: ದಿನಾಂಕ 1 – 11 , 2023ರ ಬುಧವಾರದಂದು ಬಸವೇಶ್ವರ ವಾಣಿಜ್ಯಕ ಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಆಯೋಜಿಸಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಉಪನ್ಯಾಸ ಮಾಲಿಕೆಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಯಶ್ರೀ ಎಂ ವಡೆಯರ್ ಅವರು ಕೈತೊಳೆಯುವಸಂಸ್ಕೃತಿ ಸಂಸ್ಕಾರದ ಕುರುಹು ಎ೦ದು ಅಭಿಪ್ರಾಯ ವ್ಯಕ್ತಪಡಿಸಿದರು. ವೈಜ್ಞಾನಿಕ ಮಹತ್ವವನ್ನು ತಿಳಿಸಿದ ಜಯಶ್ರಿ ಎಂ ವಡೆಯರ ಅವರುಸ್ವಯಂ ಸೇವಕರಿಗೆ ತಮ್ಮ ದೇಹದ ಸ್ವಚ್ಛತೆಯೇ ಇಂದು ಆವಶ್ಯಕ ಎಂದು ಕರೆ ಕೊಟ್ಟರು ಬಸವ ರಮಾನಂದ ಸ್ವಾಮಿಜಿ ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳೀಮಠ – ಶ್ರೀಗಿರೀಶ ವೈ ಉಪಸ್ಥಿತರಿದ್ದರು. 68ನೇ ಕರ್ನಾಟಕ ರಾಜ್ಯೋತ್ಸವ ದ ಸಂದರ್ಭವಾದ್ದರಿಂದ ಪ್ರೊಜಯ ಶ್ರೀ ಎಂ ಪಡೆಯರ ಹಾಗೂ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರನ್ನು ಸನ್ಮಾನಿಸಲಾಯ್ತು

Leave a Reply

Your email address will not be published. Required fields are marked *