ಪಬ್ಲಿಕ್ ಪವರ್ ವಿಜಯ ಕರ್ನಾಟಕ ರಜತ ಮಹೋತ್ಸವದಲ್ಲಿ ಬಸವೇಶ್ವದ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ ಎಸ್ ಎಸ್ ಸ್ವಯಂ ಸೇವಕರು – ನಮ್ಮ ವಿಜಯ ಕರ್ನಾಟಕ ನಮ್ಮ ಕನ್ನಡ ನಮ್ಮ ಹೆಮ್ಮೆ
ದಿನಾಂಕ 28-10 2023ರ ಶನಿವಾರ ವಿಜಯ ಕರ್ನಾಟಕ ಪತ್ರಿಕೆಯ ರಜತ ಮಹೋತ್ಸವ ದ ಸಮಾರಂಭವು ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ ಸಂದರ್ಭದಲ್ಲಿ, ಎನ್ ಎಸ್ ಎಸ್ ಸ್ವಯಂ ಸೇವಕರು ನಮ್ಮ ಕನ್ನಡ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಕನ್ನಡಿಗರಾಗಿದ್ದಾರೆ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರು NSS ಸ್ವಯಂ ಸೇವಕರನ್ನು ಪ್ರಶಂಸಿಸಿ ಇಂತಹ ಕನ್ನಡದ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕನ್ನಡ ಸಂಸ್ಕೃತಿಯ ಲಕ್ಷಣ ಎಂದು ಪ್ರೋತ್ಸಾಹಿಸಿದರು.ರಾ.ಸೇ ಯೋಜನಾಧಿಕಾರಿಗಳಾದ ಶ್ರೀಗಿರೀಶ ವೈ ಇವರು NSS ಸ್ವಯಂ ಸೇವಕರನ್ನು ಅಭಿನಂದಿಸಿದರು.

Oct 29, 2023

Leave a Reply

Your email address will not be published. Required fields are marked *