“ಈ ಹೊಸ ವರ್ಷ
ಎಲ್ಲಾ ಮನೆ ಮನಗಳಲ್ಲಿ
ಸಂಸ್ಕೃತಿಯ ಸುಗಂಧ ಬೀರೋಣ
ಸುಖ ಶಾಂತಿ ನೆಮ್ಮದಿಯ ಜೊತೆಗೆ
ನೃತ್ಯ, ಗಾನ, ಲಯ, ಕಲೆಯ
ಬೆಳಕಲ್ಲಿ ಮುನ್ನಡೆಯೋಣ
ನೃತ್ಯದ ಜೊತೆಗೆ ಕಲೆಯನ್ನು
ಹಾಗೂ ಒಳ್ಳೆಯತನವನ್ನು
ಒಬ್ಬರಿಂದ ಒಬ್ಬರಿಗೆ
ಹಂಚುತ್ತಾ ಸಾಗೋಣ
ಈ ಪಯಣದಲ್ಲಿ ಎಲ್ಲಾರು
ಒಂದಾಗಿ ಕೈ ಜೋಡಿಸೋಣ “

ಶ್ರೀ ಕೃಷ್ಣ ಕಲಾಲಯ ದ ಪರವಾಗಿ ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *