ದಾನದಲ್ಲಿಶ್ರೇಷ್ಠದಾನರಕ್ತದಾನ

ವರದಿ:ಮೇಘರಾಜ ವಾಲಿಕಾರ

ಇಂಡಿ:ನಗರ ಸಂಘ-ಸಂಸ್ಥೆಗಳ, ಶ್ರೀ ಶಿವ ಬಸವ ಕ್ಲಿನಿಕ್ ಸ್ಟೇಷನ್ ರೋಡ್ ಇಂಡಿ.
ರೋಟರಿ ನ್ಯಾಷನಲ್ ಲಯನ್ಸ್ ಕ್ಲಬ್ ಇಂಡಿ,
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಡಾಪ್ಕೋ ಅಧಿಕಾರಿಗಳ ರಕ್ತನಿಧಿ ಘಟಕ ವಿಜಯಪುರ, ತಾಲೂಕ ಆರೋಗ್ಯ ಇಲಾಖೆ ಇಂಡಿ,ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರು, ಇವರ ಸಂಯುಕ್ತ ಆಶ್ರಯದಲ್ಲಿ
ಡಾ|| ಪ್ರದೀಪ್ ಎಸ್. ದೇಸಾಯಿ, ಹುಟ್ಟು ಹಬ್ಬ ಆಚರಣೆ, ಪ್ರಯುಕ್ತ ಸಾಮಾನ್ಯ ಉಚಿತ-ಆರೋಗ್ಯ_ತಪಾಸಣೆ ಹಾಗೂ ಬೃಹತ್ ರಕ್ತದಾನ ಶಿಬಿರ.
ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಆತ್ಮಹತ್ಯೆ ತಡೆ ಸಮಾಲೋಚನೆ ಸಭೆ
ದಿನಾಂಕ : 17.09.2023 ರವಿವಾರ, ಬೆಳಗ್ಗೆ 10-30 ಗಂಟೆಗೆ.
ಸ್ಥಳ: ಶ್ರೀ ಶಿವಬಸವ ಕ್ಲಿನಿಕ್, ಸ್ಟೇಷನ್ ರೋಡ್ ಇಂಡಿ.

Leave a Reply

Your email address will not be published. Required fields are marked *