Category: ರಾಜಕೀಯ

“ ಧರ್ಮಸ್ಥಳ ಸಂಸ್ಥಯಿಂದ ಜಂಬಗಾ ಬಿ ಕೆರೆಯ ಹಸ್ತಾಂತರ “
ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮದ ಜಂಬಗಾ ಬಿ ಕೆರೆಯ ಪುನಃಶ್ಚೇತನಾ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಿದ ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯತಿ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತಿ ಇದ್ದರು.

“ ಧರ್ಮಸ್ಥಳ ಸಂಸ್ಥಯಿಂದ ಜಂಬಗಾ ಬಿ ಕೆರೆಯ ಹಸ್ತಾಂತರ “ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮದ ಜಂಬಗಾ ಬಿ ಕೆರೆಯ ಪುನಃಶ್ಚೇತನಾ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಿದ ಕೆರೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಇದಿಗ ಕೆರೆ…

ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟೇಶ್ ಟಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ವೆಂಕಟೇಶ್ ಅವರು ಐಎಎಸ್ ಶ್ರೇಣಿಯ ಅಧಿಕಾರಿ. ಕೆಲ ವರ್ಷಗಳ ಹಿಂದೆ ವೆಂಕಟೇಶ್ ಅವರು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಾಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರನ್ನು ಬೇರೆ ಕಡೆ ವರ್ಗಾಯಿಸಲಾಗಿದ್ದು, ಸ್ಥಳ ನಿಗದಿ ಆಗಿಲ್ಲ. ಪವನಕುಮಾರ್ ಮಾಲಪಾಟಿ ಅವರ ವರ್ಗಾವಣೆಯಿಂದಾಗಿ ತೆರವುಗೊಂಡ ಜಾಗಕ್ಕೆ ವೆಂಕಟೇಶ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ವಿಜಯನಗರ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ ಜಿಪಂ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಸ್.ದಿವಾಕರ್ ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. 4ನೇ ಸುದ್ದಿ ಸಾರ್, ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟೇಶ್ ಟಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ವಿಜಯನಗರ…

ಬೌದ್ಧ ಜೀವನ ಮಾರ್ಗ ಮೌಲ್ಯಯುಕ್ತವಾದ ಕೃತಿಃ ಕುಲಸಚಿವ ಪರಮೇಶ್ವರ ನಾಯಕ
ಬೀದರ ನಗರದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭನವದಲ್ಲಿ ಡಾ|| ಬಾಬಾಸಾಹೇಬ್ ಅಂಬೇಡ್ಕರ ಸಾಂಸ್ಕೃತಿಕ ಶೈಕ್ಷಣಿಕ ಸಾಹಿತಿಕಾ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ , ಜೈ ಹಿಂದ ಹಿರಿಯ ನಾಗರಿಕರ ಸಂಘ ಬೀದರ ಇವರ ಸಂಯುಕ್ತಾಶ್ರದಲ್ಲಿ ದೆಹಲಿ ವಿಶ್ವ ವಿದ್ಯಾಲಯದ ಡಾ. ಕೆ ಪಿ ವಾಸನಿಕ ಬರೆದಿರುವ ಬುದ್ದ ಆನ್ ಹ್ಯಾಪಿನೆಸ್ ಆಂಗ್ಲ ಭಾಷೆಯ ಕೃತಿಯನ್ನು ಕನ್ನಡ ಭಾಷೆಗೆ ಬೌದ್ಧ ಜೀವನ ಮಾರ್ಗ ರೂಪದಲ್ಲಿ ಅನುವಾದವನ್ನು ಮಾಡಿರುವ ಶ್ರೀ ನಾರಾಣರಾವ ಕಾಂಬಳೆ ರವರ ಕೃತಿ ಬಿಡುಗಡೆ ಸಮಾರಂಭವನ್ನು ಜರುಗಿತು. ಗು ವಿ ಕ ಗೌರವ ಡಾಕ್ಟರೇಟ ಪದವಿಯನ್ನು ಪದೆದುಕೊಂಡಿರುವ ಡಾ|| ತಾತಾರಾವ ಕಾಂಬಳೆ ಉದ್ಘಾಟನೆಯನ್ನು ಮಾಡಿ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ರವರ ಜೀವನ ಹೋರಾಟ, ಪಸ್ತೂತ ಸಮಾಜದಲ್ಲಿ ನಮ್ಮ ಹಕ್ಕುಗಳು ನಾನು ಪಡೆದುಕೊಳ್ಳಬೇಕ್ಕಾದರೆ ಎಲ್ಲಾ ರಂಗದಲ್ಲಿ ಒಗಟ್ಟು ಅನಿವಾರ್ಯವಾಗಿದೆ. ಬೀದರ ವಿಶ್ವವಿದ್ಯಾಲಯದ ಕುಲಸಚಿವರಾಗ ಪ್ರೊ. ಪರಮೇಶ್ವ ನಾಯಕ ಮಾತನಾಡಿ ದ್ವೇಶ ಅಸೂವೆ ಹಿಂಸೆ ಅಸಮಾನತೆಯನ್ನು ತಡೆಗಟ್ಟಲು ಬುದ್ಧ ಧಮ್ಮದ ಪ್ರಿತಿ ಕರುಣೆ ಸ್ನೇಹ ಅವಶ್ಯಕವಾಗಿದೆ. ಪುಸ್ತಕದಲ್ಲಿ ಸಿದ್ಧಾರ್ಥ ಬುದ್ಧನಾಗಿರುವುದು,ಬುದ್ದನ ಮೊದಲ ಪ್ರವಚನ, ನಾಲ್ಕು ಆರ್ಯ ಸತ್ಯಗಳು,ಪಂಚಶೀ¯ ಆರ್ಯ ಅಷ್ಠಾಂಗಿಕ ಮಾರ್ಗಗಳು,ಹತ್ತು ಪರಿಮೀತ,ಮಾಧ್ಯಮ ಮಾರ್ಗ, ಕಾರಣ ಮತ್ತು ಪರಿಣಾಮ ಅನಿತ್ಯತೆ ಶೂನ್ಯತೆ ಪ್ರತಿತ್ಯ ಸಮುತ್ಫಾದ ಧ್ಯಾನ ವಿಪಶ್ಯನಾ ಬುದ್ದನ ನಂತರ ಚಳುವಳಿ ನಿರ್ವಾಣ ಹದಿನಾಲ್ಕು ಅಧ್ಯಾನದಿಂದ ಕೂಡಿರುವ 336 ಪುಟಗಳ ಕೃತಿ ಮೌಲ್ಯಯುಕ್ತಾಗಿದೆ. ಕೃತಿ ರಚನೆಕಾರರ ಪರಿಚಯವನ್ನು ಬೆಂಗಳೂರು ಶಿಕ್ಷಣ ಇಲಾಖೆ ಅಧಿಕಾರಿ ಡಾ. ಟಿ ಆರ್ ದೊಡ್ಡೆ ಮಾಡಿಕೊಟ್ಟರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರು, ಬೀದರ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ ಗಂದಗೆ, ಸಮಾ ಸಮಾಜ ನಿರ್ಮಾಣಕ್ಕೆ ಬುದ್ದ ಬಸವ ಅಂಬೇಡ್ಕರ ತತ್ವ ಸಿದ್ದಾಂತಗಳು ಮೈಗೂಡಿಸಿಕೊಂಡು ನಡೆಯಬೇಕು. ಭಾಷಣಕ್ಕೆ ಸಿಮಿತವಾಗದೆ ಅನುದಿನ ಆಚರಣೆಯಲ್ಲಿ ತಂದಾಗ ಸಮಾ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ಪ್ರಸ್ತಾವಿಕ ನುಡಿ ನಾರಾಯಣರಾವ ಕಾಂಬಳೆ ಮಾತನಾಡಿ 36 ವರ್ಷ ಸರ್ಕಾರಿ ಸೇವೆ ಪ್ರಮಾಣಿಕವಾಗಿ ಮಾಡಿದ್ದೇನೆ ಸಾಹಿತ್ಯ ಸೇವೆ ಸಂಗೀತ ಸೇವೆ ಮೂಲಕ ಸಮಾಜಕ್ಕೆ ಕೊಡಿಗೆಯನ್ನು ನೀಡುತ್ತಿದ್ದೇನೆ. ಸ್ವಾಗತ ಪ್ರೊ. ರಾಜೇಪ್ಪಾ ಗುನ್ನಳ್ಳಿ ಕಾರ್ಯಕ್ರಮದ ನಿರೂಪಣೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾಡಿದರು, ಕಾರ್ಯಕ್ರಮದಲ್ಲಿ ಜಿ ವಾಹಿನಿ ಮುಂಬೈ ಸಿಲ್ವರ ಮೇಡಲನ್ನು ಪಡೆದುಕೊಂಡ ಕು|| ಶಿವಾನಿ ಸ್ವಾಮಿ, ಜಾನಪದ ಗಾಯಕರಾದ ಶೆಷರಾವ ಬೆಳಕುಣಿ ಹಾಡುಗಳನ್ನು ಹಾಡಿದರು, ಪಂಡಿಚಿದ್ರಿ ಕಾರ್ಯಕ್ರಮ ಕುರಿತು ಮಾತನಾಡಿದರು. ಧಾರವಾಡ ವಿವಿ ಹಿಂದಿ ಪ್ರಧ್ಯಾಪಕರಾಗಿ ಸೇವಾ ನಿವೃತ್ತಿಯನ್ನು ಹೊಂದಿರುವ ಡಾ|| ಸುರೇಶ ಮೂಳೆ ದಂಪತಿಗಳಿಗೆ, ನಾರಾಯಣರಾವ ದಂಪತಿಗಳಿಗೆ, ಗು ವಿ ಕ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಡಾ|| ತಾತರಾವ ಕಾಂಬಳೆ ರವರಿಗೆ ವಿಶೇಷವಾದ ಸನ್ಮಾನವನ್ನು ಮಾಡಲಾಯಿತು, ದಿವ್ಯ ಸಾನಿಧ್ಯ ವರಜ್ಯೋತಿ ಭಂತೆ ವಹಿಸಿದರು. ಬಸವರಾಜ ಬುಕ್ಕ ರಾಜಶೇಖರ ಮಂಗಲಗಿ ಹಣಮಂತ ವಲ್ಲೆಪೂರೆ ಶಂಭುಲಿAಗ ವಾಲದೊಡ್ಡಿ ಶಂಕರರಾವ ಸಿಂಧೆ, ಹುಲಸೂರು ತಹಸಿಲ್ದಾರ ಶಿವಾನಂದ ಮೇತ್ರೆ, ಶಂಕರಾವ ದೊಡ್ಡಿ ಗೀತಾ ಚಿದ್ರಿ ಪ್ರೇಮಲಾ ಡಾಂಗೆ , ಡಾ. ಪ್ರಥ್ವಿರಾಜ ಲಕ್ಕಿ ಮುಂತಾದವರು ಉಪಸ್ಥಿಯಲ್ಲಿದ್ದರು ವಂದನಾರ್ಪಣೆ ಯುವ ಸಾಹಿತಿ ಶರಣಬಸಪ್ಪಾ ಫುಲೆ ಮಾಡಿದರು.

