[27/07, 7:02 pm]
ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಮತ್ತು
ಗೌರವ ಕಾರ್ಯದರ್ಶಿಗಳು ನೀಡಿರುವ
ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾಗಿದೆ
ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ
ಸದಸ್ಯ ಗುತ್ತಾ ಚಂದ್ರಶೇಖರ್‌ರವರು
ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು
ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಸ್ಥಳಿಯ ರಾಘವೇಂದ್ರ
ಎಂಟರ್‌ಪ್ರೆöÊಸಸ್ ಮಾಲೀಕರು ಆದ
ಗುತ್ತಾ ಚಂದ್ರಶೇಖರ್‌ರವರು ಚೇಂಬರ್
ಆಫ್ ಕಾಮರ್ಸ್ನ ಅಧ್ಯಕ್ಷ ಹಾಗೂ
ಗೌರವ ಕಾರ್ಯದರ್ಶಿಗಳ ಹೇಳಿಕೆಯನ್ನು
ನೋಡಿ ನನಗೆ ಆಶ್ಚರ್ಯ ಮತ್ತು
ಆತಂಕ ಎರಡು ಆಗಿದೆ. ಆಶ್ಚರ್ಯಕ್ಕೆ
ಕಾರಣ ನಾನು ಕಾರ್ಯಕಾರಿ ಸಮಿತಿ
ಸದಸ್ಯನಾಗಿದ್ದಾಗ ಯಾವುದೇ ಆರ್ಥಿಕ
ಲಾಭವನ್ನು ಅಪೇಕ್ಷಿಸದೇ ಸಂಸ್ಥೆಗೆ ಅನೇಕ
ಪೀಠೋಪಕರಣಗಳನ್ನು ಮತ್ತು ವಾಟರ್ ಫಿಲ್ಟರ್‌ಅನ್ನು ಉದಾರ ಮನಸ್ಸಿನಿಂದ
ದಾನವಾಗಿ ನೀಡಿದ್ದೇನೆ. ಆದರೆ ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ನಾನು ನನ್ನ ವೈಯೈಕ್ತಿಕ
ಲಾಭ, ದ್ವೇಶ ಮತ್ತು ದುರುದ್ದೇಶದಿಂದ
ನಾನು ಪತ್ರಿಕೆಗೆ ಹೋಗಿದ್ದೇನೆ ಎಂದು
ತಿಳಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ಥನಾಗಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾ-
ರಿಕಾ ಸಂಸ್ಥೆ ನನ್ನ ಮಾತೃ ಸಂಸ್ಥೆಯಾಗಿದೆ
ಇಂತಹ ಸಂಸ್ಥೆಯ ಬಗ್ಗೆ ನನಗೆ ಅಪಾರ
ಗೌರವವಿದೆ. ಆದರೆ ಇತ್ತೀಚಿನ ಆಡಳಿತ
ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಹಾಳು
ಮಾಡುತ್ತಿದ್ದಾರೆ ಎಂಬುದೇ ನನ್ನ ಆತಂಕ.
೧೯೫೩ ರಿಂದ ಅನೇಕ ಅಧ್ಯಕ್ಷರು, ಗೌರವ
ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ
ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯಿಂದ
ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಅಂತಹ ಸಂಸ್ಥೆ ನಮ್ಮ ಕಣ್ಣೆದುರೆ

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.


ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಮತ್ತು
ಗೌರವ ಕಾರ್ಯದರ್ಶಿಗಳು ನೀಡಿರುವ
ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾಗಿದೆ
ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ
ಸದಸ್ಯ ಗುತ್ತಾ ಚಂದ್ರಶೇಖರ್‌ರವರು
ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು
ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಸ್ಥಳಿಯ ರಾಘವೇಂದ್ರ
ಎಂಟರ್‌ಪ್ರೆöÊಸಸ್ ಮಾಲೀಕರು ಆದ
ಗುತ್ತಾ ಚಂದ್ರಶೇಖರ್‌ರವರು ಚೇಂಬರ್
ಆಫ್ ಕಾಮರ್ಸ್ನ ಅಧ್ಯಕ್ಷ ಹಾಗೂ
ಗೌರವ ಕಾರ್ಯದರ್ಶಿಗಳ ಹೇಳಿಕೆಯನ್ನು
ನೋಡಿ ನನಗೆ ಆಶ್ಚರ್ಯ ಮತ್ತು
ಆತಂಕ ಎರಡು ಆಗಿದೆ. ಆಶ್ಚರ್ಯಕ್ಕೆ
ಕಾರಣ ನಾನು ಕಾರ್ಯಕಾರಿ ಸಮಿತಿ
ಸದಸ್ಯನಾಗಿದ್ದಾಗ ಯಾವುದೇ ಆರ್ಥಿಕ
ಲಾಭವನ್ನು ಅಪೇಕ್ಷಿಸದೇ ಸಂಸ್ಥೆಗೆ ಅನೇಕ
ಪೀಠೋಪಕರಣಗಳನ್ನು ಮತ್ತು ವಾಟರ್ ಫಿಲ್ಟರ್‌ಅನ್ನು ಉದಾರ ಮನಸ್ಸಿನಿಂದ
ದಾನವಾಗಿ ನೀಡಿದ್ದೇನೆ. ಆದರೆ ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ನಾನು ನನ್ನ ವೈಯೈಕ್ತಿಕ
ಲಾಭ, ದ್ವೇಶ ಮತ್ತು ದುರುದ್ದೇಶದಿಂದ
ನಾನು ಪತ್ರಿಕೆಗೆ ಹೋಗಿದ್ದೇನೆ ಎಂದು
ತಿಳಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ಥನಾಗಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾ-
ರಿಕಾ ಸಂಸ್ಥೆ ನನ್ನ ಮಾತೃ ಸಂಸ್ಥೆಯಾಗಿದೆ
ಇಂತಹ ಸಂಸ್ಥೆಯ ಬಗ್ಗೆ ನನಗೆ ಅಪಾರ
ಗೌರವವಿದೆ. ಆದರೆ ಇತ್ತೀಚಿನ ಆಡಳಿತ
ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಹಾಳು
ಮಾಡುತ್ತಿದ್ದಾರೆ ಎಂಬುದೇ ನನ್ನ ಆತಂಕ.
೧೯೫೩ ರಿಂದ ಅನೇಕ ಅಧ್ಯಕ್ಷರು, ಗೌರವ
ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ
ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯಿಂದ
ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಅಂತಹ ಸಂಸ್ಥೆ ನಮ್ಮ ಕಣ್ಣೆದುರೆ

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.

2ನೇ ಸುದ್ದಿ ಸಾರ್,
[27/07, 7:03 pm] Rep Balari. Prashd: 2ನೇ ಸುದ್ದಿಯ ಫೋಟೋ ಸಾರ್,

[27/07, 7:02 pm] Rep Balari. Prashd: ಬಳ್ಳಾರಿ,ಜು,27
ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಮತ್ತು
ಗೌರವ ಕಾರ್ಯದರ್ಶಿಗಳು ನೀಡಿರುವ
ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾಗಿದೆ
ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ
ಸದಸ್ಯ ಗುತ್ತಾ ಚಂದ್ರಶೇಖರ್‌ರವರು
ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು
ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಸ್ಥಳಿಯ ರಾಘವೇಂದ್ರ
ಎಂಟರ್‌ಪ್ರೆöÊಸಸ್ ಮಾಲೀಕರು ಆದ
ಗುತ್ತಾ ಚಂದ್ರಶೇಖರ್‌ರವರು ಚೇಂಬರ್
ಆಫ್ ಕಾಮರ್ಸ್ನ ಅಧ್ಯಕ್ಷ ಹಾಗೂ
ಗೌರವ ಕಾರ್ಯದರ್ಶಿಗಳ ಹೇಳಿಕೆಯನ್ನು
ನೋಡಿ ನನಗೆ ಆಶ್ಚರ್ಯ ಮತ್ತು
ಆತಂಕ ಎರಡು ಆಗಿದೆ. ಆಶ್ಚರ್ಯಕ್ಕೆ
ಕಾರಣ ನಾನು ಕಾರ್ಯಕಾರಿ ಸಮಿತಿ
ಸದಸ್ಯನಾಗಿದ್ದಾಗ ಯಾವುದೇ ಆರ್ಥಿಕ
ಲಾಭವನ್ನು ಅಪೇಕ್ಷಿಸದೇ ಸಂಸ್ಥೆಗೆ ಅನೇಕ
ಪೀಠೋಪಕರಣಗಳನ್ನು ಮತ್ತು ವಾಟರ್ ಫಿಲ್ಟರ್‌ಅನ್ನು ಉದಾರ ಮನಸ್ಸಿನಿಂದ
ದಾನವಾಗಿ ನೀಡಿದ್ದೇನೆ. ಆದರೆ ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ನಾನು ನನ್ನ ವೈಯೈಕ್ತಿಕ
ಲಾಭ, ದ್ವೇಶ ಮತ್ತು ದುರುದ್ದೇಶದಿಂದ
ನಾನು ಪತ್ರಿಕೆಗೆ ಹೋಗಿದ್ದೇನೆ ಎಂದು
ತಿಳಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ಥನಾಗಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾ-
ರಿಕಾ ಸಂಸ್ಥೆ ನನ್ನ ಮಾತೃ ಸಂಸ್ಥೆಯಾಗಿದೆ
ಇಂತಹ ಸಂಸ್ಥೆಯ ಬಗ್ಗೆ ನನಗೆ ಅಪಾರ
ಗೌರವವಿದೆ. ಆದರೆ ಇತ್ತೀಚಿನ ಆಡಳಿತ
ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಹಾಳು
ಮಾಡುತ್ತಿದ್ದಾರೆ ಎಂಬುದೇ ನನ್ನ ಆತಂಕ.
೧೯೫೩ ರಿಂದ ಅನೇಕ ಅಧ್ಯಕ್ಷರು, ಗೌರವ
ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ
ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯಿಂದ
ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಅಂತಹ ಸಂಸ್ಥೆ ನಮ್ಮ ಕಣ್ಣೆದುರೆ

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.

2ನೇ ಸುದ್ದಿ ಸಾರ್,
[27/07, 7:03 pm] Rep Balari. Prashd: 2ನೇ ಸುದ್ದಿಯ ಫೋಟೋ ಸಾರ್,

[27/07, 7:02 pm] Rep Balari. Prashd: ಬಳ್ಳಾರಿ,ಜು,27
ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಮತ್ತು
ಗೌರವ ಕಾರ್ಯದರ್ಶಿಗಳು ನೀಡಿರುವ
ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾಗಿದೆ
ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ
ಸದಸ್ಯ ಗುತ್ತಾ ಚಂದ್ರಶೇಖರ್‌ರವರು
ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು
ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಸ್ಥಳಿಯ ರಾಘವೇಂದ್ರ
ಎಂಟರ್‌ಪ್ರೆöÊಸಸ್ ಮಾಲೀಕರು ಆದ
ಗುತ್ತಾ ಚಂದ್ರಶೇಖರ್‌ರವರು ಚೇಂಬರ್
ಆಫ್ ಕಾಮರ್ಸ್ನ ಅಧ್ಯಕ್ಷ ಹಾಗೂ
ಗೌರವ ಕಾರ್ಯದರ್ಶಿಗಳ ಹೇಳಿಕೆಯನ್ನು
ನೋಡಿ ನನಗೆ ಆಶ್ಚರ್ಯ ಮತ್ತು
ಆತಂಕ ಎರಡು ಆಗಿದೆ. ಆಶ್ಚರ್ಯಕ್ಕೆ
ಕಾರಣ ನಾನು ಕಾರ್ಯಕಾರಿ ಸಮಿತಿ
ಸದಸ್ಯನಾಗಿದ್ದಾಗ ಯಾವುದೇ ಆರ್ಥಿಕ
ಲಾಭವನ್ನು ಅಪೇಕ್ಷಿಸದೇ ಸಂಸ್ಥೆಗೆ ಅನೇಕ
ಪೀಠೋಪಕರಣಗಳನ್ನು ಮತ್ತು ವಾಟರ್ ಫಿಲ್ಟರ್‌ಅನ್ನು ಉದಾರ ಮನಸ್ಸಿನಿಂದ
ದಾನವಾಗಿ ನೀಡಿದ್ದೇನೆ. ಆದರೆ ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ನಾನು ನನ್ನ ವೈಯೈಕ್ತಿಕ
ಲಾಭ, ದ್ವೇಶ ಮತ್ತು ದುರುದ್ದೇಶದಿಂದ
ನಾನು ಪತ್ರಿಕೆಗೆ ಹೋಗಿದ್ದೇನೆ ಎಂದು
ತಿಳಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ಥನಾಗಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾ-
ರಿಕಾ ಸಂಸ್ಥೆ ನನ್ನ ಮಾತೃ ಸಂಸ್ಥೆಯಾಗಿದೆ
ಇಂತಹ ಸಂಸ್ಥೆಯ ಬಗ್ಗೆ ನನಗೆ ಅಪಾರ
ಗೌರವವಿದೆ. ಆದರೆ ಇತ್ತೀಚಿನ ಆಡಳಿತ
ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಹಾಳು
ಮಾಡುತ್ತಿದ್ದಾರೆ ಎಂಬುದೇ ನನ್ನ ಆತಂಕ.
೧೯೫೩ ರಿಂದ ಅನೇಕ ಅಧ್ಯಕ್ಷರು, ಗೌರವ
ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ
ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯಿಂದ
ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಅಂತಹ ಸಂಸ್ಥೆ ನಮ್ಮ ಕಣ್ಣೆದುರೆ

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.

