
: ದಿನಾಂಕ 20-9-2024ರ ಶುಕ್ರವಾರ 9.15 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ವಿದ್ಯಾರ್ಥಿ ಸಂಘವು ಆಯೋಜಿಸಿದ್ದ ವಿದ್ಯಾ ವಿನಾಯಕನ ಗಣೇಶೋತ್ಸವ ಸಮಾರಂಭವು ವಿದ್ಯಾರ್ಥಿ ಸಂಘದಿಂದ ಸಂಭ್ರಮದಿಂದ ಜರುಗಿತು . ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ. ಶ್ರೀಎಸ್ಎಸ್ ದೊಡ್ಡಣ್ಣನವರ ಮುಂದಾಳತ್ವದಲ್ಲಿ ಸಮಾರಂಭವು ಅದ್ದೂರಿಯಾಗಿ ಜರುಗಿತು. ವಿದ್ಯಾಗಣಪತಿ ಹಾಗೂ ಶ್ರೀ ಗೌರಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹೆಚ್ ಮಂಜುನಾಥ … ಶ್ರೀಮಲ್ಲೇಶ.. ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು.. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠ- ಉಪನ್ಯಾಸಕ ವರ್ಗ – ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಮಹತ್ವವನ್ನು ಬೀರುವ ಗಾಯನ ..ನೃತ್ಯದ ಮೂಲಕ ಶ್ರೀವಿದ್ಯಾ ಗಣಪತಿಯನ್ನು ಅಂದು ವಿಸರ್ಜನೆ ಮಾಡಲಾಯ್ತು ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ವಿದ್ಯಾರ್ಥಿ ನಾಯಕರಾದ ಕು.ದಿಲೀಪ್ ಕು.ಧನುಷ್… ಕು.ರಮೇಶ ಕು.ಸಂತೋಷ ಕು.ಸಾಯಿ ರೇವಂತ್ ಮುಂತಾದವರು ವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
ಆರ್ ಹನುಮಂತು
9845085793
9035282296
7349337989