ಮಹದೇವಪುರ:ಜೈನ ಮುನಿ ಕಾಮಕುಮಾರನಂದಿ ಸ್ವಾಮಿಜಿಗಳ ಹತ್ಯೆ ಖಂಡಿಸಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಕುಂದಲಹಳ್ಳಿಯ ಮೇಲ್ಸೇತುವೆ ಬಳಿ ಜೈನ ಸಮುದಾಯದವರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ನೂರಾರು ಜೈನ ಸಮುದಾಯ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಜೈನಮುನಿ ಕಾಮಕುಮಾರನಂದ ಸ್ವಾಮಿಜಿ ಹತ್ಯೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
ಅಹಿಂಸಾ ತತ್ವ ಸಾರುವ ಜೈನ ಸಮುದಾಯದ ಮುನಿಗಳ ಹತ್ಯೆ ಖಂಡನೀಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಹಾಗೂ ಸರ್ವಸಮಾಜದ ಹಿತ ಕಾಯುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.
ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆ ವಿಧಿಸುವ ಜೊತೆಗೆ ಸಕಲ ಮುನಿ ವೃಂದಕ್ಕೆ ರಕ್ಷಣೆ ನೀಡುವಂತೆ
ಸರ್ಕಾರಕ್ಕೆಸಮುದಾಯದವರು ಆಗ್ರಹಿಸಲಾಯಿತು.
ಪ್ರತಿಭಟನೆಯ ವೇಳೆ ಕುಂದಲಹಳ್ಳಿ ಮೇಲುಸೇತುವೆ ಬಳಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವರರು ಪರದಾಡಿದರು.
ಈ ಸಂದರ್ಭದಲ್ಲಿ ಸಂಸದ ಪಿಸಿ ಮೋಹನ್, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ,
ಮಹದೇವಪುರ ಜೈನ ಸಮುದಾಯದ ಮಯೂರ್ ಜೈನ್ ಇದ್ದರು.
ಜೈನಮುನಿ ಹತ್ಯೆ ಖಂಡಿಸಿ ಪ್ರತಿಭಟನೆ:
ಮಹದೇವಪುರ:ಜೈನ ಮುನಿ ಕಾಮಕುಮಾರನಂದಿ ಸ್ವಾಮಿಜಿಗಳ ಹತ್ಯೆ ಖಂಡಿಸಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಕುಂದಲಹಳ್ಳಿಯ ಮೇಲ್ಸೇತುವೆ ಬಳಿ ಜೈನ ಸಮುದಾಯದವರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ನೂರಾರು ಜೈನ ಸಮುದಾಯ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಜೈನಮುನಿ ಕಾಮಕುಮಾರನಂದ ಸ್ವಾಮಿಜಿ ಹತ್ಯೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
ಅಹಿಂಸಾ ತತ್ವ ಸಾರುವ ಜೈನ ಸಮುದಾಯದ ಮುನಿಗಳ ಹತ್ಯೆ ಖಂಡನೀಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಹಾಗೂ ಸರ್ವಸಮಾಜದ ಹಿತ ಕಾಯುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.
ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆ ವಿಧಿಸುವ ಜೊತೆಗೆ ಸಕಲ ಮುನಿ ವೃಂದಕ್ಕೆ ರಕ್ಷಣೆ ನೀಡುವಂತೆ
ಸರ್ಕಾರಕ್ಕೆಸಮುದಾಯದವರು ಆಗ್ರಹಿಸಲಾಯಿತು.
ಪ್ರತಿಭಟನೆಯ ವೇಳೆ ಕುಂದಲಹಳ್ಳಿ ಮೇಲುಸೇತುವೆ ಬಳಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವರರು ಪರದಾಡಿದರು.
ಈ ಸಂದರ್ಭದಲ್ಲಿ ಸಂಸದ ಪಿಸಿ ಮೋಹನ್, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ,
ಮಹದೇವಪುರ ಜೈನ ಸಮುದಾಯದ ಮಯೂರ್ ಜೈನ್ ಇದ್ದರು.