2ನೇ ಸುದ್ದಿ ಸಾರ್,
[27/07, 7:03 pm] Rep Balari. Prashd: 2ನೇ ಸುದ್ದಿಯ ಫೋಟೋ ಸಾರ್,

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.

2ನೇ ಸುದ್ದಿ ಸಾರ್,
[27/07, 7:03 pm] Rep Balari. Prashd: 2ನೇ ಸುದ್ದಿಯ ಫೋಟೋ ಸಾರ್,

[27/07, 7:02 pm] Rep Balari. Prashd: ಬಳ್ಳಾರಿ,ಜು,27
ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಮತ್ತು
ಗೌರವ ಕಾರ್ಯದರ್ಶಿಗಳು ನೀಡಿರುವ
ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾಗಿದೆ
ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ
ಸದಸ್ಯ ಗುತ್ತಾ ಚಂದ್ರಶೇಖರ್‌ರವರು
ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು
ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಸ್ಥಳಿಯ ರಾಘವೇಂದ್ರ
ಎಂಟರ್‌ಪ್ರೆöÊಸಸ್ ಮಾಲೀಕರು ಆದ
ಗುತ್ತಾ ಚಂದ್ರಶೇಖರ್‌ರವರು ಚೇಂಬರ್
ಆಫ್ ಕಾಮರ್ಸ್ನ ಅಧ್ಯಕ್ಷ ಹಾಗೂ
ಗೌರವ ಕಾರ್ಯದರ್ಶಿಗಳ ಹೇಳಿಕೆಯನ್ನು
ನೋಡಿ ನನಗೆ ಆಶ್ಚರ್ಯ ಮತ್ತು
ಆತಂಕ ಎರಡು ಆಗಿದೆ. ಆಶ್ಚರ್ಯಕ್ಕೆ
ಕಾರಣ ನಾನು ಕಾರ್ಯಕಾರಿ ಸಮಿತಿ
ಸದಸ್ಯನಾಗಿದ್ದಾಗ ಯಾವುದೇ ಆರ್ಥಿಕ
ಲಾಭವನ್ನು ಅಪೇಕ್ಷಿಸದೇ ಸಂಸ್ಥೆಗೆ ಅನೇಕ
ಪೀಠೋಪಕರಣಗಳನ್ನು ಮತ್ತು ವಾಟರ್ ಫಿಲ್ಟರ್‌ಅನ್ನು ಉದಾರ ಮನಸ್ಸಿನಿಂದ
ದಾನವಾಗಿ ನೀಡಿದ್ದೇನೆ. ಆದರೆ ತಮ್ಮ ಪತ್ರಿಕಾ
ಪ್ರಕಟಣೆಯಲ್ಲಿ ನಾನು ನನ್ನ ವೈಯೈಕ್ತಿಕ
ಲಾಭ, ದ್ವೇಶ ಮತ್ತು ದುರುದ್ದೇಶದಿಂದ
ನಾನು ಪತ್ರಿಕೆಗೆ ಹೋಗಿದ್ದೇನೆ ಎಂದು
ತಿಳಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ಥನಾಗಿ
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾ-
ರಿಕಾ ಸಂಸ್ಥೆ ನನ್ನ ಮಾತೃ ಸಂಸ್ಥೆಯಾಗಿದೆ
ಇಂತಹ ಸಂಸ್ಥೆಯ ಬಗ್ಗೆ ನನಗೆ ಅಪಾರ
ಗೌರವವಿದೆ. ಆದರೆ ಇತ್ತೀಚಿನ ಆಡಳಿತ
ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಹಾಳು
ಮಾಡುತ್ತಿದ್ದಾರೆ ಎಂಬುದೇ ನನ್ನ ಆತಂಕ.
೧೯೫೩ ರಿಂದ ಅನೇಕ ಅಧ್ಯಕ್ಷರು, ಗೌರವ
ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ
ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯಿಂದ
ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಅಂತಹ ಸಂಸ್ಥೆ ನಮ್ಮ ಕಣ್ಣೆದುರೆ