ಬೌದ್ಧ ಜೀವನ ಮಾರ್ಗ ಮೌಲ್ಯಯುಕ್ತವಾದ ಕೃತಿಃ ಕುಲಸಚಿವ ಪರಮೇಶ್ವರ ನಾಯಕಬೀದರ ನಗರದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭನವದಲ್ಲಿ ಡಾ|| ಬಾಬಾಸಾಹೇಬ್ ಅಂಬೇಡ್ಕರ ಸಾಂಸ್ಕೃತಿಕ ಶೈಕ್ಷಣಿಕ ಸಾಹಿತಿಕಾ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ , ಜೈ ಹಿಂದ…

ಮಾಧ್ಯಮ ಮಾಹಿತಿ:

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಮನ್ವಯ ಸಭೆ: ದಕ್ಷಿಣ ವಲಯದಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಯಾವುದೇ ಅನಾಹುತ ಆಗದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ವಲಯ ಆಯುಕ್ತರಾದ…

AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು HAL ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳು ಸ್ವಾಗತಿಸಿದರು.

AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು HAL ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳು ಸ್ವಾಗತಿಸಿದರು.

ನಾವು ಕೊಟ್ಟ ಮಾತಿನಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ

ಮೊದಲ ಅಧಿವೇಶನದಲ್ಲೇ ಕಾಯ್ದೆಗೆ ತಿದ್ದುಪಡಿ ತರುವ ಸಂಕಲ್ಪ ನಮ್ಮದು ದಲಿತರಿಗೆ ಭೂಮಿ ಪರಬಾರೆ ಆಗಲೇಬೇಕು ಎನ್ನುವುದರಲ್ಲಿ ಯಾವುದೇ ರಾಜಿ ಇಲ್ಲ: ಸಿದ್ದರಾಮಯ್ಯ ಬೆಂಗಳೂರು, ಜು 16: ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ…

ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಂದೋಲನ
ಕಫಗೆ ಹಿಂಜರಿಯದೇ ಪರೀಕ್ಷೆ ಮಾಡಿಸಿ-ಕ್ಷಯರೋಗ ಪತ್ತೆಗೆ ಸಹಕರಿಸಿ: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ

ಬಳ್ಳಾರಿ,ಜು.17ಇಂದಿನಿಂದ ಪ್ರತಿಮನೆಗೆ ಮುಂದಿನ ಆಗಸ್ಟ್ ಮಾಹೆಯವರೆಗೆ ಆರೋಗ್ಯ ಸಿಬ್ಬಂದಿಯವರು ಭೇಟಿ ನೀಡಿ ಕ್ಷಯರೋಗದ ಕುರಿತು ಮಾಹಿತಿ ನೀಡಲಿದ್ದು, ಕಫ ಲಕ್ಷಣವಿರುವ ಯಾರಿಗಾದರೂ ಪರೀಕ್ಷೆಗೆ ಸೂಚಿಸಿದಲ್ಲಿ ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ಮಾದಿಗ ದಂಡೋರ ಹೋರಾಟ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾದ ಎ.ನೆಟ್ಟಕಲ್ಲಪ್ಪ ಆಯ್ಕೆ

ಬಳ್ಳಾರಿ ಜುಲೈ,17ಮಾದಿಗ ದಂಡೋರ ಹೋರಾಟ ಕರ್ನಾಟಕರಾಜ್ಯ ಸಮಿತಿಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಬಿ.ನರಸಪ್ಪ ದಂಡೋರ ಅವರು ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮಾದಿಗ ದಂಡೋರ ರಾಜ್ಯ ಘಟಕದವತಿಯಿಂದ ದಿನಾಂಕ:೧೫.೭.೨೦೨೩ ರಂದು ಬಳ್ಳಾರಿ…

ಅತ್ಯಂತ ಹೆಚ್ಚು ರೆವಿನ್ಯೂ ಬರೋ ವಾರ್ಡನ್ನೆ ನಗರಸಭೆ ನೆಗ್ಲೆಟ್ ಮಾಡ್ತಿದೆ

ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ 6 ನೇ ವಾರ್ಡ್ ವಿಸಿಟ್ ಕಸ ವಿಲೇವಾರಿ, ಚರಂಡಿ ಸ್ವಚ್ಚತೆ,ಬೀದಿ ದೀಪಗಳ ಬಗ್ಗೆ ವಾರ್ಡ್ ವಾಸಿಗಳಿಂದ ದೂರು ಚಿಕ್ಕಬಳ್ಳಾಪುರ : ನಿಮ್ಮಾಕಲ ಕುಂಟೆ ರಸ್ತೆ ಟರ್ನಿಂಗ್ ಅಕ್ಕ ಪಕ್ಕ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ…

ಜೈನಮುನಿ ಹತ್ಯೆ ಖಂಡಿಸಿ ಪ್ರತಿಭಟನೆ:

ಮಹದೇವಪುರ:ಜೈನ ಮುನಿ ಕಾಮಕುಮಾರನಂದಿ ಸ್ವಾಮಿಜಿಗಳ  ಹತ್ಯೆ ಖಂಡಿಸಿ  ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಕುಂದಲಹಳ್ಳಿಯ ಮೇಲ್ಸೇತುವೆ ಬಳಿ ಜೈನ ಸಮುದಾಯದವರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ನೂರಾರು ಜೈನ ಸಮುದಾಯ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ನೇತೃತ್ವ…