
ಸಂತೋಷಕ್ಕೂ ತೃಪ್ತಿ ಗೂ ಬಹಳ ಹತ್ತಿರದ ನಂಟಿದೆ
ಬೇಕಾದಷ್ಟು ಇದ್ದು ಇನ್ನೂ ಬೇಕೆಂಬ ಹಂಬಲ ಇದ್ದಾಗ ಸಂತೋಷ ಹತ್ತಿರವೂ ಸಳಿಯುವುದಿಲ್ಲ.
ಇದ್ದುದರಲ್ಲೇ ತೃಪ್ತಿ ಪಡುವ ಗುಣ ಇದ್ದಾಗ ಸಂತೋಷ ಅನಾಯಾಸವಾಗಿ ನಮ್ಮಜೊತೆಗೆ ಇರುತ್ತದೆ.
ಕೆ ಎನ್ ನಾಗೇಂದ್ರ ಕುಮಾರ್
ಕಾಂಗ್ರೆಸ್ ಮುಖಂಡರು
ಸಮಾಜ ಸೇವಕರು
ಕೋಗಿಲು ಗ್ರಾಮ