ನಶಿಸಬಾರದು ಎಂಬುದು ನನ್ನ ಕಾಳ

ಜಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಗೌರವ
ಕಾರ್ಯದರ್ಶಿಗಳು ೨೦೨೩ರ ಏ.೩ರಂದು
ಧಾರವಾಡದ ಹೈಕೋರ್ಟ್ ಪೀಠದ
ನ್ಯಾಯವಾದಿಗಳಾದ ಗಿರೀಶ್ ಎಸ್.
ಹುಲಿಮನಿ ಅವರಿಂದ ಮತ್ತು ೨೦೨೩ರ
ಏ.೧೨ರಂದು ಬಳ್ಳಾರಿ ಜಿಲ್ಲಾ ಸತ್ರ
ನ್ಯಾಯಾಲಯದ ನ್ಯಾಯವಾದಿಗಳಾದ ಎನ್.
ಪ್ರಕಾಶ್ ಅವರ ಕಡೆಯಿಂದ ತಡೆ ಅರ್ಜಿ,
ಎಚ್ಚರಿಕೆಯ ಪತ್ರವನ್ನು ದಯಪಾಲಿಸಿದ್ದಾರೆ.
ಅಂದರೆ ನಾನು ಅಂದಿನ ದಿನ ಯಾವುದೇ
ರೀತಿಯ ಹೋರಾಟ ಮಾಡದೇ
ತಟಸ್ಥನಾಗಿದ್ದೆ. ಗೌರವ ಕಾರ್ಯದರ್ಶಿಗಳೇ
ನನ್ನನ್ನು ಪ್ರಚೋದಿಸಿ ಹೋರಾಟಕ್ಕೆ ಇಂಬು
ನೀಡಿದರು ಎಂದರೆ ತಪ್ಪಾಗಲಾರದು. ಗೌರವ
ಕಾರ್ಯದರ್ಶಿಗಳ ನನ್ನ ಮೇಲಿನ ಈ ಕ್ರಮ
ಪ್ರಸ್ತುತ ಇರುವ ಯಾವೊಬ್ಬ ಕಾರ್ಯಕಾರಿ
ಸಮಿತಿ ಸದಸ್ಯರಿಗೂ ತಿಳಿದಿರುವುದಿಲ್ಲ
ಎಂಬುದು ಮಾಧ್ಯಮ ಸ್ನೇಹಿತರ ಗಮನಕ್ಕೆ
ತರಬಯಸುತ್ತೇನೆ ಎಂದು ಹೇಳಿರುವ ಅವರು
೨೦೨೩ರ ಫೆಬ್ರವರಿಯಿಂದ ಇದುವರೆಗೂ
ನನಗೆ ಸಂಸ್ಥೆಯಲ್ಲಿ ನಡೆಯುವ ಮಾಸಿಕ
ಪದಾಧಿಕಾರಿಗಳ ಸಭೆ ಅಥವಾ ಕಾರ್ಯಕಾರಿ
ಸಮಿತಿ ಸಭೆಯ ಪತ್ರವನ್ನು ಕಳುಹಿಸದೇ
ಮತ್ತು ವಾಟ್ಸ್ಪ್ ಗುಂಪಿನಿAದಲೂ ನನ್ನನ್ನು
ಹೊರಗಿಟ್ಟು ಪ್ರಸ್ತುತ ತಾವುಗಳೇ ಸಭೆ
ಮಾಡಿಕೊಂಡು ನನ್ನನ್ನು ಕಾರ್ಯಕಾರಿ
ಸಮಿತಿ ಸದಸ್ಯತ್ವದಿಂದಲೇ ವಜಾ ಮಾಡಿರುವ
ವಿಷಯ ಬೆಳಕಿಗೆ ಬಂದಿದೆ. ಆz-
Àರೆ ಸಂಸ್ಥೆಯ ಬೈಲಾ ಪ್ರಕಾರ ಕಾರ್ಯಕಾರಿ
ಸಮಿತಿ ಸಭೆಗೆ ಒಬ್ಬ ಕಾರ್ಯಕಾರಿ
ಸಮಿತಿ ಸದಸ್ಯನನ್ನು ವಜಾ ಮಾಡುವ
ಅಧಿಕಾರ ಇರುವುದಿಲ್ಲ ಎಂಬುದನ್ನು
ಅವರು ತಿಳಿದುಕೊಳ್ಳಬೇಕಾಗಿದೆ,ಸಂಸ್ಥೆಯ
ಪತ್ರಿಕಾ ಪ್ರಕಟಣೆಯಲ್ಲಿ ಬೈಲಾ ಪರವಾಗಿ
ತಾವು ಕೆಲಸ ಮಾಡುತ್ತಿರುವುದಾಗಿ
ತಿಳಿಸದ್ದಾರೆ. ಆದರೆ ಇದಕ್ಕೆ ವಿರುದ್ದವಾಗಿ
ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ನಾನು
ಸಹಕಾರ ಸಂಘಗಳ ನಿಬಂಧಕರಿಗೆ ಬರೆದ
ಪತ್ರದಲ್ಲಿ ೨೬ನೇ ಜೂನ್ ೨೦೧೬ ರಿಂದ
ಸಂಪೂರ್ಣ ತಿದ್ದುಪಡಿಯಾಗಿ ಸಹಕಾರ
ಇಲಾಖೆಯ ಮೂಲಕ ದೃಢೀಕರಣಗೊಂಡು
ಜಾರಿಯಲ್ಲಿ ಬಂದ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ ಬೈಲಾ ಪ್ರಕಾರ
ಅಂದಿನಿAದ ಇಂದಿನವರೆಗೆ ಆಡಳಿತ
ನಡೆಸುತ್ತಿರುವ ಆಡಳಿತ ಮಂಡಳಿ ಸಂಸ್ಥೆಯ
ಸರ್ವ ಸದಸ್ಯರಿಂದ ಅನುಮೋದನೆಗೊಂಡ
ಬೈಲಾದಲ್ಲಿರುವ ನಿಯಮಗಳನ್ನು ಗಾಳಿಗೆ
ತೂರಿ ತನ್ನ ಮನಸ್ಸಿಗೆ
ಬಂದ0ತೆ ಆಡಳಿತ

