, ಎಸ್.ಎಲ್.ಎನ್.ಲಕ್ಷ್ಮೀನಾರಾ ಯಣ ಸಂಧ್ಯಾ ಸುಂದರೇಶ್, ಕಮಲಮ್ಮ, ಕೃಷ್ಣಪ್ಪ, ಶ್ರೀರಾಮಣ್ಣ, ಜ್ಯೋತಿ ಮುನಿಯಪ್ಪ, ರತ್ನಮ್ಮ ವೆಂಕಟಸ್ವಾಮಿ ಸೇರಿದಂತೆ ಇನ್ನಿತರರಿದ್ದರು.