ಅಗ್ರಹಾರ ಬಡಾವಣೆ,. ಶ್ರೀ ಶ್ರೀ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿಗಳ ಮಠ ಚಿತ್ರದುರ್ಗ ಇವರ ಸನ್ನಿಧಿಗೆ ಹಲವು ಮುಖಂಡರು ಹಾಗೂ ಸಮಾಜ ಸೇವಕರು ಸ್ವಾಮೀಜಿಯವರನ್ನು ಕುಶಲೋಪಚಾರ ವಿಚಾರಿಸಿದರು ಸ್ವಾಮೀಜಿ ಸಹ ಎಲ್ಲರಿಗೂ ಆಶೀರ್ವದಿಸಿ ಅವರ ಹಿತವಚನ ನೀಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು. ಚೊಕ್ಕನಹಳ್ಳಿ ಚಂದ್ರು. (ಚಿಕ್ಕಣ್ಣ) C H. B. ಗ್ರೂಪ್. ಮಾಲೀಕರು C. H. B. ಕಂಬೈನ್ಸ್ ಚಲನಚಿತ್ರ ನಿರ್ಮಾಪಕರು ಅಂಜನಿ ಅಕ್ಷಯ ಡೆವಲಪರ್ಸ್ ಮತ್ತು ಜಕ್ಕೂರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ. ನಿರ್ದೇಶಕರು. ಹಾಗೂ. ನಾರಾಯಣಸ್ವಾಮಿ ದೇವನಹಳ್ಳಿ ಕಾಂಗ್ರೆಸ್ ಮುಖಂಡರು ಸಮಾಜ ಸೇವಕರು ಸಮಾಜದ ಮುಖಂಡರುಗಳು ವಿಶ್ವನಾಥ್ ತಹಶೀಲ್ದಾರ್. ಹಾಗೂ. ಹೆಸರುಗಟ್ಟ. ಕಾಂಗ್ರೆಸ್ ಮುಖಂಡರುಗಳು ಸಮಾಜದ. ಮುಖಂಡರು. ಮತ್ತು ಎ ಇ ಕುಮಾರ್. ಇನ್ನು ಅನೇಕರು. ಸೇರಿ ಶ್ರೀ ಶ್ರೀ ಮಾದರ ಚೆನ್ನಯ್ಯ ಸ್ವಾಮಿಯ ಕುಶಲೌಪಚಾರಿಸಿ. ಅವರ ಆಶೀರ್ವಾದ ಪಡೆದರು

Leave a Reply

Your email address will not be published. Required fields are marked *