Month: October 2023

ಪ್ಲಾಸ್ಟಿಕ್ ಮುಕ್ತ ಪರಿಸರದ ಸ್ವಚ್ಛತಾ ಸೇವೆ – ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಕಾಲೇಜು ರಾಜಾಜಿನಗರ NSS ಸ್ವಯಂ ಸೇವಕರು

: ದಿನಾಂಕ 01 – 10- 2023ರ ಭಾನುವಾರದಂದು ಬೆಳಗ್ಗೆ 9.00 ಗಂಟೆಯಿಂದ 11.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ರಾಜಾಜಿನಗರ NSS ಘಟಕವು ಸ್ವಚ್ಛತೆಯೆ ಸೇವೆ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರದ ಸೇವೆಯನ್ನು ಹೊಸೆಕರೆ ಹಳ್ಳಿಯಲ್ಲಿರುವ ಬಸವೇಶ್ವರ ದೇವಸ್ತಾನ…

ಪವರ್ ಗ್ರಿಡ್-ಸಿಂಗನಾಯಕನಹಳ್ಳಿ ಗ್ರಾ.ಪಂ.ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ :

ಯಲಹಂಕ : ದೇಶದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿರುವ ಸ್ವಚ್ಚತಾ ಹಿ ಸೇವಾ ಅಭಿಯಾನದ ಹಿನ್ನೆಲೆಯಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಸಿಂಗನಾಯಕನಹಳ್ಳಿ ಗ್ರಾ.ಪಂ.ಸಹಯೋಗದಲ್ಲಿ ಸಂಸ್ಥೆಯ ದಕ್ಷಿಣ…

ಚಿತ್ರಸುದ್ದಿ : ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರಯುಕ್ತ ನಗರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್‌ಎಫ್ ಸಹಾಯಕಪ್ರಶಿಕ್ಷಣ ಕೇಂದ್ರದ ನೂರಾರು ಯೋಧರು. ಯಲಹಂಕ ಹಳೇನಗರದ ಸಮೀಪ ಸ್ವಚ್ಛತಾ ಕಾರ್ಯ ಕೈಗೊಂಡರು. ಇದೇ ಸಂದರ್ಭದಲ್ಲಿ ಬೆಂಗಳೂರು ಬಿಎಸ್‌ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್,ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್, ಇನ್ಸ್‌ಪೆಕ್ಟರ್ ಸಹದೇವ್ ಸೇಥಿ ಸೇರಿದಂತೆ ಇನ್ನಿತರ ಗಣ್ಯರಿದ್ದರು.

ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛತಾ ಹಿ ಸೇವಾ ಅಭಿಯಾನದ ಹಿನ್ನೆಲೆಯಲ್ಲಿ ಯಲಹಂಕ ಶಾಸಕ, ಟಿ.ಟಿ.ಡಿ ಆಡಳಿತ ಮಂಡಳಿ ನಿರ್ದೇಶಕ ಎಸ್.ಆರ್ ವಿಶ್ವನಾಥ್ ಸಿ.ಆರ್.ಪಿ.ಎಫ್ ಯೋಧರು ಮತ್ತು ಶಾಲೆಯ ಮಕ್ಕಳೊಂದಿಗೆ ಪಾಲ್ಗೊಂಡರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಖಾಸಗಿ ಕಂಪನಿಗಳ ಹಾವಳಿ ತಪ್ಪಿಸಲು ರೈತರ ಉತ್ಪಾದಕರ ಸಂಘ ಸಹಕಾರಿ:- ವಿಜಯ್ ಬಾವರೆಡ್ಡಿ.

ಬಯಲು ಸಿಂಹ ಸುದ್ದಿ ಶಿಡ್ಲಘಟ್ಟ ವರದಿ -ಸದಾನಂದ ಶಿಡ್ಲಘಟ್ಟ,ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎಲ್ಲಾ ಹಳ್ಳಿಗಳ ರೈತರಿಗೆ ಅನುಕೂಲವಾಗುವಂತೆ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘವು ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಇದರ ವಾರ್ಷಿಕೋತ್ಸವ ಸಮಾರಂಭವನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.…