ಯಲಹಂಕ ಸುದ್ದಿ
ಶ್ರೀ ಜಿ ಪಿ ಮುನಿನಾರಾಯಣ

ಸರ್ಕಾರಿ ಪ್ರೌಢಶಾಲೆ ಬಾಗಲೂರು ಬೆಂಗಳೂರು ಉತ್ತರ ವಲಯ – 4 ಯಲಹಂಕ ಬೆಂಗಳೂರು ————————————–
ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗಾಗಿ ರಾಜ್ಯಮಟ್ಟದ ಜಾನಪದ ಮತ್ತು ಭಾವ ಗೀತೆಗಳ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದರು ಶಾಲಾ ಮಕ್ಕಳು ಬಹುಮಾನ ಪಡೆದಿದ್ದಾರೆ

ಇವರು 2007 ರಲ್ಲಿ ಸರ್ಕಾರಿ ಸೇವೆಗೆ ಸೇರಿ ಸುಮಾರು 13 ವರ್ಷಗಳ ಸುಧೀರ್ಘ ಸೇವೆಯನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಬ್ಬಿಗೆರೆ ಬೆಂಗಳೂರು ಉತ್ತರ ವಲಯ- 4 ಇಲ್ಲಿ ಕಾರ್ಯನಿರ್ವಹಿಸುವಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸುವುದರ ಬಗ್ಗೆ ಹೆಚ್ಚಿನ ತರಬೇತಿ ನೀಡಿದ್ದಾರೆ ಪ್ರತಿಭಾ ಕಾರಂಜಿಯಲ್ಲಿ ಸತತವಾಗಿ 2 ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಪೂಜಾ ಕುಣಿತ ನೃತ್ಯ ಪ್ರಾಥಮಿಕ ವಿಭಾಗದ ವಾಲಿಬಾಲ್ ನಲ್ಲಿ ವಿಭಾಗ (ಡಿವಿಜನ್) ಮಟ್ಟದಲ್ಲಿ ಭಾಗವಹಿಸಿದ್ದಾರೆ

2020 ರಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮುಂಬಡ್ತಿ ಪಡೆದು ಕಾರ್ಯ ಪ್ರಾರಂಭಿಸಿದರು. 2022ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೊಯ್ಸಳ ಕ್ರೀಡಾಂಗಣ ಯಲಹಂಕ ಉಪನಗರ ಇಲ್ಲಿಗೆ ಇವರ ನೇತೃತ್ವ ದಲ್ಲಿ ಸ್ವತಃ ಇವರೇ ತರಬೇತಿ ನೀಡಿ ಸುಮಾರು 250 ವಿದ್ಯಾರ್ಥಿಗಳು ಇರುವ ಒಂದು ಲೋಟಸ್ ನೃತ್ಯಕ್ಕೆ ಜನಪ್ರಿಯ ಶಾಸಕರಾದ ಶ್ರೀ ವಿಶ್ವನಾಥ್ ಸರ್ ರವರ ಮೆಚ್ಚುಗೆಗೆ ಪಾತ್ರರಾಗಿ ಪ್ರಥಮ ಬಹುಮಾನ ನೀಡಿದರು
ಈ ಕ್ಷೇತ್ರದಲ್ಲಿನ
17 ವರ್ಷದ
ಹಿರಿತನವನ್ನು ಹಾಗೂ ಗಣನೀಯ ಸಾಧನೆಗಳನ್ನು ಗುರುತಿಸಿ. ಕರ್ನಾಟಕ ರಾಜ್ಯ .
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಯಲಹಂಕ ಇವರಿಂದ ದಿನಾಂಕ 21/09/2024 ರಂದು ತಾಲ್ಲೂಕಿನ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು.
ವಿಶೇಷ ಸಾಧನೆ ಇವರು ಉತ್ತಮ ಹಾಡುಗಾರರು ಮತ್ತು ನೃತ್ಯಗಾರರು
ಇವರು
ತರಬೇತಿ ನೀಡಿದ ಕ್ರೀಡಾಪಟು ರಾಜ್ಯಮಟ್ಟದ ವಾಲಿಬಾಲ್ ನಲ್ಲಿ ಪ್ರತಿನಿಧಿಸಿದ್ದಾನೆ.
ನನ್ನ ಶಾಲೆ ನನ್ನ ಹೆಮ್ಮೆ
ಎಂಬ ಧ್ಯೇಯ ವಾಕ್ಯವನ್ನು ಪ್ರಸ್ತುತಪಡಿಸಿ ಅದರಂತೆ ಇನ್ನೂ ಉನ್ನತ ಮಟ್ಟಕ್ಕೆ ಇವರನ್ನು ಆಯ್ಕೆ ಮಾಡಿ ಕ್ರೀಡಾಪಟುಗಳನ್ನು ಕೊಂಡೊಯ್ಯಬೇಕೆಂದು ಇವರ ಆತ್ಮೀಯರ ಆಶಯ. ಇವರು ಶ್ರಮವಹಿಸಿ . ಶ್ರದ್ಧೆಯಿಂದ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ ಬಂದಿರುತ್ತಾರೆ, ಇವರಿಗೆ ಈ ಪ್ರಶಸ್ತಿ ಬಂದಿರುವುದಕ್ಕೆ ಇವರು ನನ್ನ ಅಲ್ಪ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ ಇಲಾಖೆಗೆ ಧನ್ಯವಾದಗಳು ತಿಳಿಸಿದರು ಇವರಿಗೆ ಮುಂದಿನ ದಿನಗಳಲ್ಲಿ ಹೀಗೆ ಇನ್ನೂ ಅನೇಕ ಪ್ರಶಸ್ತಿಗಳು ಒದಗಿಸಲಿ ಎಂದು ಆತ್ಮೀಯರಾಶೆಯ

Public power

R Hanumanthu.

Kogilu layout 

Yelahanka

9845085793

7349337989

Leave a Reply

Your email address will not be published. Required fields are marked *