ಇಂಡಿ :ತಾಲೂಕಿನ ಚಿಕ್ಕಬೇವನೂರ ಗ್ರಾಮದ ಈರಣ್ಣ ತಂದೆ ಸಿದ್ದಪ್ಪ ಕಟ್ಟಿಮನಿ 37ವರ್ಷ ಎಂಬ ರೈತ ತಮ್ಮ ಗ್ರಾಮದಲ್ಲಿ ಜಾತ್ರೆ ಮುಗಿಸಿಕೊಂಡು ಮರಳಿ ತಮ್ಮ ತೋಟದ ಮನೆಗೆ ಬರುತ್ತಿರುವಾಗ ಮೆನ್ ಲೈನ್ ವಿದ್ಯುತ್ ತಂತಿ ಹರಿದು ಅವರ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲೆ ವ್ಯಕ್ತಿ ಮೃತ ಪಟ್ಟಿದ್ದಾನೆ.ಈ ಪ್ರಕರಣವು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ವ್ಯಕ್ತಿಗೆ ನಾಲ್ಕು ಮಕ್ಕಳು ಇರುತ್ತವೆ. ಹೆಂಡತಿ ಮಕ್ಕಳ , ತಂದೆ ತಾಯಿ, ಆಕ್ರಂದನ ಮನ ಕಲಕುತ್ತಿತ್ತು.
ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು
ಇಂಡಿ :ತಾಲೂಕಿನ ಚಿಕ್ಕಬೇವನೂರ ಗ್ರಾಮದ ಈರಣ್ಣ ತಂದೆ ಸಿದ್ದಪ್ಪ ಕಟ್ಟಿಮನಿ 37ವರ್ಷ ಎಂಬ ರೈತ ತಮ್ಮ ಗ್ರಾಮದಲ್ಲಿ ಜಾತ್ರೆ ಮುಗಿಸಿಕೊಂಡು ಮರಳಿ ತಮ್ಮ ತೋಟದ ಮನೆಗೆ ಬರುತ್ತಿರುವಾಗ ಮೆನ್ ಲೈನ್ ವಿದ್ಯುತ್ ತಂತಿ ಹರಿದು ಅವರ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲೆ ವ್ಯಕ್ತಿ ಮೃತ ಪಟ್ಟಿದ್ದಾನೆ.ಈ ಪ್ರಕರಣವು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ವ್ಯಕ್ತಿಗೆ ನಾಲ್ಕು ಮಕ್ಕಳು ಇರುತ್ತವೆ. ಹೆಂಡತಿ ಮಕ್ಕಳ , ತಂದೆ ತಾಯಿ, ಆಕ್ರಂದನ ಮನ ಕಲಕುತ್ತಿತ್ತು.