ದಿನಾಂಕ. 15. 9. 2024 ಯಲಹಂಕ ಬ್ಯಾಟರಾಯನಪುರ. ವಿಧಾನಸಭಾ ಕ್ಷೇತ್ರ
ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ

ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಅಗ್ರಹಾರ ಬಡಾವಣೆಯಲ್ಲಿ ಪ್ರತಿವರ್ಷದಂತೆ ಹಲವು ವರ್ಷಗಳಿಂದ ದುಷ್ಟರ ಸಂಹಾರಣಿ ಭಕ್ತರ ಉದ್ದಾರಣಿ ಆಗಿರುವ ಸಾಕ್ಷಾತ್ ಶ್ರೀ ಜಗನ್ಮಾತೆಯ ಸ್ವರೂಪ ಲಾದ ಶ್ರೀ ಚೌಡೇಶ್ವರಿ ದೇವಿ ಅಮ್ಮನವರು ಅಗ್ರಹಾರ ಬಡಾವಣೆಗೆ ಬಂದು ಭಕ್ತರಲ್ಲರನ್ನು ಆಶೀರ್ವದಿಸಿ ಹೋಗುತ್ತಿದ್ದರು ಆದರೆ ಈ ವರ್ಷದ ಸೌಭಾಗ್ಯ ವಿನೆಂದರೆ ಅಗ್ರಹಾರ ಬಡಾವಣೆಗೆ ಬರುತ್ತಿರುವ ಅಮ್ಮನವರು ಮತ್ತೆ ಎಲ್ಲಿಯೂ ಹೋಗದೆ ಭಕ್ತರನ್ನು ಕಾಪಾಡಲು ಶಾಶ್ವತವಾಗಿ ಇಲ್ಲಿಯೇ ನೆಲೆಸುತ್ತಿದ್ದಾರೆ ಅಗ್ರಹಾರ ಬಡಾವಣೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಜಲವಾಸಕ್ಕೆಂದು ಶ್ರೀ ಗಣೇಶ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸಮೇತ ಶ್ರೀ ಜಗನ್ಮಾತೆ ಚೌಡೇಶ್ವರಿ ದೇವಿಯ ಅಮ್ಮನವರ ಪ್ರತಿಷ್ಠಾಪನ ವಿಗ್ರಹವನ್ನು ಕಳಸಗಳನ್ನು ಹೊರುವ ಮುಖಾಂತರ ಪೂರ್ಣಕುಂಭದ ಸ್ವಾಗತದ ಮೂಲಕ ಅಗ್ರಹಾರ ಬಡಾವಣೆಗೆ ಪೂರ್ವಜನ್ಮದ ಪುಣ್ಯ ಆಗಿದೆ
ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಬಾಬುರವರ ನೇತೃತ್ವದಲ್ಲಿ ಸುಮಾರು 2000 ಭಕ್ತರಿಗೆ ಸೀರೆಗಳನ್ನು ವಿತರಣೆ ಮಾಡಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಸುತ್ತು ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು ಯಲಹಂಕ ಅಗ್ರಹಾರ ಬಡಾವಣೆ ಕೋಗಿಲು ಬಡಾವಣೆ ಅಗ್ರಹಾರ ಕೋಗಿಲು ಮಾರುತಿನಗರ ಇನ್ನು ಅನೇಕ ಸುತ್ತಮುತ್ತಲಿ ಗ್ರಾಮಸ್ಥರು ಭಾಗವಹಿಸಿದರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತುರುವೇಕೆರೆ ಮಾಜಿ ಶಾಸಕರು ಎಂ ಡಿ ಲಕ್ಷ್ಮಿ ನಾರಾಯಣ್ ದೇವನಹಳ್ಳಿ ಅಶ್ವಥ್ ನಾರಾಯಣ್ ವೈಟ್ ಪಾರ್ಲರ್ ಕಲ್ಯಾಣ ಮಂಟಪ ಮಾಲೀಕರಾದ ಎ ಎಸ್ ರಾಜು ಹಾಗೂ ಈ ತಮ್ಮೇಶ್ ಗೌಡ್ರು ಭಾಗದ ಕಾಂಗ್ರೆಸ್ ಮುಖಂಡರಾದ ವೆಂಕಟರಾಮ ರೆಡ್ಡಿ ಚಂದ್ರು ಚೊಕ್ಕನಹಳ್ಳಿ H A ಶಿವಕುಮಾರ್ ಸಂಪಿಗೆಹಳ್ಳಿ ಮೂರ್ತಿ ಅಗ್ರಹಾರ ಮಂಜು ರವರು ಇನ್ನು ಅನೇಕರು ಭಾಗವಹಿಸಿ ಈ ಒಂದು ಕಾರ್ಯಕ್ರಮ ಬಹಳ ಯಶಸ್ವಿಯಾಗಲು ಶ್ರೀ ಚೌಡೇಶ್ವರಿ ದೇವಿಯ ದೇವಸ�

Leave a Reply

Your email address will not be published. Required fields are marked *