: ದಿನಾಂಕ 01 – 10- 2023ರ ಭಾನುವಾರದಂದು ಬೆಳಗ್ಗೆ 9.00 ಗಂಟೆಯಿಂದ 11.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ರಾಜಾಜಿನಗರ NSS ಘಟಕವು ಸ್ವಚ್ಛತೆಯೆ ಸೇವೆ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರದ ಸೇವೆಯನ್ನು ಹೊಸೆಕರೆ ಹಳ್ಳಿಯಲ್ಲಿರುವ ಬಸವೇಶ್ವರ ದೇವಸ್ತಾನ ಹಾಗೂ ಶನಿಮಹಾತ್ಮ ದೇವಸ್ತಾನದ ಆವರಣವನ್ನು ಸ್ವಚ್ಛಗೊಳಿಸಿ ಇಂದು ನಡೆಯಲಿರುವ ವೀರಗಾಸೆ ಉತ್ಸವಕ್ಕೆ ಸಹಕಾರ ನೀಡಿ, ದೇವಾಲಯವನ್ನು ಪ್ಲಾಸ್ಟಿಕ್ ಮುಕ್ತ ಅವರಣಕ್ಕೆ ಮೆರಗು ನೀಡಿದರು. ಮಾಜಿ ಕಾರ್ಪೊರೇಟರ್ ಶ್ರೀನಾರಾಯಣರವರು NSS ಸ್ವಯಂ ಸೇವಕರನ್ನು ಅಭಿನಂದಿಸಿದರು. ಧರ್ಮದರ್ಶಿ ಡಾ. ಹೇಮಂತ್ ಆರಾಧ್ಯರವರು ದೇವಸ್ತಾನದ ಸೇವಾ ಕಾರ್ಯಕ್ಕೆ ಜೊತೆಯಾದರು. ಪುಣ್ಯಕೋಟಿ ಮಹಿಳಾ ಬಳಗವು ಸ್ವಚ್ಛತಾ ಸೇವೆಗೆ ಸಹಯೋಗ ನೀಡಿದರು ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ಎರಡನೇ ದಿವಸದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಕಸ ಮುಕ್ತ ಪರಿಸರದಿಂದ ಆರೋಗ್ಯ ವ್ಯಕ್ತಿತ್ವ ಪಡೆಯಲು ಈ ಚಟುವಟಿಕೆಯಿಂದ ಸಾಧ್ಯವಾಯ್ತು



