ಪರಿಶ್ರಮ ಸಂಸ್ಥೆಯಲ್ಲಿ ಸಭೆ ಮಾಡಿಲ್ಲ ಅಲ್ಲಿಗೆ ಬಂದವರೊಂದಿಗೆ ಊಟ ಮಡಿದ್ದೆ : ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರವನ್ನ ನಮಸ್ತೆ ಚಿಕ್ಕಬಳ್ಳಾಪುರ ಮೂಲಕ ಪರ್ಯಟನೆ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳಿಗ್ಗೆ ಅಜ್ಜವಾರ ಗ್ರಾಮ ವಿಸಿಟ್ ಮಾಡಿದರು ಗ್ರಾಮದ ಚರಂಡಿ,ಕುಡಿಯುವ ನೀರಿನ ವ್ಯವಸ್ಥೆ ವೀಕ್ಣಿಸಿದರು ಪೋಲಾಗುತಿದ್ದ ನೀರು ನಿಲ್ಲಿಸಲು ಪಿಡಿಒ ಗೆ ತಿಳಿಸಿದರು ಇದೆ ವೇಳೆ ಮಾದ್ಯಮಗಳೊಂದಿದೆ ಮಾತನಾಡಿ ತಮ್ಮ ವಿರುದ್ದ ಮಾತನಾಡಿರುವ ನಗರಸಭೆ ಸದಸ್ಯರಿಗೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಪರ್ಯಟನೆ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳ್ಳಂಬೆಳಗ್ಗೆ ಅಜ್ಜವಾರ ಗ್ರಾಮಕ್ಕೆ ಬೇಟಿ ಕೊಟ್ಟಿದ್ದರು ಊರೆಲ್ಲಾ ಸುತ್ತಿ ಗ್ರಾಮದಲ್ಲಿನ ಸಮಸ್ಯೆಗಳನ್ನ ಪಟ್ಟಿ ಮಾಡಿದರು ಗ್ರಾಮದಲ್ಲಿಯೆ ತಿಂಡಿ ತಿಂದರು ಚರಂಡಿಗಳಲ್ಲಿ ತುಂಬಿಕೊಂಡಿರುವ ಕಸ ವೀಕ್ಣಿಸಿದರು ಪೋಲಾಗುತ್ತಿರುವ ಕುಡಿಯುವ ನೀರು ನಿಲ್ಲಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿ ತನ್ನನ್ನು ಸಂಪರ್ಕಿಸಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ನೆನ್ನೆ ನನ್ನ ವಿರುದ್ದ ಮಾತನಾಡಿರುವ ನಗರಸಭೆ ಮಾಜಿ ಅಧ್ಯಕ್ಷರು ನನ್ನ ರಾಜೀನಾಮೆ ಕೇಳೋದಿರಲಿ ಆತನ ವಾರ್ಡಲ್ಲಿ ನಾನೆ ಬರುತ್ತೇನೆ ಓಡಾಡುತ್ತೇನೆ ಚುನಾವಣೆಲಿ ಹೇಗೆ ಗೆಲ್ತಾರೋ ನೋಡೋಣ ಡಿಪಾಸಿಟ್ ಕಳಕೊಳ್ತಾರೆ ಅಂದ್ರು ಅವರು ಆರೋಪಿಸಿದಂತೆ ನಮ್ಮ ಪರಿಶ್ರಮ ಆಕಾಡೆಮಿಯಲ್ಲಿ ಸಭೆ ನಡೆಸಿಲ್ಲ ಆದ್ರೆ ಅಲ್ಲಿಗೆ ಬಂದಿದ್ದ ಅಧಿಕಾರಿಗಳನ್ನ ಊಟಕ್ಕೆ ಕರೆದಿದ್ದೆ ಅಷ್ಟೆ ಕಾನೂನಲ್ಲಿ ಊಟಕ್ಕೆ ಕರೆಯೋದು ತಪ್ಪಾ ಬೇಕಾದರೆ ನಾನು ಮಾಜಿ ಶಾಸಕ ಸುಧಾಕರ್ ಜತೆಯಲ್ಲೂ ಊಟ ಮಾಡೊಕ್ಕೆ ರೆಡಿ ಎಂದು ಸಮರ್ಥಿಸಿಕೊಂಡರು.

ಪ್ರೆಸ್ ಮೀಟ್ ಮಾಡಿದವರು ನೆಕ್ಟ್ ಡಿಪಾಸಿಟ್ ಕೂಡ ತಗೊಳ್ಳಲ್ಲಾ

ಪರಿಶ್ರಮ ಸಂಸ್ಥೆಯಲ್ಲಿ ಸಭೆ ಮಾಡಿಲ್ಲ ಅಲ್ಲಿಗೆ ಬಂದವರೊಂದಿಗೆ ಊಟ ಮಡಿದ್ದೆ : ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರವನ್ನ ನಮಸ್ತೆ ಚಿಕ್ಕಬಳ್ಳಾಪುರ ಮೂಲಕ ಪರ್ಯಟನೆ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳಿಗ್ಗೆ ಅಜ್ಜವಾರ ಗ್ರಾಮ ವಿಸಿಟ್ ಮಾಡಿದರು ಗ್ರಾಮದ ಚರಂಡಿ,ಕುಡಿಯುವ ನೀರಿನ ವ್ಯವಸ್ಥೆ ವೀಕ್ಣಿಸಿದರು ಪೋಲಾಗುತಿದ್ದ ನೀರು ನಿಲ್ಲಿಸಲು ಪಿಡಿಒ ಗೆ ತಿಳಿಸಿದರು ಇದೆ ವೇಳೆ ಮಾದ್ಯಮಗಳೊಂದಿದೆ ಮಾತನಾಡಿ ತಮ್ಮ ವಿರುದ್ದ ಮಾತನಾಡಿರುವ ನಗರಸಭೆ ಸದಸ್ಯರಿಗೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಪರ್ಯಟನೆ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳ್ಳಂಬೆಳಗ್ಗೆ ಅಜ್ಜವಾರ ಗ್ರಾಮಕ್ಕೆ ಬೇಟಿ ಕೊಟ್ಟಿದ್ದರು ಊರೆಲ್ಲಾ ಸುತ್ತಿ ಗ್ರಾಮದಲ್ಲಿನ ಸಮಸ್ಯೆಗಳನ್ನ ಪಟ್ಟಿ ಮಾಡಿದರು ಗ್ರಾಮದಲ್ಲಿಯೆ ತಿಂಡಿ ತಿಂದರು ಚರಂಡಿಗಳಲ್ಲಿ ತುಂಬಿಕೊಂಡಿರುವ ಕಸ ವೀಕ್ಣಿಸಿದರು ಪೋಲಾಗುತ್ತಿರುವ ಕುಡಿಯುವ ನೀರು ನಿಲ್ಲಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿ ತನ್ನನ್ನು ಸಂಪರ್ಕಿಸಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ನೆನ್ನೆ ನನ್ನ ವಿರುದ್ದ ಮಾತನಾಡಿರುವ ನಗರಸಭೆ ಮಾಜಿ ಅಧ್ಯಕ್ಷರು ನನ್ನ ರಾಜೀನಾಮೆ ಕೇಳೋದಿರಲಿ ಆತನ ವಾರ್ಡಲ್ಲಿ ನಾನೆ ಬರುತ್ತೇನೆ ಓಡಾಡುತ್ತೇನೆ ಚುನಾವಣೆಲಿ ಹೇಗೆ ಗೆಲ್ತಾರೋ ನೋಡೋಣ ಡಿಪಾಸಿಟ್ ಕಳಕೊಳ್ತಾರೆ ಅಂದ್ರು ಅವರು ಆರೋಪಿಸಿದಂತೆ ನಮ್ಮ ಪರಿಶ್ರಮ ಆಕಾಡೆಮಿಯಲ್ಲಿ ಸಭೆ ನಡೆಸಿಲ್ಲ ಆದ್ರೆ ಅಲ್ಲಿಗೆ ಬಂದಿದ್ದ ಅಧಿಕಾರಿಗಳನ್ನ ಊಟಕ್ಕೆ ಕರೆದಿದ್ದೆ ಅಷ್ಟೆ ಕಾನೂನಲ್ಲಿ ಊಟಕ್ಕೆ ಕರೆಯೋದು ತಪ್ಪಾ ಬೇಕಾದರೆ ನಾನು ಮಾಜಿ ಶಾಸಕ ಸುಧಾಕರ್ ಜತೆಯಲ್ಲೂ ಊಟ ಮಾಡೊಕ್ಕೆ ರೆಡಿ ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *