ಬೆಂಗಳೂರು ಸುದ್ದಿ

: ಬಸವೇಶ್ವರ ವಾಣಿಜ್ಯಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಹಾಗೂ ಬಿ ಬಿ ಎಂಪಿಯ ಸಹಯೋಗದಲ್ಲಿ ಮತದಾನ ದಿನಾಚರಣೆಯನ್ನು ಆಚರಿಸುವುದರ ಮೂಲಕ ಮತದಾನದ ಹಕ್ಕನ್ನು ಸದ್ಬಳಕೆ ಮಾಡಬೇಕಾದ ಆಯಾಮಗಳನ್ನು ವಿವರಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯ್ತು ಬಿಬಿಎಂಪಿಯ ಪ್ರಚಾರಕರಾದ ಶ್ರೀ ಅಜಿತ್ ಹಾಗೂ ವೀರಣ್ಣರವರು ಆಗಮಿಸಿ ನಮ್ಮ ಮತದಾನದ ಮಹತ್ವವನ್ನು ತಿಳಿಸಿದರು. ಎನ್ ಎಸ್ ಎಸ್…ಇ ಎಲ್ ಸಿ ಕನ್ನಡ ಸಂಘದ ಸಹಯೋಗದಲ್ಲಿ ಆಚರಿಸಲಾಯಿತು.. ಸಂಚಾಲಕರಾದ ಶ್ರೀಗಿರೀಶ ಪಿ.ಹೆಚ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು

Leave a Reply

Your email address will not be published. Required fields are marked *