ಯಲಹಂಕ : ಯಲಹಂಕ ಕ್ಷೇತ್ರದ ಅರಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಕೆ.ಎಂ.ಅರಸೇಗೌಡ ರವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ತಮ್ಮ ಗೃಹಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಡಿ.ಜಿ‌.ಅಪ್ಪಯ್ಯಣ್ಣ,ಚೊಕ್ಕನಹಳ್ಳಿ ವೆಂಕಟೇಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಕೆ.ಆರ್.ತಿಮ್ಮೇಗೌಡ, ಕೆ.ಎಂ.ಚನ್ನೇಗೌಡ, ಮುನಿಕೃಷ್ಣಪ್ಪ, ಎಂ.ರಾಮಯ್ಯ, ಮಂಜುನಾಥ್, ಚಿಕ್ಕಮುನಿಯಪ್ಪ, ರಾಜಣ್ಣ, ಶಶಿಕುಮಾರ್, ಮುನಿದಾಸಪ್ಪ, ರಮೇಶ್, ಎಸ್.ಜಿ. ನರಸಿಂಹಮೂರ್ತಿ, ಎಂ.ಕೃಷ್ಣಪ್ಪ, ಎಂ.ಪಿ.ಸಿ.ಎಸ್. ಕಾರ್ಯದರ್ಶಿ ಕಡತನಮಲೆ, ನಂಜೇಗೌಡ, ಪಾಂಡುರಂಗಪ್ಪ, ಚಿದಾನಂದ್, ಸುರೇಶ್, ಡಂಕಣಾಚಾರ್, ಬಿ.ಜಿ.ನಂಜುಂಡಪ್ಪ, ಮಂಜುನಾಥ್ (ಬುಲೆಟ್), ಮುನಿಕೃಷ್ಣಪ್ಪ, ಶಿವರಾಮ್ ಕೆ.ಪಿ., ಸತೀಶ್ ಪಿ., ಲಕ್ಷ್ಮೀನಾರಾಯಣ ಗೌಡ, ವೀರಭದ್ರ(ಅಪ್ಪಿ) ಸುನಿಲ್ ಕುಮಾರ್(ಬುಲೆಟ್), ಹನುಮಂತಯ್ಯ ಕೆ.ಸಿ., ವೀರಾಂಜಿನಪ್ಪ(ಪೊಲೀಸ್), ಪ್ರಸನ್ನಕುಮಾರ್, ಕೆ.ವಿ.ಪುಟ್ಟಣ್ಣ ಶೆಟ್ಟಿ, ಕೆ.ಎಲ್.ನಾಗರಾಜ್, ಚಂದ್ರಶೇಖರ್ (ತೋಟ), ಗೌಡ(ಟೋಲ್), ರಂಗಸ್ವಾಮಿ (ಕೋಡಿ), ಸುನಿಲ್ ಕುಮಾರ್, ರಾಜಣ್ಣ(ಮೆಕ್ಯಾನಿಕ್), ಚನ್ನಂಗಿರಿ ಯಪ್ಪ, ಪ್ರತಾಪ್, ಪ್ರಮೋದ್, ಸತೀಶ್(ರಿಯಾಬ್), ಹನುಮಂತ ರಾಯಪ್ಪ, ಅರಸೇಗೌಡ, ಮೂರ್ತಿ, ಚೊಕ್ಕನಹಳ್ಳಿ ನಾಗೇಶ್,ಸಿ ಎಲ್ ಎನ್ ಗೌಡ, ಕಕ್ಕೇಹಳ್ಳಿಯ ಕೃಷ್ಣಪ್ಪ, ಚಿಕ್ಕೇಗೌಡ, ಸಿದ್ದಲಿಂಗಪ್ಪ, ಲೋಕೇಶ್, ಪ್ರಜ್ವಲ್ ಕೆ.ಎ., ಮಾರೇಗೌಡ, ರಾಜಣ್ಣ, ನೆಲ್ಲುಕುಂಟೆ ಹನುಮೇಗೌಡ, ಸುಬ್ಬರಾಜು, ರಾಜಣ್ಣ, ಚಂದ್ರಣ್ಣ, ಬೈರೇಗೌಡ, ಬಾಬು, ಮಧು(ಎನ್ಸ್ ಪೆಕ್ಟರ್, ಶೈಲೇಶ್, ಸತೀಶ್, ದೇವರಾಜ್‌, ಸೊಣ್ಣೇಗೌಡ, ರಾಮಾಂಜಿನೇಯ, ಆಂಜಿನಪ್ಪ, ನಾಗರಾಜ್, ಕುಮಾರ್, ಹನುಮಂತರಾಯಪ್ಪ(ರಾಯಪ್ಪ), ಕೆ.ಎಂ.ಮಧುಚಂದ್ರ, ವೆಂಕಟಾಚಲ ಮೂರ್ತಿ, ಮುತ್ತುರಾಯಪ್ಪ (ಕೋಡಿ),ಲಕ್ಷ್ಮಣಮೂರ್ತಿ,ಜಿನ್ನರಾಜು, ಹನುಮಂತಯ್ಯ, ತಿಮ್ಮ ರಾಯಪ್ಪ, ಗಿರೀಶ್ ಸೇರಿದಂತೆ ಕಕ್ಕೇಹಳ್ಳಿ ನೆಲ್ಲುಕುಂಟೆ ಜೋಡಿ ಗ್ರಾಮದ ಗ್ರಾಮಸ್ಥರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *