ಬಳ್ಳಾರಿ ಜುಲೈ,17
ಮಾದಿಗ ದಂಡೋರ ಹೋರಾಟ ಕರ್ನಾಟಕರಾಜ್ಯ ಸಮಿತಿಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಬಿ.ನರಸಪ್ಪ ದಂಡೋರ ಅವರು ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮಾದಿಗ ದಂಡೋರ ರಾಜ್ಯ ಘಟಕದವತಿಯಿಂದ ದಿನಾಂಕ:೧೫.೭.೨೦೨೩ ರಂದು ಬಳ್ಳಾರಿ ಸರ್ಕಾರಿ ವಸತಿ ಗೃಹದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಯು.ವೀರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎ.ನೆಟ್ಟಕಲ್ಲಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಯುವಸೇನೆ ಜಿಲ್ಲಾಧ್ಯಕ್ಷರನ್ನಾಗಿ ಎಂ.ಪಿ.ವಿಜಯಕುಮಾರ್, ಬಳ್ಳಾರಿ ನಗರಾಧ್ಯಕ್ಷರನ್ನಾಗಿ ದುರುಗೇಶ್ ಇವರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎ.ಕೆ.ಹುಲುಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಯುವಸೇನೆ ಪ್ರಸಾದ್ ರವರು, ಎ.ಕೆ.ಯನ್ನಪ್ಪ, ಎಸ್.ಆರ್.ನೀಲಕಂಠ, ಗೋಪಾಲ, ಯಲ್ಲಪ್ಪ, ಟಿ.ನಾಗರಾಜ, ತಿಪ್ಪೇಸ್ವಾಮಿ, ಲೇಪಾಕ್ಷಿ, ಹಾಗೂ ಮುಂತಾದವರು ಹಾಜರಿದ್ದರು ಎಂದು ರಾಜ್ಯಾಧ್ಯಕ್ಷ ಬಿ.ನರಸಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2ನೇ ಸುದ್ದಿ ಸಾರ್,
ಮಾದಿಗ ದಂಡೋರ ಹೋರಾಟ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾದ ಎ.ನೆಟ್ಟಕಲ್ಲಪ್ಪ ಆಯ್ಕೆ
ಬಳ್ಳಾರಿ ಜುಲೈ,17
ಮಾದಿಗ ದಂಡೋರ ಹೋರಾಟ ಕರ್ನಾಟಕರಾಜ್ಯ ಸಮಿತಿಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಬಿ.ನರಸಪ್ಪ ದಂಡೋರ ಅವರು ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮಾದಿಗ ದಂಡೋರ ರಾಜ್ಯ ಘಟಕದವತಿಯಿಂದ ದಿನಾಂಕ:೧೫.೭.೨೦೨೩ ರಂದು ಬಳ್ಳಾರಿ ಸರ್ಕಾರಿ ವಸತಿ ಗೃಹದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಯು.ವೀರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎ.ನೆಟ್ಟಕಲ್ಲಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಯುವಸೇನೆ ಜಿಲ್ಲಾಧ್ಯಕ್ಷರನ್ನಾಗಿ ಎಂ.ಪಿ.ವಿಜಯಕುಮಾರ್, ಬಳ್ಳಾರಿ ನಗರಾಧ್ಯಕ್ಷರನ್ನಾಗಿ ದುರುಗೇಶ್ ಇವರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎ.ಕೆ.ಹುಲುಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಯುವಸೇನೆ ಪ್ರಸಾದ್ ರವರು, ಎ.ಕೆ.ಯನ್ನಪ್ಪ, ಎಸ್.ಆರ್.ನೀಲಕಂಠ, ಗೋಪಾಲ, ಯಲ್ಲಪ್ಪ, ಟಿ.ನಾಗರಾಜ, ತಿಪ್ಪೇಸ್ವಾಮಿ, ಲೇಪಾಕ್ಷಿ, ಹಾಗೂ ಮುಂತಾದವರು ಹಾಜರಿದ್ದರು ಎಂದು ರಾಜ್ಯಾಧ್ಯಕ್ಷ ಬಿ.ನರಸಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2ನೇ ಸುದ್ದಿ ಸಾರ್,