Post navigation BAYALU SIMHA News paper. 9845085793 ಬಯಲು ಸಿಂಹ ಸುದ್ದಿದಿನಾಂಕ 23-9-2023ರ ಶನಿವಾರದಂದು ಎಸ್ ಜೆ ಆರ್ ಕಾಲೇಜಿನಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಹಾಗೂ ಗೌರವ ಸಮರ್ಪಣೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಒಕ್ಕೂಟದಿಂದ ನಡೆದ ನಿವೃತ್ತ ಪ್ರಾಧ್ಯಾಪಕರ ಗೌರವ ಸಮರ್ಪಣೆಯ ಕಾರ್ಯಕ್ರಮದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಗೌರವ ಸ್ವೀಕರಿಸಿ ತಮ್ಮ 34 ವರ್ಷದ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದಲ್ಲಿನ ಶೈಕ್ಷಣಿಕ ಸೇವೆಯನ್ನು ಸ್ಮರಿಸುತ್ತ ಶಿಕ್ಷಕವೃತ್ತಿ ಅತ್ಯಂತ ಮಹತ್ವಪೂರ್ಣ ಪ್ರಚಾಪ್ರಭುತ್ವದ ಧ್ವನಿಯಂತಿರುವುದು – ಇಂತಹ ವೃತ್ತಿ ಗೆದ್ದಾಗ ಬಾಗುವುದನ್ನು ಸೋತಾಗ ಪ್ರಯತ್ನಶೀಲರಾಗುವುದನ್ನು ಕಲಿಸಿಕೊಟ್ಟಿತು ಎಂದು ತಿಳಿಸುತ್ತ ಕನ್ನಡ ಅಧ್ಯಾಪಕರ ಒಕ್ಕೂಟದ ಕಾರ್ಯಕರ್ತರನ್ನು ಶ್ಲಾಘಿಸಿದರು.ಶೀರ್ಷಿಕೆ – ಗೆದ್ದಾಗ ಬಾಗುವ – ಸೋತಾಗ ಪ್ರಯತ್ನಶೀಲರಾಗುವ ಸಂಕೇತವೇ ಶಿಕ್ಷಕವೃತ್ತಿ ಪ್ರಾಂಶುಪಾಲರು. ಡಾ. ಶೀಲಾದೇವಿ ಎಸ್. ಮಳಿಮಠ