





ಸಂಪಾದಕರ ಮತ್ತು ವರದಿಗಾರರ ಸಂಘದ ಪೂರ್ವಭಾವಿ ಸಭೆ
ದಿನಾಂಕ 29 -6-25 ರಂದು ಕೇರಾ ಉತ್ತರ ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಯಲಹಂಕ ಉಪನಗರ ನಾಲ್ಕನೇ ಹಂತದ ರಾಯಲ್ ಇಂದ್ರಪ್ರಸ್ಥ ಹೋಟೆಲ್ ನಲ್ಲಿ ಕರೆಯಲಾಗಿತ್ತು.
2025ರ ಜುಲೈ ತಿಂಗಳಲ್ಲಿ ಕಾರ್ಯಕ್ರಮ ಒಂದನ್ನು ರೂಪಿಸಲಾಗಿರುವುದರಿಂದ ಆ ವಿಚಾರವಾಗಿ ಹಾಗೂ ಇನ್ನಿತರ ವಿಚಾರಗಳನ್ನು ಚರ್ಚಿಸಲಾಯಿತು. ಎಲ್ಲಾ ಪದಾಧಿಕಾರಿ ಮಿತ್ರರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಆಗಮಿಸಿದ್ದರು.
ಇಂತಿ,
ಉಮೇಶ್ ಜಿಲ್ಲಾಧ್ಯಕ್ಷರು
ಹಾಗೂ ಎಸ್ ಎಸ್ ಪ್ರಕಾಶ್,
ಅಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳು ಉತ್ತರ ಘಟಕ,
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ (ರಿ) ಬೆಂಗಳೂರು.