ದಿನಾಂಕ 10/08/2023 ಬೀದರ್ ಸೌಥ್ ರೈಲ್ವೇ ನಿಲ್ದಾಣ ಆವರಣದಲ್ಲಿ ಹಮ್ಮಿಕೊಂಡ ಬ್ರಹತ್ ಪ್ರತಿಭಟನೆ ನಡೆಸಿ ಜನವರಿ 01 2004ರಂದು ನೂತನ ಲಿಸ್ಟಲ್ಲಿ ಸೇರ್ಪಡೆಯಾದ ಕಾರ್ಮಿಕರು ಅವರಿಗೆ ಹಾಗೂ ಸಿಬ್ಬಂದಿಯವರಿಗೆ NPS ಪೆನ್ಷನ್ ಸ್ಕೀಮ್ ರದ್ದು ಪಡಿಸಿ OPS ಓಲ್ಡ್ ಪೆನ್ಷನ್ ಸ್ಕೀಮ್ ಪುನ ಜಾರಿ ಮಾಡಬೇಕು ಇದರಿಂದ ಕಾರ್ಮಿಕರಿಗೆ ಹಾಗೂ ಸಬ್ಬಂದಿವರ್ಗದವರಿಗೆ ಬಹಳ ಅನುಕೂಲತೆ ಆಗುತ್ತೆ ನ್ಯೂ ಪೆನ್ಷನ್ ಸ್ಕೀಮ್ ಅದರಿಂದ ನಮಗೆ ಸಹಾಯ ಆಗುವ ಭರವಸೆ ಇಲ್ಲ 2004 ಹಿಂದೆ ಓಲ್ಡ್ ಪೆನ್ಷನ್ ಹೇಗೆ ಇತ್ತು ಅದರಿಂದ ರೈಲ್ವೆ ಸಿಬ್ಬಂದಿಯವರಿಗೆ ಹಾಗೂ ಇಲ್ಲಿ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ಸಹಾಯದ ಅನುಕೂಲತೆ ಆಗುತ್ತಾ ಇತ್ತು ಆದರೆ ಇವಾಗ ನ್ಯೂ ಪೆನ್ಷನ್ ಅದರಿಂದ ನಮಗೆ ಲಾಭ ಇಲ್ಲದಂಥ ಭರವಸೆಯಿದೆ ಹಾಗಾಗಿ ಮತ್ತೆ ಪ್ರತಿಯೊಬ್ಬರಿಗೂ ಓಲ್ಡ್ ಪೆನ್ಷನ್ ಜಾರಿಯಾಗಬೇಕೆಂದು ಈ ಧರಣಿಯ ಉದ್ದೇಶ, ಮತ್ತು ಇದರ ಕುರಿತು ಇನ್ನೂ ನಮ್ಮ ನಾಯಕರು ಕೂಡ ರಾಮಲೀಲಾ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತಾ ಇದ್ದಾರೆ ಹಾಗಾಗಿ ನಾವು ಬೀದರ ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿವರ್ಗದವರು ಹಾಗೂ ಕಾರ್ಮಿಕರು ಸೇರಿ ಈ ಪ್ರತಿಭಟನೆ ಮಾಡುತ್ತಾ ಇದ್ದೇವೆ ಕೇಂದ್ರ ಸರಕಾರ ಆದಷ್ಟು ಬೇಗ ಇದಕ್ಕೆ ಗಮನ ಹರಿಸಿ ಅತಿ ಶೀಘ್ರದಲ್ಲಿ ನಮ್ಮ ಹೋರಾಟಕ್ಕೆ ಉತ್ತರ ನೀಡುತ್ತಾರೆ ಎಂದು ನಾವೆಲ್ಲರೂ ಭರವಸೆ ಮಾಡುತ್ತೇವೆ, ಸೌತ್ ಸೆಂಟ್ರಲ್ ರೈಲ್ವೆ ಕಾರ್ಮಿಕರ ಸಂಘಟನೆ ಕಾರ್ಯದರ್ಶಿಯಾದ ಪಾಂಡುರಂಗ ಅವರು ತಿಳಿಸಿದರು, ಇದೆ ಸಂಧರ್ಬದಲ್ಲಿ ರಾಜ್ ಕುಮಾರ್,ಶಿವಾನಂದ ಪೂಜಾರಿ,ತಿಪ್ಪಾರೆಡ್ಡಿ,ಸುನಿಲ್ ಕುಮಾರ್,ಹಾಗೂ ಸಿಬ್ಬಂದಿವರ್ಗದವರು ಮತ್ತು ಕಾರ್ಮಿಕರು ಹೋರಾಟದಲ್ಲಿ ಭಾಗಿಯಾಗಿದ್ದರು.