ಸಂಸ್ಥೆಯ ಬೈಲಾ ಅಧ್ಯಾಯ ಎರಡರ ಪುಟದ ಸಂಖ್ಯೆ ೧೦ರ ಕ್ರಮ
ಸಂಖ್ಯೆ ೫, ೬, ೭ ಮತ್ತು ೮ರಲ್ಲಿ ನಮೂದಿಸಿರುವಂತೆ ಒಬ್ಬ
ಸದಸ್ಯನನ್ನು ಅನುರ್ಜಿತಗೊಳಿಸಬೇಕಾದರೆ ಸರ್ವಸದಸ್ಯರ ಸಭೆಯಲ್ಲಿ
ತೆರವುಗಳಿಸಿರಬೇಕು ಚೇಂಬರ್‌ನ ಧ್ಯೇಯೋದ್ದೇಶಗಳಿಗೆ ವಿರುದ್ದವಾಗಿ
ನಡೆದುಕೊಂಡಾಗ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸುವ ಹಕ್ಕನ್ನು
ಕಾರ್ಯಕಾರಿ ಸಮಿತಿ ಹೊಂದಿರುತ್ತದೆ ಆದರೆ ಅದಕ್ಕೂ ಮುಂಚಿತವಾಗಿ
ಅಂತಹ ಸದಸ್ಯನಿಗೆ ಒಂದು ಅವಕಾಶವನ್ನು ನೀಡಿ ತನ್ನ ನಡೆಯನ್ನು
ಸಮರ್ಥಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಶಿಸ್ತು ಸಮಿತಿಯ
ಮುಂದೆ ಹಾಜರಾಗಲು ಅವಕಾಶ ಮಾಡಿಕೊಟ್ಟು, ಶಿಸ್ತು ಸಮಿತಿಯ
ವರದಿಯನ್ನು ಸದರಿ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ
ಮಂಡಿಸಿ ಅಂತಹ ಸದಸ್ಯನ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು.
ಆದರೆ ನಾನು ಸಂಸ್ಥೆಯ ಬೈಲಾ ಅನುಸಾರವಾಗಿ ಮತ್ತು ಸಂಸ್ಥೆಯ
ಸದಸ್ಯರು ನೀಡಿದ ಹಣ ಪೋಲಾಗಬಾರದು ಎಂಬ ಸದುದ್ದೇಶದಿಂದ
ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಖಾರವಾಗಿ ಪ್ರಶ್ನೆ ಮಾಡಿದಕ್ಕಾಗಿ
ನನ್ನನ್ನು ಕಾರ್ಯಕಾರಿ ಸಮಿತಿಯಿಂದ ಹೊರಗಡೆ ಇಟ್ಟು ಕಳೆದ ಏಳು
ತಿಂಗಳ ಸಭೆಯನ್ನು ನಡೆಸಿದ್ದಾರೆ. ಬೈಲಾ ಪ್ರಕಾರ ಶಿಸ್ತು ಕಮಿಟಿಯ
ರಚನೆಯೂ ಆಗಿಲ್ಲ, ನನ್ನೊಂದಿಗೆ ವಿಚಾರಣೆಯನ್ನು ನಡೆಸಿಲ್ಲ. ಸರ್ವ
ಸದಸ್ಯರ ಸಭೆಯಲ್ಲಿ ನನ್ನ ಸದಸ್ಯತ್ವವನ್ನು ಅನುರ್ಜಿತಗೊಳಿಸುವ
ವಿಷಯವ ಮಂಡಿಸಿಲ್ಲ, ಅಲ್ಲಿಂದ ಅನುಮೋದನೆ ಪಡೆದಿಲ್ಲ
ಆದರೆ ನನ್ನ ಅಜೀವ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮದಲ್ಲಿದ್ದಾರೆ.
ಅಂದರೆ ಸತ್ಯದ ದಾರಿಯಲ್ಲಿ ಪ್ರಶ್ನೆ ಮಾಡುವ ಸದಸ್ಯರ ಬಾಯಿ
ಮುಚ್ಚಿಸಿ ಸಂಸ್ಥೆಯ ಹಣವನ್ನು ದೋಚಲು ಸುಲಭ ಮಾರ್ಗ
ಹುಡುಕಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ ೧೧ನೇ ಪುಟದ
