ದಿನಾಂಕ 25 -9 – 2023ರ ಸೋಮವಾರ NSS ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುಮಾರಿ ವರ್ಷಾ ಕೆ.ಸಿ 2023ರ ಪಥಸಂಚಲನದಲ್ಲಿ ರಾಜ್ಯದ ಪುರಸ್ಕಾರ ಪಡೆದ ಹಾಗೂ ಗಣರಾಜ್ಯೋತ್ಸವದಲ್ಲಿ NSS ನ Team leader ಆಗಿದ್ದ ಇವರು ಆಗಮಿಸಿ “ರಾಷ್ಟ್ರೀಯ ಭಾವೈಕೃತೆಯ ಮೂಲಕ ಸೇವೆಯ ಮಹತ್ವವನ್ನು ತಿಳಿಸಿದರು. ಸ್ವಯಂ ಸೇವಕರು ದೇಶವನ್ನು ಸೇವೆಯ ಮೂಲಕವೂ ರಕ್ತಿಸಲು ಸಾಧ್ಯವಿದೆ. ಎಂಬ ಕಲಿಕಾ ಸಾಮರ್ಥ್ಯವನ್ನು ಕಂಡುಕೊಂಡರು ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರು ಪ್ರಾಸ್ತವಿಕ ನುಡಿಯಲ್ಲಿ ವಿದ್ಯಾರ್ಥಿಗಳ ಬಹುಮುಖ ನಾಯಕತ್ವಕ್ಕೆ NSS ಕೇಂದ್ರ ಬಿಂದು- ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಶ್ರೀಗಿರೀಶ Y NSS ಕಾರ್ಯಕ್ರಮ ಸಂಯೋಜಕರು ಸ್ವಾಗತವನ್ನು ಕೋರಿದರು. NSS ಸದಸ್ಯರಾದ ಗಿರೀಶ PH ಅವರು ವಂದನಾರ್ಪಣೆ ಸಲ್ಲಿಸಿದರು.


