ಯಲಹಂಕ : ಗೃಹ ನಿರ್ಮಾಣ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವ ‘ಸತ್ವ’ ಗ್ರೂಪ್, ಯಲಹಂಕ ಕ್ಷೇತ್ರದ ಯಲಹಂಕ-ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಸಿಂಗನಾಯಕನ ಹಳ್ಳಿ ಸಮೀಪ ನಿರ್ಮಿಸಲು ಯೋಜಿಸಿದ್ದ, ನೂತನ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಅಗರ್ವಾಲ್ ರವರು ಬುಧವಾರ ಭೂಮಿಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ‘ಸತ್ವ’ ಗ್ರೂಪ್ ನ ನಿರ್ದೇಶಕರಾದ ಜಗನ್ನಾಥ್ ಸುಬ್ಬರಾವ್, ಮಹೇಶ್ ಕುಮಾರ್ ಕೇತಾನ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

R Hanumanthu

9845085793

Leave a Reply

Your email address will not be published. Required fields are marked *