
: ದಿನಾಂಕ 1 – 11 , 2023ರ ಬುಧವಾರದಂದು ಬಸವೇಶ್ವರ ವಾಣಿಜ್ಯಕ ಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಆಯೋಜಿಸಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಉಪನ್ಯಾಸ ಮಾಲಿಕೆಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಯಶ್ರೀ ಎಂ ವಡೆಯರ್ ಅವರು ಕೈತೊಳೆಯುವಸಂಸ್ಕೃತಿ ಸಂಸ್ಕಾರದ ಕುರುಹು ಎ೦ದು ಅಭಿಪ್ರಾಯ ವ್ಯಕ್ತಪಡಿಸಿದರು. ವೈಜ್ಞಾನಿಕ ಮಹತ್ವವನ್ನು ತಿಳಿಸಿದ ಜಯಶ್ರಿ ಎಂ ವಡೆಯರ ಅವರುಸ್ವಯಂ ಸೇವಕರಿಗೆ ತಮ್ಮ ದೇಹದ ಸ್ವಚ್ಛತೆಯೇ ಇಂದು ಆವಶ್ಯಕ ಎಂದು ಕರೆ ಕೊಟ್ಟರು ಬಸವ ರಮಾನಂದ ಸ್ವಾಮಿಜಿ ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳೀಮಠ – ಶ್ರೀಗಿರೀಶ ವೈ ಉಪಸ್ಥಿತರಿದ್ದರು.