

ಅನುದಾನ ರಹಿತ ಖಾಸಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ” ದವರು – ಸಂಘದ ಪರಿಚಯಿ
ಯಲಹಂಕ ಸುದ್ದಿ ದಿನಾಂಕ 29. 06. 2025 ರಂದು
ಬೆಂಗಳೂರು ಉತ್ತರ ವಲಯ ನಾಲ್ಕು, ಯಲಹಂಕ , “ಅನುದಾನ ರಹಿತ ಖಾಸಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ” ದವರು – ಸಂಘದ ಅಧ್ಯಕ್ಷರಾದಂತಹ ಶ್ರೀ ಹುಚ್ಚಣ್ಣ ಆರಾಧ್ಯ , ಸಂಘದ ಗೌರವಾಧ್ಯಕ್ಷರಾದಂತಹ ಶ್ರೀ ಸತ್ಯೇಂದ್ರ , ಪ್ರಧಾನ ಕಾರ್ಯದರ್ಶಿಗಳಾದಂತಹ ಶ್ರೀ ಸುಂದರ್ ರಾಜ್ ಜೆ ಕೆ ಹಾಗೂ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷರಾದಂತಹ ಶ್ರೀ ಸುರೇಶ್ ರವರು , ಸಂಘದ ಸದಸ್ಯರಾದ- ಶ್ರೀ ಮುಂಲ್ಲಿಂಗಪ್ಪ , ಶ್ರೀ ಪ್ರತಾಪ್ ಸಿಂಘ್ , ಶ್ರೀ ಬಸವರಾಜ್ ನಾಯಕ್ , ಶ್ರೀ ವಸಂತ ಕುಮಾರ್ , ಶ್ರೀಮತಿ ಸುನಂದಾ , ಮಿಸ್ ಕುಮಾರಿ , ಶ್ರೀ ಮಂಜುನಾಥ , ಶ್ರೀ ಅನಿಲ್ ಕುಮಾರ್ , ಶ್ರೀ ಹರೀಶ್, ಶ್ರೀ ನಾಗರಾಜ್ – ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್ ಆರ್ ವಿಶ್ವನಾಥ್ ರವರನ್ನು ಭೇಟಿ ಮಾಡಿ ಸಂಘದ ಸ್ಥಾಪನೆ ಕುರಿತು ವಿವರಣೆಯನ್ನು ನೀಡಿ ಪರಿಚಯಿಸಿಕೊಂಡರು.