. ದಿನಾಂಕ 01:09:2024ರ ಭಾನುವಾರದಂದು ಯಲಹಂಕ ಓಲ್ಡ್ ಟೌನ್ ನ ಕೆಂಪೇಗೌಡ ಸಮುದಾಯ ಭವನದಲ್ಲಿ ನಡೆಸಲಾಯಿತು… ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಚಿದಾನಂದ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು…. ಉಪಾಧ್ಯಕ್ಷರಾದ ಮೋಹನ್ ಕುಮಾರ್ ಬಿ ರವರು ಸಹಕಾರಿಯ ಅಧ್ಯಕ್ಷರಿಗೂ ಹಾಗೂ ಎಲ್ಲಾ ನಿರ್ದೇಶಕರಿಗೂ ಮತ್ತು ಸದಸ್ಯರಿಗೂ ಸ್ವಾಗತವನ್ನು ಕೋರಿದರು.. ಸಭೆಯಲ್ಲಿ SSLC ಮತ್ತು PUC ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಕಾರಿಯಿಂದ ಸನ್ಮಾನಿಸಿ ಗೌರವ ಧನವನ್ನು ನೀಡಲಾಯಿತು… ಅಧ್ಯಕ್ಷರು ಪ್ರಾಸ್ತಾವಿಕ ನುಡಿ-ನುಡಿದು ಸಹಕಾರಿಯ ಏಳಿಗೆಗಾಗಿ ಎಲ್ಲಾ ಸದಸ್ಯರು ಸಹಕರಿಸಬೇಕಾಗಿ ಕೋರಿದರು ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರು ವಾರ್ಷಿಕ ಮಂಡನೆಯನ್ನು ಮಂಡಿಸಿದರು.
2023 -24ರ ಲಾಭವನ್ನು ಘೋಷಿಸಿದರು

R Hanumanthu

9845085793

7349337989

Leave a Reply

Your email address will not be published. Required fields are marked *