ನ್ಯೂ ಪೆನ್ಷನ್ ರದ್ದು ಮಾಡಿ ಓಲ್ಡ್ ಪೆನ್ಷನ್ ಪುನ ಜಾರಿ ಮಾಡಬೇಕು ಬೀದರ್ ರೈಲ್ವೆ ಸಿಬ್ಬಂದಿವರ್ಗದವರು ಹಾಗೂ ಕಾರ್ಮಿಕರಿಂದ ಪ್ರತಿಭಟನೆ.

ದಿನಾಂಕ 10/08/2023 ಬೀದರ್ ಸೌಥ್ ರೈಲ್ವೇ ನಿಲ್ದಾಣ ಆವರಣದಲ್ಲಿ ಹಮ್ಮಿಕೊಂಡ ಬ್ರಹತ್ ಪ್ರತಿಭಟನೆ ನಡೆಸಿ ಜನವರಿ 01 2004ರಂದು ನೂತನ ಲಿಸ್ಟಲ್ಲಿ ಸೇರ್ಪಡೆಯಾದ ಕಾರ್ಮಿಕರು ಅವರಿಗೆ ಹಾಗೂ ಸಿಬ್ಬಂದಿಯವರಿಗೆ NPS ಪೆನ್ಷನ್ ಸ್ಕೀಮ್ ರದ್ದು ಪಡಿಸಿ OPS ಓಲ್ಡ್ ಪೆನ್ಷನ್ ಸ್ಕೀಮ್ ಪುನ ಜಾರಿ ಮಾಡಬೇಕು ಇದರಿಂದ ಕಾರ್ಮಿಕರಿಗೆ ಹಾಗೂ ಸಬ್ಬಂದಿವರ್ಗದವರಿಗೆ ಬಹಳ ಅನುಕೂಲತೆ ಆಗುತ್ತೆ ನ್ಯೂ ಪೆನ್ಷನ್ ಸ್ಕೀಮ್ ಅದರಿಂದ ನಮಗೆ ಸಹಾಯ ಆಗುವ ಭರವಸೆ ಇಲ್ಲ 2004 ಹಿಂದೆ ಓಲ್ಡ್ ಪೆನ್ಷನ್ ಹೇಗೆ ಇತ್ತು ಅದರಿಂದ ರೈಲ್ವೆ ಸಿಬ್ಬಂದಿಯವರಿಗೆ ಹಾಗೂ ಇಲ್ಲಿ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ಸಹಾಯದ ಅನುಕೂಲತೆ ಆಗುತ್ತಾ ಇತ್ತು ಆದರೆ ಇವಾಗ ನ್ಯೂ ಪೆನ್ಷನ್ ಅದರಿಂದ ನಮಗೆ ಲಾಭ ಇಲ್ಲದಂಥ ಭರವಸೆಯಿದೆ ಹಾಗಾಗಿ ಮತ್ತೆ ಪ್ರತಿಯೊಬ್ಬರಿಗೂ ಓಲ್ಡ್ ಪೆನ್ಷನ್ ಜಾರಿಯಾಗಬೇಕೆಂದು ಈ ಧರಣಿಯ ಉದ್ದೇಶ, ಮತ್ತು ಇದರ ಕುರಿತು ಇನ್ನೂ ನಮ್ಮ ನಾಯಕರು ಕೂಡ ರಾಮಲೀಲಾ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತಾ ಇದ್ದಾರೆ ಹಾಗಾಗಿ ನಾವು ಬೀದರ ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿವರ್ಗದವರು ಹಾಗೂ ಕಾರ್ಮಿಕರು ಸೇರಿ ಈ ಪ್ರತಿಭಟನೆ ಮಾಡುತ್ತಾ ಇದ್ದೇವೆ ಕೇಂದ್ರ ಸರಕಾರ ಆದಷ್ಟು ಬೇಗ ಇದಕ್ಕೆ ಗಮನ ಹರಿಸಿ ಅತಿ ಶೀಘ್ರದಲ್ಲಿ ನಮ್ಮ ಹೋರಾಟಕ್ಕೆ ಉತ್ತರ ನೀಡುತ್ತಾರೆ ಎಂದು ನಾವೆಲ್ಲರೂ ಭರವಸೆ ಮಾಡುತ್ತೇವೆ, ಸೌತ್ ಸೆಂಟ್ರಲ್ ರೈಲ್ವೆ ಕಾರ್ಮಿಕರ ಸಂಘಟನೆ ಕಾರ್ಯದರ್ಶಿಯಾದ ಪಾಂಡುರಂಗ ಅವರು ತಿಳಿಸಿದರು, ಇದೆ ಸಂಧರ್ಬದಲ್ಲಿ ರಾಜ್ ಕುಮಾರ್,ಶಿವಾನಂದ ಪೂಜಾರಿ,ತಿಪ್ಪಾರೆಡ್ಡಿ,ಸುನಿಲ್ ಕುಮಾರ್,ಹಾಗೂ ಸಿಬ್ಬಂದಿವರ್ಗದವರು ಮತ್ತು ಕಾರ್ಮಿಕರು ಹೋರಾಟದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *