ನೂತನ ಅಧ್ಯಕ್ಷರಿಗೆ ಶಾಸಕ ವಿಶ್ವನಾಥ್ ರಿಂದ ಸನ್ಮಾನ :

ಯಲಹಂಕ : ದೊಡ್ಡಬ್ಯಾಲಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್‌.ವಿಜಯಕುಮಾರ್‌ ರವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್‌, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ಬ್ಯಾಲಕೆರೆ ವೆಂಕಟೇಶ್, ಬಿ.ಆ ರ್‌.ಲೋಕೇಶ್‌, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಮಂಜಣ್ಣ, ಬಿ.ಕೆ.ಶಿವರಾಜ್‌, ಎ.ರಾಜಣ್ಣ, ಲಕ್ಷ್ಮಣ, ಪಾರಿಜಾತ ಚಂದ್ರಪ್ಪ, ಶಾಂತಾ, ರತ್ನಮ್ಮ, ಆಂಜಿನಮ್ಮ ಸೇರಿದಂತೆ ಇನ್ನಿತರರಿದ್ದರು.

R Hanumanthu

9845085793

7349337989

9035282296

Leave a Reply

Your email address will not be published. Required fields are marked *