ಕ್ರಮ ಸಂಖ್ಯೆ ೧೦.೬ ರಲ್ಲಿ ನಮೂದಿಸಿರುವಂತೆ “ಕಾರ್ಯಕಾರಿ ಸಮಿತಿಯು
ತನ್ನ ಮೂರು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ನಿವೃತ್ತಿ
ಹೊಂದುವುದು ಮತ್ತು ಹೊಸದಾಗಿ ೩೦ ಜನ ಸದಸ್ಯರ ಕಾರ್ಯಕಾರಿ
ಸಮಿತಿಯು ಆಯ್ಕೆಗೊಳ್ಳುವವರೆಗೂ ಮುಂದುವರೆಯುವುದು ಎಂಬ
ಉಲ್ಲೇಖವಿದೆ. ಆದರೆ ೨೦೧೬ರಲ್ಲಿ ರಚನೆಗೊಂಡ ಕಾರ್ಯಕಾರಿ
ಸಮಿತಿಯ ಇಂದಿನವರೆಗೆ ಬದಲಾಗಿಲ್ಲ ಹೊಸಬರಿಗೆ ಅವಕಾಶ
ಕೊಟ್ಟಿಲ, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮೇಲೆಯೂ ನಿವೃತ್ತಿ
ಪಡೆಯದೇ ಕಾರ್ಯಕಾರಿ ಸಮಿತಿಯಲ್ಲಿಯೇ ಮುಂದುವರೆದಿದ್ದಾರೆ
ಎಂಬುದು ಸರಕಾರದದಿಂದ ಅನುಮೋದನೆಗೊಂಡ ಬೈಲಾದ
ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿ.
ಅಧಿಕಾರದ ಲಾಲಸೆ ಮತ್ತು ಸದಸ್ಯರ ಹಣ ಪೋಲು ಮಾಡುವ
ದುರುದ್ದೇಶ ಇದರಲ್ಲಿದೆ ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ
ಬೇಕಿಲ್ಲ ಆದರೆ
ಸಂಸ್ಥೆಯ ಬೈಲಾದ ಮೂರನೇ ಅಧ್ಯಾಯದ
೧೩ನೇ ಪುಟದ ೧೨.೧೮ರ ಕ್ರಮ ಸಂಖ್ಯೆಯಲ್ಲಿ ಉಲ್ಲೇಖಿಸಿರುವಂತೆ
ಪ್ರತಿ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಉತ್ತಮವಾಗಿ ಪಾಲ್ಗೊಂಡು
ಚರ್ಚಿಸಲು ಮತ್ತು ನಿರ್ಣಯಿಸಲು ೩೦ ಅಜೀವ ಸದಸ್ಯರನ್ನು ವಿಶೇಷ
ಆಹ್ವಾನಿತರನ್ನಾಗಿ ಆಯ್ಕೆ ಮಾಡುವುದು ಮತ್ತು ಗರಿಷ್ಠ ೨ ವಿಶೇಷ
ಆಹ್ವಾನಿತರನ್ನು ಕಮಿಟಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸುವುದು
ಎಂದು ಉಲ್ಲೇಖವಿದೆ. ಆದರೆ ಬೈಲಾ ಪ್ರಕಾರ ೩೦ ಕಾರ್ಯಕಾರಿ
ಸಮಿತಿ ಸದಸ್ಯರು ಮತ್ತು ೩೦ ವಿಶೇಷ ಆಹ್ವಾನಿತರು ಇರಬೇಕಾಗಿರುವ
ಸಭೆಗಳಲ್ಲಿ ೯೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುತ್ತಾರೆ, ಅಲ್ಲದೇ
ಇವರೆಲ್ಲರೂ ನಡಾವಳಿಯ ಪುಸ್ತಕದಲ್ಲಿ ಸಹಿಕೂಡ ಹಾಕಿ
ಸಭೆಗಳಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಆರೋಗ್ಯಕರ
