ಹುಬ್ಬಳ್ಳಿ :- ಬಡವರ ಬಂಧು ದೀನ ದಲಿತರ ಆಶಾಕಿರಣ ಕರ್ನಾಟಕ ಜನರಿಗೆ ಭಾಗ್ಯದ ಕೊಡುಗೆ ನೀಡಿದ ಅನ್ನದಾತ ನುಡಿದಂತೆ ನಡೆದ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನತ್ಸವ ಅಂಗವಾಗಿ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಲಂಗೌಡ್ರ ಶಾಲೆ ಎಪಿಎಂಸಿ ಅಮರಗೋಳದಲ್ಲಿ ಬಡ ಮಕ್ಕಳ ಜೊತೆ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಮತ್ತು ಡೆವಲಪ್‌ಮೆಂಟ್ ಟ್ರಸ್ಟ್ ಸಂಸ್ಥಾಪಕ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡ ಡಾ. ಶರಣಪ್ಪ ಎಂ ಕೊಟಗಿ ಅವರ ನೇತ್ರತ್ವದಲ್ಲಿ ಬಡ ಶಾಲಾ ಮಕ್ಕಳಿಗೆ ಊಟ ನೀಡಿ ಊಟ ಸವಿದು ಮಕ್ಕಳ ವಿದ್ಯಾ ಅಭ್ಯಾಸದ ಕುರಿತು ವಿಚಾರಿಸಿದರು. ಇದೆ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕದ ಕಾರ್ಮಿಕ ಘಟಕದ ಉಪಾಧ್ಯಕ್ಷ ವಿ, ಜಿ , ಪಾಟೀಲ ಹಾಗೂ ಶಾಲಾ ಶಿಕ್ಷಕರಾದ ತುಕಾರಾಮ ರಾಠೋಡ , ಶ್ರೀಮತಿ ಉಮಾ ಕಡ್ಲಿಗೋಂದಿ,ಎಂ, ಎಸ್,ಕಲ್ಲಯ್ಯನವರ , ಶ್ರೀಮತಿ ಎ ಪಿ ಬಡಿಗೇರ, ಅಯ್ಯಪ್ಪ ಮಂಜುನಾಥ್ ನೇಜಕರ ಜಗದೀಶ್ ರಾಯಣ್ಣಗೌಡ್ರ ಹಾಗೂ ಇತರರು ಉಪಸ್ಥಿತರಿದ್ದರು

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನ ವಿಭಿನ್ನ ಆಚರಣೆ.


ಹುಬ್ಬಳ್ಳಿ :- ಬಡವರ ಬಂಧು ದೀನ ದಲಿತರ ಆಶಾಕಿರಣ ಕರ್ನಾಟಕ ಜನರಿಗೆ ಭಾಗ್ಯದ ಕೊಡುಗೆ ನೀಡಿದ ಅನ್ನದಾತ ನುಡಿದಂತೆ ನಡೆದ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನತ್ಸವ ಅಂಗವಾಗಿ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಲಂಗೌಡ್ರ ಶಾಲೆ ಎಪಿಎಂಸಿ ಅಮರಗೋಳದಲ್ಲಿ ಬಡ ಮಕ್ಕಳ ಜೊತೆ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಮತ್ತು ಡೆವಲಪ್‌ಮೆಂಟ್ ಟ್ರಸ್ಟ್ ಸಂಸ್ಥಾಪಕ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡ ಡಾ. ಶರಣಪ್ಪ ಎಂ ಕೊಟಗಿ ಅವರ ನೇತ್ರತ್ವದಲ್ಲಿ ಬಡ ಶಾಲಾ ಮಕ್ಕಳಿಗೆ ಊಟ ನೀಡಿ ಊಟ ಸವಿದು ಮಕ್ಕಳ ವಿದ್ಯಾ ಅಭ್ಯಾಸದ ಕುರಿತು ವಿಚಾರಿಸಿದರು. ಇದೆ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕದ ಕಾರ್ಮಿಕ ಘಟಕದ ಉಪಾಧ್ಯಕ್ಷ ವಿ, ಜಿ , ಪಾಟೀಲ ಹಾಗೂ ಶಾಲಾ ಶಿಕ್ಷಕರಾದ ತುಕಾರಾಮ ರಾಠೋಡ , ಶ್ರೀಮತಿ ಉಮಾ ಕಡ್ಲಿಗೋಂದಿ,ಎಂ, ಎಸ್,ಕಲ್ಲಯ್ಯನವರ , ಶ್ರೀಮತಿ ಎ ಪಿ ಬಡಿಗೇರ, ಅಯ್ಯಪ್ಪ ಮಂಜುನಾಥ್ ನೇಜಕರ ಜಗದೀಶ್ ರಾಯಣ್ಣಗೌಡ್ರ ಹಾಗೂ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *