Post navigation ಖಾಸಗಿ ಕಂಪನಿಗಳ ಹಾವಳಿ ತಪ್ಪಿಸಲು ರೈತರ ಉತ್ಪಾದಕರ ಸಂಘ ಸಹಕಾರಿ:- ವಿಜಯ್ ಬಾವರೆಡ್ಡಿ. ಚಿತ್ರಸುದ್ದಿ : ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರಯುಕ್ತ ನಗರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್ಎಫ್ ಸಹಾಯಕಪ್ರಶಿಕ್ಷಣ ಕೇಂದ್ರದ ನೂರಾರು ಯೋಧರು. ಯಲಹಂಕ ಹಳೇನಗರದ ಸಮೀಪ ಸ್ವಚ್ಛತಾ ಕಾರ್ಯ ಕೈಗೊಂಡರು. ಇದೇ ಸಂದರ್ಭದಲ್ಲಿ ಬೆಂಗಳೂರು ಬಿಎಸ್ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್,ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್, ಇನ್ಸ್ಪೆಕ್ಟರ್ ಸಹದೇವ್ ಸೇಥಿ ಸೇರಿದಂತೆ ಇನ್ನಿತರ ಗಣ್ಯರಿದ್ದರು.