ಬೆಂಗಳೂರಿನ ರಾಜಾಜಿನಗರದ ಸೇಂಟ್ ಆನ್ಸ್ ಪ್ರೌಢ ಶಾಲೆಯ 1995 ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಮುರಳೀಧರ ಕುಲಕರ್ಣಿ ಚಿತ್ರಕಲಾ ಶಿಕ್ಷಕರು ಗುರುವಂದನಾ ಕಾರ್ಯಕ್ರಮದಲ್ಲಿ ನಮ್ಮನ್ನು ಸನ್ಮಾನ ಮಾಡಿದರು ಇದೆ ಸಂಧರ್ಭದಲ್ಲಿ ಇನ್ನೂ ಉಳಿದ ಶಿಕ್ಷಕರಿಗೂ ಸನ್ಮಾನ ಮಾಡಿದರು ಬಸವೇಶ್ವರ ನಗರದ ಕರ್ನಾಟಕ ಇಂಜಿನಿಯರ್ ಅಕಾಡೆಮಿಯಲ್ಲಿ ಸಮಾರಂಭ ನಡೆಯಿತು ಈ ಸಂದರ್ಭದಲ್ಲಿ
ಮುರಳೀಧರ ಕುಲಕರ್ಣಿ
ಚಿತ್ರಕಲಾ ಶಿಕ್ಷಕರು ಇನ್ನು ಅನೇಕರು ಭಾಗವಹಿಸಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು
ಸೇಂಟ್ ಆನ್ಸ್ ಪ್ರೌಢ ಶಾಲೆ ರಾಜಾಜಿನಗರ ಬೆಂಗಳೂರು

Leave a Reply

Your email address will not be published. Required fields are marked *