ಚರ್ಚೆಗೆ ಅವಕಾಶವಿರುವುದಿಲ್ಲ. ಈ ಅಂಶದಲ್ಲಿಯೂ ಬೈಲಾದ
ಉಲ್ಲಂಘನೆಯಾಗಿದೆ ಎಂಬುದು ನಾನು ಕಂಡ ಮತ್ತು ಅನುಭವಿಸಿದ
ಸತ್ಯ ಎಂದು ಅವರು ವಿವರಿಸಿದರು.
ಸಂಸ್ಥೆಯ ಬೈಲಾದ ೧೮ನೇ ಪುಟದ ಆರನೇ ಅಧ್ಯಾಯದ ೨೯ನೇ
ಕ್ರಮ ಸಂಖ್ಯೆಯ ಪ್ರಕಾರ ಪ್ರತಿ ಹಣಕಾಸು ವರ್ಷದ ಮುಕ್ತಾಯದ
ಆರು ತಿಂಗಳೊಳಗೆ ಸರ್ವ ಸದಸ್ಯರ ಸಭೆಯನ್ನು ನಡೆಸಬೇಕೆಂದು
ಉಲ್ಲೇಖಿಸಲಾಗಿದೆ. ಆದರೆ ೨೦೨೨ ನೇ ಸಾಲಿನ ಸೆಪ್ಟೆಂಬರನಲ್ಲಿ
ನಡೆಸಬೇಕಾದ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ನಡೆಸಿಲ್ಲ
ಮತ್ತು ಕಳೆದ ವರ್ಷ ಆರ್ಥಿಕ ಪತ್ರಗಳಿಗೆ ಅನುಮೋದನೆ ಪಡೆದಿಲ್ಲ.
ಈ ಕಾರಣ ಸಂಸ್ಥೆಯ ಬೈಲಾದ ಆಶಯಕ್ಕೆ ವಿರುದ್ದವಾಗಿಯೇ
ಇದೆ. ಇಂತಹ ಸರ್ವಸದಸ್ಯರ ಸಭೆಯಲ್ಲಿ ಯಾವುದೇ ಒಬ್ಬ ಸದಸ್ಯ
ಏನಾದರು ಸಂಸ್ಥೆಯ ನ್ಯೂನ್ಯತೆಯನ್ನು ಹೇಳಲು ಮುಂದಾದಾಗ
ಅಂತಹ ಸದಸ್ಯನಿಗೆ ಮಾತನಾಡಲು ಅವಕಾಶ ಕೊಡದೆ ಬಹುಮತ
ತೋರಿಸಿ ಬಾಯಿಮುಚ್ಚಿಸುತ್ತಾರೆ ಎಂದು ಹೇಳಿರುವ ಅವರು
ಬೈಲಾ ಆಶಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ತಪ್ಪದೇ
ಕಾರ್ಯಕಾರಿ ಸಮಿತಿ ಸಭೆಗೆ ಚುನಾವಣೆ ನಡೆಸಲೇಬೇಕು, ಇದ-
ರಿಂದ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಬಂದು ಸಂಸ್ಥೆಯ
ಅಭಿವೃದ್ದಿಗೆ ಹೊಸ ವಿಚಾರಗಳು ದೊರೆಯುತ್ತದೆ ಮತ್ತು ಹಣದ
ದುರುಪಯೋಗ ತಡೆಯಬಹುದು ಮತ್ತು ಪ್ರತಿ ವರ್ಷ ತಪ್ಪದೆ
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸುವುದು ಮತ್ತು ರಾಜ್ಯ
ಪ್ರತಿಷ್ಠಿತ ವ್ಯಾಪಾರಸ್ಥರ ಸಂಸ್ಥೆಯಾಗಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆ ಹೆಸರು ಅಜರಾಮರವಾಗಿರಲಿ ಎಂಬುದು
ನನ್ನ ಬಯಕೆ ಮತ್ತು ಆಶಯ ಎಂದು ಗುತ್ತಾ ಚಂದ್ರಶೇಖರ್
ತಿಳಿಸಿದರು.

Leave a Reply

Your email address will not be published. Required fields are marked *