
ದಿನಾಂಕ 2-10-2024 ರ ಬುಧವಾರದಂದು ಬೆಳಗ್ಗೆ 8.30 ಗಂಟೆಯಿಂದ 10.00 ಗಂಟೆಯವರೆಗೆಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದ್ದ ಗಾಂಧಿಜಯಂತಿ ಪ್ರಯುಕ್ತ ಗಾ೦ಧಿನಡಿಗೆ ವಾಕಾಥಾನ್ ನಲ್ಲಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ಎಸ್ ಎಸ್ ಹಾಗೂ ಇಎಲ್ ಸಿ ಘಟಕದ ಸಂಚಾಲಕರಾದ ಶ್ರೀಗಿರೀಶ ವೈ ಹಾಗೂ ಕುನಿಖಿತಾ ರವರ ಸಾಧನೆ ಅತ್ಯುತ್ತಮವಾಗಿ ಹೊರಹೊಮ್ಮಿರುವುದು ಗಮನಾರ್ಹ ಸ್ವಯಂ ಸೇವಕರು ಉತ್ಸಾಹದಿಂದ ಪಾಲ್ಲೆಂಡು ಅಹಿಂಸಾ ತತ್ವದ ಅನುಷ್ಠಾನದ ಹಾಗೂ ಸ್ವಚ್ಛ ಅಭಿಯಾನದ ಪ್ರತಿಜ್ಞಾವಿಧಿ ಸ್ವೀಕರಿಸಿರುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಸ್ವಚ್ಚ ಅಭಿ ಯಾನದ ಕಾರ್ಯವನ್ನು ವಿವರಿಸಿ ಶಿಸ್ತು ಸಂಯಮದ ಬಗ್ಗೆ ಸ್ವಯಂ ಸೇವಕರಿಗೆ ಅರಿವು ಮಾಡಿಸಿದ್ದನ್ನು ಶ್ಲಾಘಿಸಲಾಗಿದೆ. ನೋಡಲ್ ಅಧಿಕಾರಿಯಾಗಿದ್ದ ಕನ್ನಡ ಸಂಘದ ಸಂಚಾಲಕರು ಶ್ರೀಗಿರೀಶ ಪಿ ಹೆಚ್ ರವರು ಕಾಲೇಜಿನಲ್ಲಿ ನಡೆದ ಗಾಂಧಿಜಯಂತಿಯ ನಿರ್ವಹಣೆಯಲ್ಲಿ ಯಶಸ್ವಿಯಾದರು