Oct 9, 2024

ಮೈಸೂರು ದಸರಾ …. ಎಷ್ಟ ೊಂದು ಸೊಂದರ, ಚೆಲ್ಲಿ ದ ನಗೆಯಾ
ಪನ್ನ ೀರ………..ಮೈಸೂರು ಎೊಂದರೆ ದಸರಾ, ದಸರಾ ಎೊಂದರೆ ಮೈಸೂರು.
ವಿಶ್ವ ವಿಖ್ಯಾ ತವಾದ ಈ ದಸರಾ ಹಬ್ಬ ವನ್ನನ ಸಾಮಾನಾ ವಾಗಿ ಭಾರತದ ಹಲವು ಭಾಗದ
ಜನರು ತೊಂಬಾ ವೈಭವದೊಂದ ಆಚ್ಚ ರಿಸತ್ತಾ ರೆ. ಎಲ್ಲಿ ಡೆ ಜನರು ಪ್ರ ೀತಿ, ವಿಶ್ವವ ಸ, ಒೊಂದಾಣಿಕೆ
ಮತಾ ಐಕ್ಾ ತೆಯ ಭಾವದೊಂದ ಕೂಡಿರುವುದನ್ನನ ಇಲ್ಲಿ ಕಾಣಬ್ಹುದು.
ಈ ಹಬ್ಬ ವನ್ನನ ಹತಾ ದನದ ಹಬ್ಬ ವಾಗಿ ಆಚ್ರಿಸವವಾಡಿಕೆ ಉೊಂಟು. ಇದೊಂದು ಅರ್ಥ
ಪೂವಥಕ್ವಾದ ಹಬ್ಬ ಯೊಂದರೆ ತಪ್ಪಾ ಗಲಾರದು…..ಅದರಲ್ಲಿ ಹೊಂದು ಧಮಥದವರು,
ಸಾೊಂಪರ ದಾಯಕ್ವಾಗಿ ತೊಂಬಾ ಪ್ರ ೀತಿ, ನಂಬಿಕೆ, ಗೌರವ ಹಾಗು ಶ್ರ ದ್ಧೆ ಯೊಂದ ಆಚ್ರಿಸತ್ತಾ ರೆ.
ಪರ ತಿ ವರ್ಥ ಆಶ್ವ ಯುಜ ಮಾಸದ ಪರ ರ್ಮೆ ತಿಥಿಯೊಂದ ಶುರುವಾಗಿ ದಶ್ಮಿ ತಿಥಿಯವರೆಗೂ
ಹಬ್ಬ ನಡೆಯುತಾ ದ್ಧ ಮತ್ಾ ೊಂದು ವಿರ್ಯ ಏನೊಂದರೆ, ಈ ಹಬ್ಬ ವು ಶ್ರದೃತವಿನಲ್ಲಿ ಬ್ರುವ
ಮೊದಲನಯ ಹಾಗೂ ಅತಿ ದಡ್ಡ ಹಬ್ಬ ವೊಂದು ಪರಿಗಣಿಸಲಾಗಿದ್ಧ. ದೀಪ್ಪವಳಿಗಿೊಂತ
ಮೊಂಚೆ ಬ್ರುವ ಅತಿ ದಡ್ಡ ಹಬ್ಬ.
ಕ್ರ್ನಥಟಕ್ದಲ್ಲಿ ನವರಾತಿರ ಹಬ್ಬ ವೊಂದು ಕ್ರೆಯುತ್ತಾ ರೆ. ಹೆಸರೆ ಸೂಚಿಸವಹಾಗೆ…..ಒೊಂಬ್ತಾ
ದನಗಳು ಪೂಜೆ ಸಲ್ಲಿ ಸತ್ತಾ ರೆ. ಅತಿ ವಿಶೇರ್ವಾಗಿ ಹೇಳುವುದಾದರೆ, ಶ್ಕ್ತಾ ದೇವತೆಯನ್ನನ
ಆರಾಧಿಸತ್ತಾ ರೆ.
ನಮಮ ಕ್ರುರ್ನಡಿನಲ್ಲಿ ಹಬ್ಬ ಗಳಿಗೆ ಅತಿ ಹೆಚ್ಚಚ ವಿಶೇರ್ವಾಗಿ ಆಚ್ಚ ರಿಸವುದರಿೊಂದ ನಮಮ
ರ್ನಡ್ನ್ನನ ಹಬ್ಬ ಗಳ ತವರುರ್ನಡುಯೊಂದು ಕ್ರೆಯುತ್ತಾ ರೆ. ನವರಾತಿರ ಹಬ್ಬ ಬಂತಂದರೆ
ರ್ನಡಿಗೆ ರ್ನಡೇ ಸಂಭರ ಮಿಸತಾ ದ್ಧ….ಈ ಹಬ್ಬ ಕೆೆ ಹೆಚ್ಚಚ ಮೆರಗು ತಂದು ಕೊಡುವುದು
ಗೊಂಬೆಗಳ ಸಾಲು ಸಾಲಾಗಿ ಜೊಡಿಸವ ಪದದ ತಿ. ನಮಮ ಹರಿಯರಿೊಂದ ನಮಗೆ
ಬಂದರುವ ಬ್ಳುವಳಿ ಎೊಂದರೆ ತಪ್ಪಾ ಗಲಾರದು. ದಸರಾಗೆ ನವರಾತಿರ, ದಶ್ರಾತಿರ ಯೊಂದು
ಕ್ರೆಯುತ್ತಾ ರೆ.
ಕ್ರ್ನಥಟಕ್ ಮಾತರ ವಲಿ ದ್ಧ ತಮಿಳುರ್ನಡು, ಆೊಂಧರ ಪರ ದೇಶ್, ಉತಾ ರ ಪರ ದೇಶ್ ಮತಾ ಮಹಾರಾರ್ಟ ರ
ಮೊಂತ್ತದ ಕ್ಡೆಗಳಲ್ಲಿಯೂ ಸಹ    ಆಚಾರ, ವಿಚಾರ, ಸಾಹತಾ, ಧಾಮಿಥಕ್ ಪರಂಪರೆ ಮತಾ ಪೌರಾಣಿಕ್ ಕ್ಥೆಗಳನ್ನನ ಸೂಚಿಸವ
ಜೊತೆಗೆ ನಮಮ ಇತಿಹಾಸದ ಬ್ಗೆೆ ಒಲವು ಮೂಡಿಸತಾ ದ್ಧ.
ದಸರಾಯೊಂದರೆ ಎಲಿ ರೂ ಕುತೂಹಲದೊಂದ ಹಾಗು ಕಾತರದೊಂದ ಎಲಿ ರು ಕಾಯುತ್ತಾ ರೆ,
ಮನಮನಗಳಲ್ಲಿ ಗೊಂಬೆಯನ್ನನ ಕೂರಿಸತ್ತಾ ರೆ ಅದರಲ್ಲಿ ಮೈಸೂರು ಪ್ಪರ ೊಂತಾ ದವರು
ಗೊಂಬೆ ಹಬ್ಬ ಕೆೆ ಹೆಚ್ಚಚ ಮಹತವ ವನ್ನನ ಕೊಡುತ್ತಾ ರೆ. ಗೊಂಬೆಗಳನ್ನನ ಪ್ಪಡ್ಾ ದೊಂದಲೇ
ಕೂರಿಸಿ ಅವತಿಾ ನ್ೊಂದಲೇ ಪೂಜೆಯನ್ನನ ಮಾಡುತ್ತಾ ರೆ. “ಚಂದನದ ಬೊಂಬ್ಕ್ೆ ಮನಗೆ
ಬ್ರುವಳೊಂದು” ಸಡ್ಗರ, ಸಂಭರ ಮ, ಖುಷಿತರುತಾ ದ್ಧ. ವಿಧವಿಧವಾದ ಮಣಿಿ ನ ಗೊಂಬೆ, ಮರದ
ಗೊಂಬೆ, ಬ್ಳಪದಕ್ಲ್ಲಿ ನ ಗೊಂಬೆ, ಗಾಜಿನಗೊಂಬೆ, ಪ್ಪಿ ಸಿಟ ಗೊಂಬೆಗಳು, ಪ್ೊಂಗಾಣಿ
ಗೊಂಬೆ, ಕಂಚಿಚ ನ ಗೊಂಬೆಗಳು ಮತಾ ಅನೇಕ್ ರಿೀತಿಯಾದ ಗೊಂಬೆಗಳನ್ನನ ಕೂರಿಸಿ
ಆರಾಧಿಸತ್ತಾ ರೆ.
ನವರಾತಿರ ಯೊಂದರೆ ದುಗಾಥದೇವಿಯನ್ನನ ಒೊಂಬ್ತಾ ರೂಪದಲ್ಲಿ ಪೂಜಿಸತ್ತಾ ರೆ… ಆ
ಒೊಂಬ್ತಾ ರೂಪಗಳು ಯಾವ ಯಾವ ದನಗಳಲ್ಲಿ ಯಾವ ಯಾವರಿೀತಿಯಾಗಿ ದಶ್ಥನ
ಕೊಡುತ್ತಾ ಳ ಎೊಂದರೆ?
1) ಮೊದಲೇನೆಯ ದಿನ ಅೊಂದರೆ ಪಾಡ್ಯ: ಈ ದನ ದೇವಿಯು ಶೈಲ್ಲಪುತಿರ ಅವತ್ತರದಲ್ಲಿ
ಕಾಣಿಸಿಕೊಳುು ತ್ತಾ ಳ, ತ್ತಯಗೆ ಕೆೊಂಪು ಬ್ಣಿ ದ ಸಿೀರೆಯನ್ನನ ತ್ಡಿಸತ್ತಾ ರೆ, ಇದನ್ನನ ಪರ ತಿಪದ
ಎನ್ನನ ತ್ತಾ ರೆ. ಈ ಅವತ್ತರದಲ್ಲಿ ಬ್ರ ಹಮ, ವಿಷ್ಣಿ, ಪರಮೇಶ್ವ ರರಾದ ತಿರ ಮೂತಿಥಗಳು, ದೇವಿಗೆ
ಶ್ಕ್ತಾ ಯ ಸಾಕಾರವನ್ನನ ನ್ೀಡುತ್ತಾ ರೆ. ಈ ದನ ಯಾರು ದೇವಿಯನ್ನನ ಆರಾಧಿಸಿ
ಪೂಜಿಸತ್ತಾ ರೊ ಅವರಿಗೆ ಮನಸಿಿ ನಲ್ಲಿ ಇರುವ ಚಂಚ್ಲತೆ ಹಾಗು ಸಿಿ ರವಿಲಿ ದ ಸವ ಭಾವವನ್ನನ
ನ್ಯಂತರ ಣದಲ್ಲಿ ಇರುವ ಹಾಗೆ…..ಆ ತ್ತಯಯು ಅನ್ನಗರ ಹಸತ್ತಾ ಳ.
2) ಎರಡ್ನೇ ದಿನ ಅೊಂದರೆ ಬಿದಿಗೆ: ದೇವಿಯು ಬ್ರ ಹಮ ಚಾರಿಣಿ ರೂಪದಲ್ಲಿ ಕಾಣಿಸತ್ತಾ ಳ.
ಅೊಂದು ಕ್ಡುನ್ೀಲ್ಲ ಬ್ಣಿ ದ ಸಿೀರಿಯೊಂದ ಅಲಂಕ್ರಿಸತ್ತಾ ರೆ ಇನ್ನ ೊಂದು ವಿಶೇರ್ತೆ
ಏನೊಂದರೆ…. ಈಕೆ ಶ್ವೊಂತಿ ಸವ ರೂಪ್, ಇವಳನ್ನನ ಪೂಜಿಸಿದರೆ ದುಗುಥಣಗಳುತ್ಳದು ಹಾಕ್ತ
ಸದಾ ಸದುೆ ಣಗಳು ಲಭಿಸವಂತೆ ಆಶೀವಥದಸತ್ತಾ ಳ.
3) ಮೂರೆನೆ ದಿನ ಅೊಂದರೆ ತದಿಗೆ: ದೇವಿಯು ಈ ದನ “ಚಂದರಘಂಟನ” ರೂಪದಲ್ಲಿ
ಕಾಣಿಸತ್ತಾ ಳ ಮತಾ ಸೊಂದಯಥದೊಂದ ಕಂಗಳಿಸತ್ತಾಳ, ಅಕೆಯ ಸೊಂದಯಥ ವಣಿಥಸಲು
ಯಾವುದೇ ಪದಗಳು ಸಾಲದು, ಇಕೆಯನ್ನನ ಪೂಜಿಸಿದರೆ, ಬ್ದುಕ್ತನಲ್ಲಿ ಭರವಸೆ, ಆತಮ ವಿಶ್ವವ ಸ
ಹಾಗು ಯಶ್ಸಿವ ನ ಹಾದಯಲ್ಲಿ ನಡೆಸತ್ತಾ ಳ. ಇದುವೇ “ಧೈಯಥದ ಸಂಕೇತ”.
4) ನಾಲ್ಕ ನೆ ದಿನ ಅೊಂದರೆ ಚೌತಿಯು: ತ್ತಯಯು “ಕೂಷ್ಮ ೊಂಡು” ರೂಪದಲ್ಲಿ
ಪೂಜೆಯನ್ನನ ಸಿವ ೀಕ್ರಿಸತ್ತಾ ಳ. ಈ ತ್ತಯಯು ಜಗತಿಾ ನ ಸೃಷಿಟ ಕ್ತೆಥಯೊಂದು ಸಹ
ಕ್ರೆಯುತ್ತಾ ರೆ, ಹಸಿರು ಬ್ಣಿ ವೊಂದರೆ ಆಕೆಗೆ ತೊಂಬಾನೇ ಪ್ರ ೀತಿ, ಅದರಿೊಂದ ಆಕೆಗೆ ಹಸಿರು
ಬ್ಣಿ ದ ಸಿೀರೆ, ಬ್ಳಗಳಿೊಂದ ಅಲಂಕಾರ ಮಾಡುತ್ತಾ ರೆ, ಈ ದನ ಪೂಜೆಮಾಡಿದರೆ ಸಕ್ಲ ಜಿೀವ
ರಾಶಗೆ ಆರೊೀಗಾ ವೃದೆ ಯಾಗುತಾ ದ್ಧ ಸವಥ ರೊೀಗಗಳನ್ನನ ನ್ವಾರಿಸಿ,
ಆಯುರ್ನ್ನ ಹೆಚಿಚ ಸತ್ತಾ ಳ ಎೊಂಬ್ ನಂಬಿಕೆಯೊಂದ ಪೂಜೆಯನ್ನನ ಮಾಡುತ್ತಾ ರೆ. ಅರೊೀಗಾ ವೇ
ಭಾಗಾ ಅದಕೆೆ ಆ ತ್ತಯಯ ಆಶೀವಾಥದಬೇಕು ) ಐದನೇ ದಿನ ಅೊಂದರೆ ಪಂಚಮಿ: ಈ ದನ ದೇವಿಯು“ಸೆ ೊಂದ ಮಾತೆಯ”
ರೂಪವನ್ನನ ಧರಿಸಿ ಬೂದ ಬ್ಣಿ ದ ಸಿೀರೆಯೊಂದ ದಶ್ಥನವನ್ನನ ನ್ೀಡುತ್ತಾ ಳ, ದೇವಿಯು
ಕಾತಿಥಕೇಯ ಎನ್ನನ ವ ಆಯುಧವನ್ನನ ಕೈಯಲ್ಲಿ ಹಡಿದುರುತ್ತಾ ಳ. ಯಾರು ಈ ದೇವಿಯನ್ನನ
ನನಯುತ್ತಾ ರೊೀ ಅವರ ಬುದದ ಶ್ಕ್ತಾ ಹೆಚಿಚ ಸಿ, ಜ್ಞಾ ನ್ಗಳರ್ನನ ಗಿಸತ್ತಾ ಳ, ರ್ನಾ ಯದ
ಮಾಗಥವನ್ನನ ಅನ್ನಸರಿಸವಂತೆ ಅನ್ನಗರ ಯಸತ್ತಾ ಳ.
6) ಅರನೆ ದಿನ ಅೊಂದರೆ ಷಷ್ಟಿ: ದೇವಿಯು ಈ ದನ “ಕಾತ್ತಾ ನ್ಯಾಗಿ” ದಶ್ಥನ
ಕೊಡುತ್ತಾ ಳ… ಈ ತ್ತಯ ಕೇಸರಿ ಬ್ಣಿ ವೊಂದರೆ ತೊಂಬಾನೇ ಇರ್ಟ ಆಕೆಯನ್ನನ ಕೇಸರಿ
ಬ್ಣಿ ದ ಸಿೀರೆಯೊಂದ ಅಲಂಕ್ರಿಸಿ ಪೂಜಿಸತ್ತಾ ರೆ. ಈ ಮಾತೆಯನ್ನನ ಶ್ರ ದ್ಧದ – ಭಕ್ತಾ ಯೊಂದ
ಪೂಜಿಸತ್ತಾ ರೊ ಅವರಿಗೆ ಸಕ್ಲ, ಸಂಪತಾ ಮತಾ ಐಶ್ವ ಯಥವನ್ನನ ಕೊಟುಟ ಕಾಪ್ಪಡುತ್ತಾ ಳ.
7) ಏಳೆನೆಯ ದಿನ ಸಪ್ತ ಮಿ: ಈ ದವಸ “ಕಾಳರಾತಿರ ರೂಪ್ಯಾಗಿ” ಕಾಣುತ್ತಾ ಳ, ತ್ತಯಯು
ರೌಧಾರ ವತ್ತರ ಮತಾ ಕ್ಪುಾ ಬ್ಣಿ ವಾಗಿ ದಶ್ಥನ ನ್ೀಡುತ್ತಾ ಳ. ಅೊಂದು ದೇವಿಯನ್ನನ
ಪೂಜಿಸಿದರೆ ಮನಯಲ್ಲಿ ದುರ್ಟ ಶ್ಕ್ತಾ, ನಕಾರಾತಮ ಕ್ ಶ್ಕ್ತಾ ಮತಾ ಭಿೀತಿಯನ್ನನ ದೂರ ಮಾಡಿ
ಸಂತ್ೀರ್ವನ್ನನ ಹಾಗು ತೃಪ್ಾ ಯನ್ನನ ಕ್ರುಣಿಸತ್ತಾ ಳ. ಈ ದವಸ ಸರಸವ ತಿ ದೇವಿಯನ್ನನ
ಪೂಜಿಸಿ ಆರಾಧಿಸಬೇಕು ಏಕೆೊಂದರೆ ಈ ದನ ತ್ತಯಯು ಬಿಳಿ ಬ್ಣಿ ದ ಸಿೀರೆಯೊಂದ
ಅಲಂಕ್ರಿಸಿಕೊಡಿರುತ್ತಾ ಳ, ಈ ದವಸ ಶ್ವೊಂತಿಯ ಪರ ತಿೀಕ್ವಾಗಿರುತಾ ದ್ಧ. ಸಕ್ಲ ತ್ೊಂದರೆಗಳು
ನ್ವಾರಣೆಯಾಗುವುದು.
“ಸರಸವ ತಿ ನಮಸಾ ಭಾ ೊಂ ವರದೇ ಕಾಮರೂಪ್ಣಿ |
ವಿದಾಾ ರಂಭಂ ಕ್ರಿಷ್ಾ ಮಿ ಸಿದೆ ಭಥವತ ಮೇ ಸದಾ||”
ಸರಸವ ತಿಯನ್ನನ ವಿದಾಾ ದೇವತೆ ಎೊಂದೇ ಪೂಜೆಸತ್ತಾ ರೆ. ವಿದ್ಧಾ, ಬುದದ, ಸಂಗಿೀತ, ಕ್ಲ್ಲ,
ಸಂಸೆ ೃತಿಯನ್ನನ ಕೊಟುಟ ಅನ್ನಗರ ಹಸ ಎೊಂದು ದೇವಿಯಲ್ಲಿ ಪ್ಪಥಿಥಸತೆಾ ವ.
8) ಎೊಂಟನೆಯ ದಿನ ಅೊಂದರೆ ಅಷಿ ಮಿ: ಈ ಮಾತೆಯೂ “ಗೌರಿಯ” ರೂಪದಲ್ಲಿ
ಕಾಣಿಸತ್ತಾ ಳ. ಗುಲಾಬಿ ಬ್ಣಿ ವೊಂದರೆ ತ್ತಯಗೆ ಇರ್ಟ ಅದರಿೊಂದ ಈ ದನ ಗುಲಾಬಿ
ಬ್ಣಿ ದೊಂದ ಅಲಂಕ್ರಿಸಿ ಪೂಜೆ ಮಾಡಿದರೆ, ರ್ನವು ಮಾಡಿದ ಪ್ಪಪ, ಪರಿಹಾರವಾಗಿ
ಸದೆ ತಿಯನ್ನನ ನ್ೀಡುತ್ತಾ ಳ. ಈ ದನವನ್ನನ ದುಗಾಥರ್ಟ ಮಿ ಎೊಂದು ಕ್ರೆಯುತ್ತಾ ರೆ.
9) ಒೊಂಬ್ತತ ನೆಯ ದಿನ ಅೊಂದರೆ ನವಮಿ: ಈ ದನ ತ್ತಯಯು “ಸಿದದ ಧಾತಿರ ಯ”
ರೂಪದೊಂದ ದಶ್ಥನವನ್ನನ ನ್ೀಡುತ್ತಾ ಳ.
ಅೊಂದು ಕ್ಷತಿರ ಯರು ತಮಮ ಲ್ಲರುವ ಆಯುಧಗಳನ್ನನ ಇಟುಟ ಪೂಜಿಸತ್ತಾ ರೆ. ಎಲಾಿ
ಜರ್ನoಗದವರು ಕೈಗಾರಿಕೆಗಲ್ಲಿ ಇರುವ ಯಂತರ ಗಳಿಗೆಲಾಿ ಪೂಜೆಮಾಡಿ ಸಿಹ ತಿೊಂಡಿಗಳನ್ನನ
ಹಂಚ್ಚವ ಮೂಲಕ್ ಮಹಾನವಮಿ ಹಬ್ಬ ವನ್ನನ ಅಚ್ಚ ರಿಸತ್ತಾ ರೆ. ತಮಮ ಲ್ಲಿ ರುವ ವಾಹನಗಳಿಗೆ
ಮತಾ ಅೊಂಗಡಿ, ಶ್ವಪ್ೊಂಗಳಲುಿ ಪೂಜೆ ಮಾಡುವ ಕ್ರ ಮಗಳಿವ, ಇನ್ನನ ಕೆಲವು ಕೈಗಾರಿಕೆಗಲ್ಲಿ
ನೌಕ್ರರಿಗೆ ಬೀನಸ್ ರಿೀತಿಯಲ್ಲಿ ಹಣವನ್ನನ ನ್ೀಡುತ್ತಾ ರೆ.
ನವಮಿಯದನದಂದು ದೇವಿಯನ್ನನ ನ್ೀಲ್ಲ ಸಿೀರೆಯೊಂದ ಅಲಂಕಾರ ಮಾಡಿ
ಪೂಜಿಸವುದರಿೊಂದ ಜಿೀವನದಲ್ಲಿ ಶ್ವೊಂತಿ, ನಮಮ ದ ಮತಾ ಧೈಯಥವನ್ನನ ಕೊಟುಟ
ಕಾಪ್ಪಡುತ್ತಾ ಳ. ಈ ದನ ಆಯುಧಪೂಜೆ ಎೊಂದು ಸಹ ಕ್ರೆಯುತ್ತಾ

ಹತತ ನೆಯ ದಿನ ಅೊಂದರೆ ದಶಮಿ: ಇದು ದಶ್ರಾತಿರ ಯ ಕೊನಯ ದವಸ, ಇದನ್ನನ
ವಿಜಯ ದಶ್ಮಿ ಎೊಂದು ಕ್ರೆಯುತ್ತಾ ರೆ. ದುಗಾಥ ದೇವಿಯು ತನನ ಶ್ಕ್ತಾ, ವೈಭವ, ಸಾಮರ್ಾ ಥ,
ಮಹಮೆಯನ್ನನ ತ್ೀರಿದ ದವಸ. ತನನ ಎಲಾಿ ಕೈಗಳಲ್ಲಿ ಅಸಾ ರವನ್ನನ ಹಡಿದು, ಸಿೊಂಹದ
ಮೇಲ್ಲ ಕುಳಿತ ತನನ ವಿಶ್ವ ರೂಪವನ್ನನ ತ್ೀರಿಸತ್ತಾ ಳ. ದುರ್ಟ ರನ್ನನ ಸಂಹರಿಸಿ, ಶರ್ಟ ರನ್ನನ
ಕಾಪ್ಪಡುತ್ತಾ ಳ ಎೊಂದು ಹೇಳುವ ದನವೇ ವಿಜಯದಶ್ಮಿ.
ಈ ನವರಾತಿರ ಹಬ್ಬ ದಲ್ಲಿ ದೇವಿಯು,ಮೊದಲು ಮೂರು ದನ ಲಕ್ತಮ ಮಯಾಗಿಯು, ಮಧಾ
ಮೂರು ದನ ಸರಸವ ತಿ ರೂಪದಲ್ಲಿ ಹಾಗು ಕ್ಡೆಯ ಮೂರು ದನ ಆದಶ್ಕ್ತಾ ದುಗಾಥಪರಮೇಶ್ವ ರಿ
ರೂಪದಲ್ಲಿ ಕಾಣಿಸಿ ಕೊಳುತ್ತಾ ಳ. ಹತಾ ನಯ ದನ ವಿಜಯ ಧಶ್ಮಿಯಂದು ಮೂರು
ದೇವತೆಗಳು ಒೊಂದಾಗಿ ಚಾಮೊಂಡೇಶ್ವ ರಿ (ವೈರ್ಿ ವಿ) ರೂಪದಲ್ಲಿ ದಶ್ಥನ ನ್ೀಡುತ್ತಾ ಳ.
ಈ ದವಸ ತ್ತಯಯು ಚಾಮೊಂಡೇಶ್ವ ರಿ ರೂಪ ಧರಿಸಿ. ಮಹಷ್ಸರನೊಂಬ್
ರಾಕ್ಷಸನನ್ನನ ಸಂಹಾರ ಮಾಡುತ್ತಾ ಳ. ಮೈಸೂರಿನ ವಿಶ್ವ ವಿಖ್ಯಾ ತವದ
ಜಂಬುಸವಾರಿಯೊಂದು , ತ್ತಯ ಚಾಮೊಂಡೇಶ್ವ ರಿ ದೇವಿಯನ್ನನ ಚಿನನ ದ ಅೊಂಬಾರಿ ಮೇಲ್ಲ
ಪಟಟ ದ ಆನ ಹೊತಾ , ಅರಮನಯೊಂದ ಬ್ನ್ನ ಮಂಟಪದವರೆಗೂ ರಾಜಬಿೀದಯಲ್ಲಿ
ಮೆರವಣಿಗೆ ನಡೆಯುತಾ ದ್ಧ. ಅೊಂದು ಸಾಯಂಕಾಲ ಬ್ನ್ನ ಮರಕೆೆ ಪೂಜೆಯನ್ನನ ಅಪ್ಥಸಿ
ಪುನಃ ಆನಯ ಮೇಲ್ಲ ಹೊರಟು ಅರಮನ ತಲಪುವುದು. ಈ ಬ್ನ್ನ ಮರದ ಎಲ್ಲಯನ್ನನ
ಎಲಿ ರಿಗೂ ಕೊಟುಟ ಆಯುಷ್, ಆರೊೀಗಾ, ಐಶ್ವ ಯಥ,ಸಂತ್ತನ, ಕೊಟುಟ ಕಾಪ್ಪಡ್ಲ್ಲ ಎೊಂದು
ಒಬ್ಬ ರಿಗಬ್ಬ ರು ಹರಸವ ವಾಡಿಕೆ ಕೆಲ ಕ್ರ್ನಥಟಕ್ ಪರ ದೇಶ್ದಲ್ಲಿ ಈಗಲು ಇದ್ಧ.
ಹೊಂದುಗಳ ಪವಿತರ ಗರ ೊಂರ್ವಾದ ಶರ ೀರಾಮಾಯಣದಲ್ಲಿ ಲಂಕಾಧಿೀಶ್ರ್ನದ ದಶ್ವನನ
ರಾವಣನನ್ನನ ಕೂಡ್ ಶರ ೀ ರಾಮನ್ನ ವಿಜದಶ್ಮಿಯಂದು ಸಂಹಾರ
ಮಾಡಿದನೊಂಬ್ ಇತಿಹಾಸವಿದ್ಧ. ರಾವಣನ್ನ ಸಿೀತ್ತ ದೇವಿಯನ್ನನ ಲಂಕಾಗೆ ಅಪಹರಿಸರುವ
ವಿರ್ಯ ತಿಳಿದು ರಾಮನ್ನ ಕ್ಪ್ಸೈನಾ ದ ಸಹಾಯದೊಂದ ರಾವಣನ ವಿರುದೆ ಯುದೆ
ಮಾಡುತ್ತಾ ನ. 10 ದನಗಳ ಕಾಲ ನಡೆದ ಘೀರಯುದೆ ದಲ್ಲಿ ಶರ ೀರಾಮನ್ನ ರಾವಣನನ್ನನ
ಸಂಹಾರ ಮಾಡಿದ ದನವು ಸಹ ವಿಜಯದಶ್ಮಿ.
ಮಹಾಭಾರತದಲ್ಲಿ ಪ್ಪೊಂಡ್ವರು ಜೂಜಿನಲ್ಲಿ ಸೀತ ನ್ಯಮದ ಪರ ಕಾರ 12ವರ್ಥ
ವನವಾಸ ಮತಾ 1 ವರ್ಥ ಅಜ್ಞಾ ತವಾಸ ಅನ್ನಭವಿಸಬೇಕಾಗುತಾ ದ್ಧ. ಅದರಲ್ಲಿ 12 ವರ್ಥ
ವನವಾಸ ಮಗಿಸಿ ನಂತರ 1ವರ್ಥ ಅಜ್ಞಾ ತವಾಸ ಮಾಡ್ಲು ವಿರಾಟನ ದೇಶ್ಕೆೆ
ಹೊೀಗುತ್ತಾ ರೆ. ದಾರಿಯ ಮಧ್ಯಾ ತಮಮ ಲ್ಲಿ ರುವ ಅಸಾ ರಗಳನ್ನನ ಬ್ನ್ನ ಮರದಲ್ಲಿ ಟುಟ.
ಮಾರುವೇರ್ದೊಂದ ವಿರಾಟನ ಅರಮನಗೆ ಹೊೀಗಿ ಕೆಲಸಕೆೆ ಸೇರುತ್ತಾ ರೆ. ಅಜ್ಞಾ ತವಾಸ
ಮಗಿದನಂತರ ಇವರು ಬ್ನ್ನ ಮರದಲ್ಲಿ ಇಟ್ಟಟ ರುವ ತಮಮ ಅಸಾ ರಗಳನ್ನನ ಪಡೆಯುತ್ತಾ ರೆ.
ಈ ದವಸ ಕೂಡ್ ವಿಜಯ ದಶ್ಮಿಯೊಂದು. ಅದಕೆೆ ಈ ದನ ಬ್ನ್ನ ಮರಕೆೆ ಸಾಯಂಕಾಲ
ಪೂಜೆಯನ್ನನ ಮಾಡುತ್ತಾ ರೆ.
ನಮಮ ಲ್ಲಿರುವ ಕಾಮ, ಕೊರ ೀಧ, ಮೊೀಹ, ಲೀಭ,ಮದ ಮತಾ ಮತಿ ರವೊಂಬ್
ಅರಿರ್ಡ್ವ ಗಥಗಳನ್ನನ ರ್ನಶ್ಮಾಡಿ ವಿಜಯವನ್ನನ ಸಾಧಿಸವ ದನವೇ ವಿಜಯದಶ್ಮಿ.

ರ್ನನ್ನ ಮೊದಲ್ಲ ಹೇಳಿದ ಹಾಗೆ, ಈ ಹಬ್ಬ ಕೆೆ ಮೆರಗು ನ್ೀಡೀದು ಗೊಂಬೆಗಳು..
ಮನಗಳಲ್ಲಿ ಇಡುವ ಗೊಂಬೆಗಳು….. ಮಕ್ೆ ಳಿಗೆ ನಮಮ ದೇಶ್ದ ಹಬ್ಬ ಗಳ ಬ್ಗೆೆ ತಿಳಿಯಲು
ಇದು… ಸೂಕ್ಾ ವಾದ ಸಮಯ
ಮೊದಲು ಒೊಂಬ್ತಾ ಮೆಟ್ಟಟ ಲುಗಳನ್ನನ ಮಾಡಿ ಒೊಂದೊಂದು ಮೆಟ್ಟಟ ಲುಗಳಲ್ಲಿ ರ್ನರ್ನ
ರಿೀತಿಯ ಗೊಂಬೆಗಳನ್ನನ ಜೊೀಡಿಸವುದು ತೊಂಬಾನೇ ವಿಶೇರ್ತೆ ಹೊೊಂದದ್ಧ. ಅರ್ಟಲಕ್ತಮ ಮ,
ಕೃರ್ಿ ನ ಬಾಲಲ್ಲೀಲ್ಲಗಳು, ದಶ್ವವತ್ತಾ ರ, ಶರ ೀನ್ವಾಸ ಪದಾಮ ವತಿ ಕ್ಲಾಾ ಣ, ಮಹಾಭರತ,
ಸಾವ ತಂತರ ಾ ಹೊೀರಾಟಗಾರರು, ಕ್ತರ ೀಡೆಗಳು, ದೀಪದಮಲ್ಲಿ, ಮಹಷ್ಸರ
ಸಂಹಾರ, ರಾಮಾಯಣ ಮತಾ ಪ್ಪರ ಣಿಗಳ ಗೊಂಬೆ ಆನ ,ಕುದರೆ ,ಸಿೊಂಹ ,ಜಿೊಂಕೆ, ಹಸ ಇನ್ನನ
ಆನೇಕ್ ರಿೀತಿಯ ಗೊಂಬೆಗಳನ್ನನ ಒೊಂದೊಂದು ಮೆಟ್ಟಟ ಲುಗಳಲ್ಲಿ ಜೊೀಡಿಸತ್ತಾ ರೆ.
ಗೊಂಬೆಗಳಲ್ಲಿ ಪಟಟ ದ ಗೊಂಬೆಗೆ ಅಗರಸಾಿ ನವಿದ್ಧ. ಇದನ್ನನ ಮರದೊಂದ ತಯಾರಿಸಿ
ಅಲಂಕ್ರಿಸತ್ತಾ ರೆ. ಇದರಲ್ಲಿ ಒೊಂದು ಗಂಡು ಗೊಂಬೆ ರಾಜನೊಂದು ಮತ್ಾ ೊಂದು ಹೆಣುಿ
ಗೊಂಬೆ ರಾಣಿಯೊಂದು ಕ್ರೆಯುತ್ತಾ ರೆ. ಈ ಪಟಟ ದ ಗೊಂಬೆ ಹೊಸದಾಗಿ ಮದುವಯಾದ
ವಧುವಿಗೆ ತ್ತಯಯ ಮನಯೊಂದ ಕೊಟುಟ, ನೂರುಕಾಲ ರಾಜ ರಾಣಿಯಂತೆಜೊತೆಯಾಗಿ
ಸಂತ್ೀರ್, ಪ್ರ ೀತಿ ಹಾಗು ಒಬ್ಬ ರಿಗಬ್ಬ ರು ಅನ್ಾ ೀನಾ ವಾಗಿ ಸಂಸಾರ ಮಾಡಿರೆೊಂದು
ಆಶೀವಥದಸತ್ತಾ ರೆ.
1) ಅರ್ಟ ಲಕ್ತಮ ಮ ಎೊಂದರೆ ಎೊಂಟು ವಿಧದ ಲಕ್ತಮ ಮ ಅದೇನಂದರೆ ಆದಲಕ್ತಮ ಮ ೀ, ಧನಲಕ್ತಮ ಮ,
ದಾನಾ ಲಕ್ತಮ ಮ ೀ, ಗಜಲಕ್ತಮ ಮ, ಸಂತ್ತನಲಕ್ತಮ ಮ, ವಿೀರಲಕ್ತಮ ಮ ೀ, ವಿದಾಾ ಲಕ್ತಮ ಮ ಮತಾ
ವಿಜಯಲಕ್ತಮ ಮ, ಇವುಗಳನ್ನನ ಒೊಂದು ಮೆಟ್ಟಟ ಲ್ಲನಲ್ಲಿ ಕೂರಿಸಿತ್ತಾ ರೆ. ಇದರ ಅರ್ಥ
ಮನಯಲ್ಲಿ ಅರ್ಟ ಲಕ್ತಮ ಮ ಪೂಜೆ ಮಾಡಿದರೆ ವಿದಾಾ, ಬುದೆ ,ನಮಮ ದ, ಅಭಿವೃದ,
ಶ್ವೊಂತಿ, ಸಂತ್ತನ, ಧಾ ಯಥ, ಎಲಿ ದಕ್ತೆ ೊಂತಮಖ್ಾ ಯಾಗಿ ಮತೆಾ ೈದ್ಧ ಭಾಗಾವನ್ನನ ಆ ಲಕ್ತಮ ಮ
ದೇವಿಯು ಕ್ಟಾಕ್ತಮ ಸತ್ತಾ ಳ.
2) ದಶ್ವವತ್ತರ: ಭಗವಂತರ್ನದ ಶರ ೀಮರ್ನನ ರಾಯಣನ್ನ ಲೀಕ್ ಕ್ಲಾಾ ಣಕಾೆ ಗಿ ಮತಿ ಾ,
ಕೂಮಥ, ವರಹಾ, ನರಸಿೊಂಹ, ವಾಮನ, ಭಾಗಥವ, ಶರ ೀರಾಮ, ಕ್ತರ ರ್ಿ, ಬ್ಲರಾಮ, ಕ್ಲ್ಲೆ ಯ
ಅವತ್ತರ ತಳದು ದುರ್ಟ ಶಕ್ಷಕ್,…ಶರ್ಟ ರಕ್ಷಕ್ರ್ನಗಿ ಜಗತಾ ನ್ನನ ಸಂರಕ್ಷಣೆ ಮಾಡಿ, ಸಕ್ಲ
ಜಿೀವ ರಾಶಗೆ ಸಂಮಂಗಳ ನ್ೀಡಿ ಕಾಪ್ಪಡುತ್ತಾ ನ . “ಕೃರ್ಿ ಮ್ ವಂದೇ ಜಗದು. ಶರ ೀನ್ವಾಸ ಕ್ಲಾಾ ಣ: ಮೂರುಲೀಕ್ ಹಾಗು ಏಳು ಬೆಟಟ ಗಳ ಒಡೆಯರ್ನದ
ಶರ ೀನ್ವಾಸನ್ಗೆ ನ್ತಾ ವೂ ಕ್ಲಾಾ ಣ . ಅವನ್ನ ಕ್ಲ್ಲಯುಗದಲ್ಲಿ ಎಲಿ ರ ಪ್ಪಪಗಳನ್ನನ
ತ್ಳದು ,ಸಕ್ಲ ಜಿೀವರಾಶಗು ಮಂಗಳ ಉೊಂಟು ಮಾಡುವುದಾಗಿ, ಶರ ೀನ್ವಾಸನ್ನ
ಅವತರಿಸಿದಾದ ನ. ಕ್ಲಾಾ ಣ ಎೊಂದರೆ ಒೊಂದು ಶುಭಕಾಯಥ ಅದರಲ್ಲಿ ಮದುವಯ
ಸಡ್ಗರ, ಅದರ ವಿಧಿ ವಿಧಾನ ಎಲಿ ವನ್ನನ ಈ ಕ್ರುಣಾಸಾಗರರ್ನದ ಶರ ೀನ್ವಾಸ
ಕ್ಲಾಾ ಣದೊಂದ ತಿಳಿಯುವುದು. ಅದನ್ನನ ರ್ನವುಗಳು ಅನ್ನಸರಿಸಬ್ಹುದು. ಶರ ೀನ್ವಾಸನ್ಗೆ
ನ್ತಾ ಕ್ಲಾಾ ಣ ಮೂತಿಥ ಎೊಂದು ಸಹ ಕ್ರೆಯುತ್ತಾ ರೆ. ಶರ ೀನ್ವಾಸನ ಕ್ಲಾಾ ಣದ
ಮೂತಿಥಯನ್ನನ ಇಟುಟ ಪೂಜೆಸಿದರೆ, ಲೀಕ್ ಕ್ಲಾಾ ಣವಾಗುತ್ತಾ ದ್ಧ. ವಿಶೇರ್ವೇನೊಂದರೆ
ಇವನನ್ನನ ಪೂಜೆಸಿದರೆ ಕಂಕ್ಣಬ್ಲ ಕೂಡಿಬ್ರುತಾ ದ್ಧ, ಮದುವಯಾಗುತಾ ದ್ಧ,
4) ತಿರುಪತಿ ಬ್ರ ಹಮ ರಥೀತಿ ವ:- ಭೂಲೀಕ್ದ ಒಡೆಯರ್ನದ ಗೀವಿೊಂದನ್ಗೆ ವರ್ಥದಲ್ಲಿ
ಎರಡು ಬಾರಿ ಬ್ರ ಹಮ ರಥೀತಿ ವ ನಡೆಯುತಾ ದ್ಧ. ಮೊದಲು ಬ್ರುವುದು ಚೈತರ
ಮಾಸದಲ್ಲಿ ಮತೆಾ ಎರಡೇನಯದು ಈ ನವರಾತಿರ ಯಲ್ಲಿ. ಮನಯಲ್ಲಿ ಈ ಶರ ೀನವಾಸ
ಪದಾಮ ವತಿಯ ಗೊಂಬೆ ಇಟಟ ರೆ ಮಕ್ೆ ಳಲ್ಲಿ ಭಕ್ತಾ, ಭಾವ ಮನಸಿಿ ನಲ್ಲಿ ತೊಂಬುತಾ ದ್ಧ.
5) ರಾಮಾಯಣ:- ಈ ಗೊಂಬೆಗಳಿೊಂದ ರ್ನವು ಮಕ್ೆ ಳಿಗೆ ಹರಿಯರನ್ನನ ಗೌರವಿಸಿ ,
ಹೆತಾ ವರ ಮಾತಿನಂತೆ ಕ್ತಥವಾ ಪ್ಪಲನ, ಸತಾ, ರ್ನಾ ಯ, ಧಮಥದ ನ್ೀತಿಯ
ಮಾಗಥವನ್ನನ ಅನ್ನಸರಿಸಬೇಕೆೊಂದು ನ್ೀತಿ ಪ್ಪಠ ತಿಳಿಸತಾ ದ್ಧ. ಸಿಾ ರೀಯನ್ನನ
ಗೌರವಿಸವುದು ಹೇಗೆ ಅೊಂತ ತೊಂಬ್ ಅರ್ಥ ಪೂಣಥವಾಗಿ ತಿಳಿಯಬ್ಹುದು.
6) ಮಹಾಭಾರತ:- ಮಹಾಭರತದಲ್ಲಿ ಶರ ೀಕೃರ್ಿ ನ್ನ ಅರ್ಜಥನನ್ಗೆ ರಣರಂಗದಲ್ಲಿ ತನನ
ವಿಶ್ವರೂಪ ತ್ೀರಿಸಿ. ಅರ್ಜಥನ ನ್ೀನ್ನ ನಪಮಾತರ . ಕಾರಣಕ್ತಥ
ರ್ನನ್ನ ಸೃಷಿಟ, ಲಯ, ಎಲಿ ದಕೂೆ ರ್ನನೇ ಎೊಂದು ಗಿೀತ್ೀಪದೇಶ್ವನ್ನನ
ಉಪದೇಶಸತ್ತಾ ನ. ಧಮಥದ ಮಾಗಥದಲ್ಲಿ ರುವವರಿಗೆ ಕ್ರ್ಟ ಗಳನ್ನನ ಎದರುಸಿ, ಗೆಲುಿ ವ
ಸಾಮರ್ಾ ಥ ತೊಂಬುತಾ ದ್ಧ ಎೊಂಬ್ ಸಂದೇಶ್ ಸಾರುತಾ ದ್ಧ. “ಧಮೊೀಥ ರಕ್ಷತಿ ರಕ್ತಮ ತಹ”.
ಧಾಮಥವನ್ನನ ರಕ್ತಮ ಸಿದರೆ, ಧಾಮಥನಮನ್ನನ ರಕ್ತಮ ಸತ್ತಾ ದ್ಧ.
7) ಸಾವ ತಂತರ ಾ ಹೊೀರಾಟಗಾರರು:- ನಮಮ ದೇಶ್ದ ಸಾವ ತಂತರ ಾ ಕಾೆ ಗಿ ಹಲವಾರು
ಹೊೀರಾಟಗಾರರು ನ್ಸಾವ ರ್ಥ ಸೇವಯನ್ನನ ನ್ೀಡಿದಾದ ರೆ. ಮಹಾತಮ ಗಾೊಂಧಿೀಜಿ, ಲಾಲ
ಬ್ಹುದೂರ ಶ್ವಸಿಾ ರ, ವಲಿ ಬಾಯಪಟೇಲ್, ಜಹವರಲಾಲ ನಹರೂ, ಸಭಾಷ್ ಚಂದರ
ಬೀಸ್, ಇನ್ನನ ಅನೇಕ್ ಗಣಾ ರುಗಳು, ಇವರುಗಳನ್ನನ ನನಪ್ಸತಾ ದ್ಧ,
ಅವರುಗಳ ಸಾಧನಯಾ ಹಾದ, ಶ್ವೊಂತಿ ಮಾಗಥ, ಅಹೊಂಸಾ ಚ್ಳುವಳಿ
ಮಾಗಥವನ್ನನ.ರ್ನವು ಪರ ತಿದನ ಅವರುಗಳನ್ನನ ನನಪ್ಸಿಕೊಳು ಬೇಕು, ಹಾಗು ಈಗಿನ
ಮಕ್ೆ ಳಿಗೆ ಅವರ ಮಾಗಥದಲ್ಲಿ ನಡೆಯುವಂತೆ ತಿಳಿ ಹೇಳಬೇಕು.
8) ಕ್ತರ ೀಡೆ:- “ಆಟ, ಹುಡುಗಾಟವೀ ಪರಮಾತಮ ನ ಆಟವೀ”, ಆಟಗಳು ನ್ನನ ಆಡಿದರೆ ನಮಮ
ದೈಹಕ್ ಶ್ಕ್ತಾ ಮಾತರ ವಲಿ ಮಾನಸಿಕ್ವಾಗಿಯು ಬೆಳಯಲು ತೊಂಬಾನೇ ಮಖ್ಾ. ಇದು
ನಮಮ ಸಾಮರ್ಾ ಥವನ್ನನ ಸಧಾರಿಸತಾ ದ್ಧ. ಆಟಗಳು ನಮಗೆ ಜಿೀವನದಲ್ಲಿ ಬೆಳಯಲು
ಅವಕಾಶ್ ನ್ೀಡುತಾ ದ್ಧ ಎೊಂಬ್ ನ್ೀತಿಯನ್ನನ ಸಾರುತಾ ದ್ಧ. ಆದರಿೊಂದ, ಈ ಹಬ್ಬ ದಲ್ಲಿ
ಮೈಸೂರಿನಲ್ಲಿ ಕುಸಿಾ ಪಟುಗಳಿಗೆ ವಿಶೇರ್ವಾದ ಆದಾ ತೆಯನ್ನನ ಕೊಟ್ಟಟ ರುತ್ತಾ ರೆ. ಈ
ಸಂದಭಥದಲ್ಲಿ ಸತಾ ಮತಾ ಇರುವ ಹಳಿು ಗಳಿೊಂದ ಕುಸಿಾಪಟುಗಳು ಬಂದು ಈ
ಕ್ತರ ೀಡೆಯಲ್ಲಿ ಭಾಗವಹಸತ್ತಾ ರೆ.
ಪರಿಸರ:- ನಮಮ ರಕ್ಷಣೆ ಹಾಗು ಅದರ ಮಹತವ ಎತಿಾ ಸಾರುತಾ ದ್ಧ, ಈ ಗೊಂಬೆ
ಹಬ್ಬ ಪರಿಸರ ರಕ್ಷಣೆ ಪರ ತಿಯೊಬ್ಬ ರ್ನಗರಿಕ್ನ ಮಖ್ಾ ಕ್ತಥವಾ ವಾಗಿದ್ಧ. ಪರಿಸರ
: ಎೊಂದರೆ ನಮಮ ಸತಾ ಮತಾ ಲ್ಲ ಇರುವಂತಹ ವಾತ್ತವರಣ. ಪರಿಸರದ ಪ್ರ ೀಮಿಯಾಗಿ
ಅದರ ರಕ್ಷಣೆಯ ಜವಾಬಾೆ ರಿ ಹೆಚ್ಚಚ ತ್ತಾ ದ್ಧ. ರ್ನವು ಹೇಗೆ ನಮಮ ಪರಿಸರವನ್ನನ
ರಕ್ತಮ ಸಬೇಕು ಎೊಂಬ್ ನ್ೀತಿ ಪ್ಪಠ ಕ್ಲ್ಲಸತ್ತಾ ದ್ಧ
“ಪರಿಸರ ರಕ್ತಮ ಸೀಣ ಹಾಗು ಪರಿಸರ ಉಳಿಸೀಣ”ಎೊಂಬ್ ಮಾತಿಾ ದ್ಧ.
ಈ ರಿೀತಿಯಾಗಿ ಹಲವಾರು ರಿೀತಿಯ ಗೊಂಬೆಗಳನ್ನನ ಇಟುಟ… ದಸರಾ ಹಬ್ಬ ವನ್ನನ
ಅಚ್ಚ ರಿಸತ್ತಾ ರೆ.
ವಿಜಯ ದಶ್ಮಿಯಂದು ಆ ತ್ತಯ ಚಾಮೊಂಡೇಶ್ವ ರಿ ಪೂಜಿಸಿ ಪ್ಪರ ಥಿಥಸೀಣ ಎಲಿ ರಿಗೂ
ಆಯುಷ್ಣ, ಆರೊೀಗಾ, ಐಶ್ವ ಯಥ, ಸಂತ್ತಾ ನ ಕೊಟುಟ ಶುಭವನ್ನನ ೊಂಟು ಮಾಡ್ಲ್ಲ.
“ಸರ್ವೇ ಜನ ಸುಖಿನೋ ಭವಂತು”

Leave a Reply

Your email address will not be published. Required fields are marked *