











ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕು
ದಿನಾಂಕ 05.08.2024. ರಂದು.ಬಸವ ಕಲ್ಯಾಣದಲ್ಲಿ. ನೂತನವಾಗಿ ಶ್ರೀ ಶಿವ ಶರಣಹರಳಯ್ಯ. ಸಮಾಜ. ಬಸವ ಕಲ್ಯಾಣದಲ್ಲಿ.ನೂತನವಾಗಿ. ಅಧ್ಯಕ್ಷರು.ಉಪಾಧ್ಯಕ್ಷರು. ಮತ್ತು ಸದಷರನ್ನು.ಆಯ್ಕೆ ನಡೆಯಿತು ಈ ಸಂದರ್ಭದಲ್ಲಿ ಶ್ರೀ ಶಿವ. ಶರಣ. ಸಮಾಜದ. ಅನೇಕ ಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಸ್ಪಂದಿಸುತ್ತಾ. ಸಮಾಜ ಸೇವೆ ಮಾಡುತ್ತಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಯಾರೇ ಕರೆದರೂ ಏನೇ ಕಷ್ಟ ಇದ್ದರೂ. ಅವರಿಗೆ ಸ್ಪಂದಿಸಿ. ಪ್ರೋತ್ಸಾಹಿಸುವ ಮನಸುಳ್ಳ. ಶಿವಾಜಿ ಗಣಪತಿ ಕಾಂಬಳೆ ಇವರನ್ನು ಗುರುತಿಸಿ ಬಸವಕಲ್ಯಾಣ ತಾಲೂಕಿನ ಎಲ್ಲಾ ಶ್ರೀ ಶಿವ ಶರಣ ಹಳ್ಳಯ್ಯ ಸಮಾಜದವರು ಅಧ್ಯಕ್ಷರನ್ನಾಗಿ. ಶಿವಾಜಿ ಗಣಪತಿ. ಕಾಂಬ್ಳೆ. ಅವರನ್ನು ಆಯ್ಕೆ ಮಾಡಿರುತ್ತಾರೆ. ಮತ್ತು ಉಪಾಧ್ಯಕ್ಷರಾಗಿ. ಗೌತಮ. ದಿಗಂಬರ. ಜಾಧವ. ಹಾಗೂ ಉಳಿದವರನ್ನು. ಸದಷರನ್ನು ಆಯ್ಕೆ. ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಸುಧಾಕರ್ ಗೋಖಲೆ ದತ್ತು ಕಾಂಬಳೆ. ಮಧುಕರ್ ಅಂಬ್ಲಿಪುರ. ಸಂಜೆ ಜಾದವ್ ಮೋಹನ್ ಕಾಂಬಳೆ ರಮೇಶ್ ಕಾಂಬಳೆ ಸಮಾಜದ ಎಲ್ಲಾ ಗಣ್ಯರು ಭಾಗವಹಿಸಿ ಹೊಸ ಅಧ್ಯಕ್ಷರಿಗೆ ಶುಭಕೋರಿದರು ಜೈ.ರವಿದಾಸ.🚩🚩.
ಈ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಮತ್ತು ಎಲ್ಲಾಸದಸ್ಯರಿಗೆ
ಶುಭ ಕೋರುವವರು
ಕೀರ್ತಿ ಕುಮಾರ್
ಕಾಂಬಳೆ ವಾಡಿ ಬೆಂಗಳೂರು