






ಕರ್ನಾಟಕ ಸಮತಾವಾದ ಭೀಮ್ ಸೇನೆ (ರಿ) ರಾಜ್ಯ ಸಮಿತಿ ವತಿಯಿಂದ ದಿನಾಂಕ 20 -04 -2025 ಭಾನುವಾರ ನೆಡೆದ 134 ನೇ
ಭಾರತ ರತ್ನ. ಸಂವಿಧಾನ ಶಿಲ್ಪಿ
ದಲಿತರ ಮಹಾ ನಾಯಕ .
ಕಾರ್ಮಿಕರ ಕಣ್ಮಣಿ ಡಾ. ಬಿ ಆರ್ . ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭೀಮೋತ್ಸವ ಹಾಗೂ ನೂತನ ಪುತ್ಥಳಿ ಸಮಾರಂಭಕ್ಕೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥ ಸಾಮಿಜೀ ರವರು ಆರ್ ಆರ್ ನಗರ ಕ್ಷೇತ್ರದ ಯುವ ನಾಯಕೀ ಕುಸುಮಾ ಹನುಮಂತರಾಯಪ್ಪ ನವರು
ಲಗ್ಗೆರೆ ವಾರ್ಡ್.ಬಿ ಬಿ ಎಂ ಪಿ ಮಾಜಿ ಸದಸ್ಯರಾದ ಮಂಜುನಾರಯಸ್ವಾಮಿ ರವರು ಮತ್ತು ದಾಸರಹಳ್ಳಿ ವಾರ್ಡ್
ಜೆ ಡಿ ಎಸ್ ಮುಖಂಡರಾದ ಹನುಮಂತರಾಜು ರವರು ಹಾಗೂ ಲಗ್ಗೆರೆ ಗ್ರಾಮದ ಡಿ ಎಸ್ ಎಸ್ ಮುಖಂಡರು ಹಾಗೂ ರಾಜ್ಯ ಜಿಲ್ಲಾ . ತಾಲ್ಲೂಕು . ಹೋಬಳಿ ಘಟಕದ ಪದಾಧಿಕಾರಿಗಳು ಮತ್ತು ಕನ್ನಡ ಪರ ರೈತರ ಪರ ಕಾರ್ಮಿಕರ ಪರ ಪದಾಧಿಕಾರಿಗಳು ನಾಗರೀಕ ಬಂಧುಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು !
ಈ ಕಾರ್ಯಕ್ರಮಕ್ಕೆ ಬಂದಂತ ನನ್ನ ಎಲ್ಲಾ ಗಣ್ಣವಕ್ತಿಗಳಿಗೆ ಆತ್ಮಿಯರಿಗೆ ಪ್ರಚಾರ ನೀಡಿದ ಪಬ್ಲಿಕ್ ಪವರ್ ದಿನಪತ್ರಿಕೆ ಬಯಲು ಸಿಂಹ ದಿನ ಪತ್ರಿಕೆ ಸಂಪಾದಕರು ಹನುಮಂತು ರವರಿಗೆ ಹೃತ್ಪೂರ್ವಕ ಅಭಿನಂದನೆಗಳು🙏🙏🙏💐💐💐💐🤝🤝🤝🤝